FDA ಮತ್ತು SDA ಸಂವಿಧಾನ ಕ್ಕೆ ಸಂಬಂಧಿಸಿದ ಪ್ರಶ್ನೋತರಗಳು
>1934 ರಲ್ಲಿ ಮೊದಲ ಬಾರಿಗೆ ಸಂವಿಧಾನ ರಚನಾ ಸಮಿತಿಯ ಅಗತ್ಯವನ್ನು ಪ್ರತಿಪಾದನೆ ಮಾಡಿದವರು ಯಾರು ?
--ಎಂ.ಎನ್.ರಾಯ್
>ಡಾ.ರಾಜೇಂದ್ರ ಪ್ರಸಾದ್ ಅವರು ಸಂವಿಧಾನ ರಚನ ಸಭೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ದಿನ ?
--1946 ಡಿಸೆಂಬರ್ 11
>ನಮ್ಮ ಸಂವಿಧಾನದಲ್ಲಿ “ಸಾಮಾಜಿಕ ನ್ಯಾಯ”ಎಂಬ ಪದ ವಿದೆ .ಇದನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
---ರಷ್ಯ ಕ್ರಾಂತಿ ಯಿಂದ
>ನಮ್ಮ ದೇಶದ ಏಕ ಪೌರತ್ವ ಪದ್ಧತಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?
--ಬ್ರಿಟನ್
>6 ರಿಂದ 14 ವರ್ಷದ ಎಲ್ಲ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಕ್ಕೆ ಅವಕಾಶ ನೀಡಿದ ತಿದ್ದುಪಡಿ ಯಾವುದು ?
--86 ನೇ ತಿದ್ದುಪಡಿ (2002)
>ಉತ್ತರಾಂಚಲ ರಾಜ್ಯ ಉತ್ತರಾಖಂಡ ಎಂದು ಮರು ನಾಮಕರಣ ವಾಗಿದ್ದು ಯಾವಾಗ ?
--2007
>ನಮ್ಮ ದೇಶದ ಪ್ರಸ್ತಾವನೆ ಗೆ “ಸಮಾಜವಾದಿ ,ಜಾತ್ಯತೀತ ಮತ್ತು ಐಕ್ಯತೆ” ಈ ಪದಗಳನ್ನು ಸೇರ್ಪಡೆ ಮಾಡಿದ ತಿದ್ದುಪಡಿ ?
--42 ನೇ ತಿದ್ದುಪಡಿ (1976 )
>ಮೂಲಭೂತ ಹಕ್ಕು ಗಳ ಸಲಹಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
--ಸರ್ದಾರ್ ವಲ್ಲಭ ಭಾಯಿ ಪಟೇಲ್(ಭಾರತದ ಬಿಸ್ಮಾರ್ಕ್)
>ರಾಷ್ಟ್ರಪತಿ ಗಳು ಎಷ್ಟು ಸಲ ಬೇಕಾದರೂ ಮರು ಆಯ್ಕೆ ಆಗಬಹುದು .ಇದಕ್ಕೆ ಅವಕಾಶ ಕಲ್ಪಿಸಿದ ವಿಧಿ
--57 ನೇ ವಿಧಿ
>ನಮ್ಮ ದೇಶದ ಉಪರಾಷ್ಟ್ರಪತಿ ಇರಬೇಕೆಂದು ತಿಳಿಸುವ ವಿಧಿ ?
--63 ನೇ ವಿಧಿ
>ಆಸ್ತಿಯ ಹಕ್ಕನ್ನು ತೆಗೆದು ಹಾಕಿದ ಸಂವಿಧಾನಾತ್ಮಕ ತಿದ್ದುಪಡಿ ಯಾವುದು?
---44 ನೇ ತಿದ್ದುಪಡಿ (1978)
>ಭಾರತದ ಮೊದಲ ಬಜೆಟ್ ಅನ್ನು ಸಂಸತ್ತಿ ನಲ್ಲಿ ಮಂಡಿಸಿದವರು ?
--ಸರ್.ಆರ್.ಕೆ.ಷಣ್ಮುಖ೦ ಚಟ್ಟಿ
>ಭಾರತದ ಸುಪ್ರೀಂಕೋರ್ಟ್ ನ ಮೊದಲ ಮಹಿಳಾ ನ್ಯಾಯಧೀಶೆ
---ಫಾತಿಮಾ ಬೀವಿ
>ರಾಜ್ಯಗಳಲ್ಲಿ ವಿಧಾನ ಪರಿಷತ್ತು ರಚಿಸಲು ಅಥವಾ ರದ್ದು ಮಾಡಲು ಅವಕಾಶ ನೀಡಿದ ವಿಧಿ ?
-- 69 ನೇ
>ಪ್ರತಿಯೊಂದು ರಾಜ್ಯದಲ್ಲೂ ಒಂದು ಉಚ್ಚ ನ್ಯಾಯಾಲಯ ಇರಬೇಕೆಂದು ತಿಳಿಸುವ ವಿಧಿ ?
--214 ನೇ
>ಮೂಲಭೂತ ಹಕ್ಕುಗಳ ರಕ್ಷಕ ಎಂದು ಯಾವುದನ್ನು ಕರೆಯುತ್ತಾರೆ ?
---ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್
>ಭಾರತದ ಮೊಟ್ಟಮೊದಲ ಚುನಾವಣಾ ಆಯುಕ್ತರು ?
--ಸುಕುಮಾರ್ ಸೇನ್
>ಭಾರತದಲ್ಲಿ ಅತಿ ಕಡಿಮೆ ಅವಧಿಗೆ ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸಿದವರು ಯಾರು ?
--ಜಾಕಿರ್ ಹುಸೇನ್
>ರಾಜ್ಯ –ರಾಜ್ಯ ಗಳ ನಡುವಿನ ವಿವಾದ ಗಳನ್ನು ಬಗೆ ಹರಿಸುವ ಅಧಿಕಾರ ಸುಪ್ರೀಂಕೋರ್ಟ್ ನ ಯಾವ ಅಧಿಕಾರ ವ್ಯಾಪ್ತಿ ಗೆ ಬರುತ್ತದೆ ?
--ಮೂಲ ಅಧಿಕಾರ ಗಳ ವ್ಯಾಪ್ತಿ
>ವಿಧಾನ ಸಭೆ ಅಂಗೀಕರಿಸಿದ ಸಾಮಾನ್ಯ ಮಸೂದೆ ಯನ್ನು ವಿಧಾನ ಪರಿಷತ್ತು ಎಷ್ಟು ದಿನ ತಡೆ ಹಿಡಿಯ ಬಹುದು ?
--90 ದಿನಗಳು
>ಕರ್ನಾಟಕ ದಲ್ಲಿ ಪಂಚಾಯತ್ ರಾಜ್ ಕಾಯಿದೆ ಜಾರಿಗೆ ಬಂದಾಗ ಮುಖ್ಯಮಂತ್ರಿ ಆಗಿದ್ದವರು ?
---ವೀರಪ್ಪ ಮೊಯ್ಲಿ
>ಭಾರತದಲ್ಲಿ ಐ ಎ ಎಸ್ ಅಧಿಕಾರಿ ಗಳಿಗೆ ತರಬೇತಿ ನೀಡುವ ಸ್ಥಳ ?
---ಮಸ್ಸೂರಿ
>ಲೋಕಸೇವಾ ಆಯೋಗದ ಸ್ಥಾಪನೆ ಗೆ ಶಿಫಾರಸ್ಸು ಮಾಡಿದ ಆಯೋಗ ?
--ರಾಯಲ್ ಕಮಿಷನ್
>ನಮ್ಮ ಸಂವಿಧಾನದ ತಿದ್ದುಪಡಿ ವಿಧಿ ವಿಧಾನ ಗಳನ್ನು ಯಾವ ದೇಶ ದಿಂದ ಎರವಲು ಪಡೆಯಲಾಗಿದೆ ?
--ದಕ್ಷಿಣ ಆಫ್ರಿಕಾ
>ಭಾರತದಲ್ಲಿ ನೇಮಕ ಗೊಂಡ ಮೊದಲ ಹಿಂದುಳಿದ ಆಯೋಗ ಯಾವುದು ?
-ಕೇಳ್ಕರ್ ಆಯೋಗ
>ರಾಷ್ಟ್ರಪತಿಯನ್ನು ಅಧಿಕಾರದಿಂದ ಉಚ್ಚಾಟಿಸುವ ಕ್ರಮವನ್ನು ಏನೆಂದು ಕರೆಯುತ್ತಾರೆ ?
--ಮಹಾಭಿಯೋಗ
>ರಾಷ್ಟ್ರಪತಿ ಗಳು ಅಪರಾಧಿಗೆ ಕ್ಷಮೆ ನೀಡುವ ಅಧಿಕಾರವನ್ನು ಯಾವ ಪರಿಚ್ಛೇದ ದಲ್ಲಿ ನೀಡಲಾಗಿದೆ ?
--72 ನೇ
>ಭಾರತದ ಮೊದಲ ಪೋಲಿಸ್ ಆಯೋಗ ಸ್ಥಾಪನೆ ಯಾಗಿದ್ದು ಯಾವಾಗ ?
---186೦ ಆಗಸ್ಟ್
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments