ಭಾರತದ ಸಂವಿಧಾನದ ಸಂಕ್ಷಿಪ್ತ ಮಾಹಿತಿ

ಭಾರತದ ಸಂವಿಧಾನ
(Indian Constitution)

*.ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿಕೊಟ್ಟ ಆಯೋಗ:
-ಕ್ಯಾಬಿನೆಟ್ ಆಯೋಗ(1946)

*ಸಂವಿಧಾನ ರಚನಾ ಸಭೆಯ ಮೊದಲ ಸಭೆ
-ಡಿ. 9, 1946

*ತಾತ್ಕಾಲಿಕ ಅಧ್ಯಕರು:
-ಸಚ್ಚಿದಾನಂದ ಸಿನ್ಹಾ

*ಸಂವಿಧಾನವು ಒಟ್ಟು 22 ಸಮಿತಿಗಳನ್ನೂ ಒಳಗೊಂಡಿತ್ತು.ಅದ್ರಲ್ಲಿ 10ಪ್ರಮುಖ ಸಮಿತಿಗಳು &12 ಉಪಸಮಿತಿಗಳನ್ನು ಒಳಗೊಂಡಿದೆ

*ಕರಡು ಸಮಿತಿ ಅಧ್ಯಕ್ಷರು :
-ಡಾ.ಬಿ.ರ್.ಅಂಬೇಡ್ಕರ್

*ಮೂಲಭೂತ ಹಕ್ಕುಗಳ ಸಮಿತಿ ಅದ್ಯಕ್ಷರು:
-ಸರ್ದಾರ್ ವಲ್ಲಭಬಾಯಿ ಪಟೇಲ್

*ಮೂಲಭೂತ ಹಕ್ಕುಗಳ ಉಪಸಮಿತಿ ಅಧ್ಯಕ್ಷರು:
-ಜೆ.ಬಿ.ಕೃಪಲಾನಿ

*ಒಟ್ಟು ಸಂವಿಧಾನ ರಚನಾ ಸಮಿತಿಯ ಅಧಿವೆಶನಗಳು:
-11

*ಸಂವಿಧಾನ ರಚೆನೆಯ ಅವಧಿ:
- 2ವರ್ಷ 11 ತಿಂಗಳು 18 ದಿನ

*ಸಂವಿಧಾನವು ಅಂಗಿಕಾರವಾದ ದಿನ:
- ನವೆಂಬರ್ 26, 1949

*ಸಂವಿಧಾನ ಜಾರಿಗೆ ಬಂದ ದಿನ :
- ಜನವರಿ 26, 1950

*ಸಂವಿಧಾನ ರಚನಾ ಸಭೆಯಲ್ಲಿ ಭಾಗವಹಿಸಿದ ಮಹಿಳೆಯರು:
-15 ಜನ

*.ವಿಷಯಗಳನ್ನು ಏರವಲು ತೆಗೆದುಕೊಂಡದ್ದು :
*ಬ್ರಿಟನ್ ಸಂವಿಧಾನದಿಂದ :
-ಸಂಸದೀಯ ಪದ್ಧತಿ;ಏಕಪೌರತ್;ದ್ವಿಸಧನ;ರಿಟ್ ಈ ಪ್ರಮುಖ ಅಂಶಗಳನ್ನು ತೆಗೆದುಕೊಂಡಿದೆ

*ಅಮೆರಿಕ ಸಂವಿಧಾನದಿಂದ:
- ಮೂಲಭೂತ ಹಕ್ಕುಗಳು ತೆಗೆದುಕೊಂಡಿದೆ

*ಆಸ್ಟ್ರೇಲಿಯಾ ಸಂವಿಧಾನದಿಂದ:
- ಸಮವರ್ತಿ ಪಟ್ಟಿ ತೆಗೆದುಕೊಂಡಿದೆ

*ಜರ್ಮನ್ ಸಂವಿಧಾನದಿಂದ:
- ತುರ್ತುಪರಿಸ್ಥಿತಿ ತೆಗೆದುಕೊಂಡಿದೆ

*ರಷ್ಯಾ ಸಂವಿಧಾನದಿಂದ:
- ಮೂಲಭೂತ- ಕರ್ತವ್ಯಗಳು

*ದಕ್ಷಿಣ ಆಫ್ರಿಕಾದಿಂದ:
-ಸಂವಿಧಾನ ತಿದ್ದುಪಡಿ

*ಕೆನಡಾ ಸಂವಿಧಾನದಿಂದ:
- ಒಕ್ಕೂಟ

*ಐರಿಷ್ ಸಂವಿಧಾನ ದಿಂದ:
-ರಾಜ್ಯ ನಿರ್ದೇಶಕ ತತ್ವಗಳು

*ಜಪಾನ್ ಸಂವಿಧಾನದಿಂದ:
-ಕಾನೂನಿನ ವಿಧಾನಗಳು

*ಮೂಲ ಸಂವಿಧಾನದಲ್ಲಿ 395 ವಿಧಿಗಳು ,8 ಅನುಸೂಚಿಗಳು,22ಭಾಗಗಳು ಇದ್ದವು .

*..ಪ್ರಸ್ತುತವಾಗಿ 450 ವಿಧಿಗಳು ,12 ಅನುಸೂಚಿಗಳು,25 ಭಾಗಗಳನ್ನು ಒಳಗೊಂಡಿದೆ.

*ಸಂವಿಧಾನದಲ್ಲಿ ಇಲ್ಲಿಯವರೆಗೆ ಒಟ್ಟು100ತಿದ್ದುಪಡಿಗಳನ್ನು ಮಾಡಲಾಗಿದೆ.

*.ಮೊದಲ ತಿದ್ದುಪಡಿ 1951,ಜೂನ್ 18ಕ್ಕೆ ಅದು ಭುಸುಧಾರಣೆಗೆ ಸಂಬಂಧಿಸಿದಂತೆ ಮಾಡಲಾಯಿತು.

*ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು:
- ಜೆ.ನೆಹರು

*1976 ,42ನೇ ತಿದ್ದುಪಡಿ ಮೂಲಕ ಸಮಾಜವಾದಿ , ಜ್ಯಾತ್ಯತಿತ ಎಂಬ ಪದಗಳನ್ನು ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ

*ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್:
-ಮೌಂಟ್ ಬ್ಯಾಟನ್

*ಲೋಕಸಭೆಯ ಗರಿಷ್ಠ ಸಂಖ್ಯಾಬಲ: -552  
ಪ್ರಸ್ತುತ ಸ್ಥಾನಗಳ ಸಂಖ್ಯೆ:- 545

*ದೇಶದಲ್ಲೇ ಅತೀ ಹೆಚ್ಚು ಲೋಕಸಭೆ ಸ್ಥಾನಗಳನ್ನು ಹೊಂದಿರುವ ರಾಜ್ಯ:
-ಉತ್ತರ ಪ್ರದೇಶ (80)

*ರಾಜ್ಯಸಭೆಯ ಗರಿಷ್ಠ ಸಂಖ್ಯಾಬಲ:-250
ಪ್ರಸ್ತುತ ಸ್ಥಾನಗಳ ಸಂಖ್ಯೆ :245

*.ಭಾಷಾ ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯ:
-ಆಂಧ್ರಪ್ರದೇಶ

*ಪೌರತ್ವ ಕಾಯ್ದೆ: -1955 ಡಿ.30

*17ನೇ ವಿಧಿ-ಅಸ್ಪೃಶತಾ ಆಚರಣೆ ನಿಷೇಧ

*18ನೇ ವಿಧಿ-ಬಿರುದುಗಳ ರದ್ದತಿ

*21ಎ ವಿಧಿ-ಶಿಕ್ಷಣದ ಹಕ್ಕು (6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗು ಕಡ್ಡಾಯ ಶಿಕ್ಷಣ ಒದಗಿಸುವದು)

*24 ನೇ ವಿಧಿ - ಬಾಲಕಾರ್ಮಿಕ ನಿಷೇಧ

*29ನೇ ವಿಧಿ -ಅಲ್ಪಸಂಖ್ಯಾತರ ಹಿತಾಸಕ್ತಿಗಳ ಸಂರಕ್ಷಣೆ

*32 ನೇ ವಿಧಿಯನ್ನು ಡಾ. ಬಿ.ರ್. ಅಂಬೇಡ್ಕರ್ ಅವರು "ಸಂವಿಧಾನದ ಆತ್ಮ ಮತ್ತು ಹೃದಯ "ಎಂದಿದ್ದಾರೆ

*5 ರಿಟ್ ಗಳು
1)ಹೆಬಿಯಸ್ ಕಾರ್ಪಸ್:
-ಬಂಧಿತ ವ್ಯಕ್ತಿಯನ್ನು 24 ಗಂಟೆಗಳ ಒಳಗೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು

2)ಮ್ಯಾಂಡಮಸ್:
-ಸರ್ಕಾರಿ ಅಧಿಕಾರಿಗಳಿಗೆ ಕೆಲಸವನ್ನು ನಿರ್ವಹಿಸುವಂತೆ ನ್ಯಾಯಾಲಯ ಆದೆಷಿಸುವುದು

3)ಸರ್ಷಿಯರರಿ:
-ಕೆಳ ನ್ಯಾಯಾಲಯವು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದಾಗ.

4)ಕೋ-ವಾರಂಟ್:
- ಅಕ್ರಮವಾಗಿ ಸಾರ್ವಜನಿಕ ಹುದ್ದೆ ಪಡೆದವರ ವಿರುದ್ಧ ಹೊರಡಿಸುವ ರಿಟ್

*40ನೇ ವಿಧಿ -ಪಂಚಾಯತಿ ಸ್ಥಾಪನೆಯ ಬಗ್ಗೆ ತಿಳಿಸುತ್ತದೆ.

*50ನೇ ವಿಧಿ- ನ್ಯಾಯಾಂಗವನ್ನು ಕಾರ್ಯಂಗದಿಂದ ಬೆರ್ಪಡಿಸುವದು.

*ಮೂಲಭೂತ ಕರ್ತವ್ಯಗಳು (4A) :- 11
*11ನೆಯ ಮೂಲಭೂತ ಕರ್ತವ್ಯ :
-6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವದು ಪಾಲಕರ ಕರ್ತವ್ಯ  (2002 ಕ್ಕೆ ಜಾರಿಗೆ)

*52 ನೇ ವಿಧಿ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ

*72 ನೇ ವಿಧಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ

*ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ:
- ನೀಲಂ ಸಂಜೀವ್ ರೆಡ್ಡಿ

*ಸಂವಿಧಾನ ರಚನಾ ಸಭೆಗೆ ಆಯ್ಕೆಯಾದ ಏಕೈಕ ಮುಸ್ಲಿಂ ಮಹಿಳೆ:
-ರಸುಲ್ಲಾ ಬೇಗ

Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey 

Post a Comment

0 Comments