ವಿಷಯ-- *ಭಾರತದ ಸಂವಿಧಾನ*
➖➖➖➖➖➖➖➖➖
1). *ಸಂವಿಧಾನದ ಮೊದಲ ರಚನಾ ಸಭೆಯ ಅಧ್ಯಕ್ಷರು ಯಾರು ?*
A. ಸಿ ರಾಜಗೋಪಾಲಾಚಾರಿ
B. ಜವಾಹರ್ ಲಾಲ್ ನೆಹರು
C. ಸಚಿದಾನಂದ ಸಿನ್ನಾ
D. ಬಿಆರ್ ಅಂಬೇಡ್ಕರ್
👉 1). C
➖➖➖➖➖➖➖➖➖➖➖
2). *ಇದರಲ್ಲಿ ಯಾವುದು ಮೂಲಭೂತ ಹಕ್ಕಲ್ಲ ?*
A. ಸಮಾನತೆಯ ಹಕ್ಕು
B. ಸ್ವಾತಂತ್ರ್ಯದ ಹಕ್ಕು
C. ಆಸ್ತಿ ಹಕ್ಕು
D. ವಾಕ್ ಸ್ವಾತಂತ್ರ್ಯದ ಹಕ್ಕು
👉 2). C
➖➖➖➖➖➖➖➖➖➖➖
3). *ಗಾಂಧಿವಾದಿ ತತ್ವಗಳು ಇದರಲ್ಲಿ ಅಡಕವಾಗಿವೆ ?*
A. ಮೂಲಭೂತ ಹಕ್ಕುಗಳು
B. ಮೂಲಭೂತ ಕರ್ತವ್ಯಗಳು
C. ರಾಜ್ಯ ನಿರ್ದೇಶಕ ತತ್ವಗಳು
D. ಅಧಿಸೂಚನೆಗಳು
👉 3). C
➖➖➖➖➖➖➖➖➖➖➖
4). *ಭಾರತೀಯ ಸಂವಿಧಾನದ ಚೈತನ್ಯವೂ ಇದರಲ್ಲಿ ಅಡಗಿದೆ ?*
A. ಪ್ರಿಯಾಂಬಲ್
B. ರಾಜ್ಯ ನಿರ್ದೇಶಕ ತತ್ವಗಳು
C. ಮೂಲಭೂತ ಹಕ್ಕುಗಳು
D. ಮೂಲಭೂತ ಕರ್ತವ್ಯಗಳು
👉 4). A
➖➖➖➖➖➖➖➖➖➖➖
5). *ಮೂಲಭೂತ ಕರ್ತವ್ಯಗಳನ್ನು ಈ ತಿದ್ದುಪಡಿಯಿಂದ ಅಂಗೀಕರಿಸಲಾಯಿತು ?*
A. 1 ನೇ ತಿದ್ದುಪಡಿ
B. 22 ನೇ ತಿದ್ದುಪಡಿ
C. 42 ನೇ ತಿದ್ದುಪಡಿ
D. 9 ನೇ ತಿದ್ದುಪಡಿ
👉 5). C
➖➖➖➖➖➖➖➖➖➖➖
6). *ಹೈಕೋರ್ಟಿನ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ ?*
A. ಪ್ರಧಾನ ಮಂತ್ರಿ
B. ರಾಷ್ಟ್ರಪತಿ
C. ರಾಜ್ಯಪಾಲರು
D. ಜನಪ್ರತಿನಿಧಿಗಳು
👉 6). B
➖➖➖➖➖➖➖➖➖➖➖
7). *" ಇಂಡಿಯಾ " ಅಂದರೆ " ಭಾರತ " ಅದು "ರಾಜ್ಯಗಳ ಒಕ್ಕೂಟವಾಗಿದ"ೆ ಈ ವಿವರಣೆಯು ಸಂವಿಧಾನದ ಯಾವ ಕಲಂ ನಲ್ಲಿದೆ ?*
A. 8
B. 2
C. 3
D. 1
👉 7). D
➖➖➖➖➖➖➖➖➖➖➖
8). *ಆಸ್ತಿಯ ಹಕ್ಕು ಒಂದು.*
A. ಮೂಲಭೂತ ಹಕ್ಕು
B. ಕಾನೂನು ಬದ್ಧ ಹಕ್ಕು
C. ಸಾಮಾಜಿಕ ಹಕ್ಕು
D. ಯಾವುದೂ ಅಲ್ಲ
👉 8). B
➖➖➖➖➖➖➖➖➖➖➖
9). *ಮೊದಲ ಮಧ್ಯಂತರ ಚುನಾವಣೆ ನಡೆದ ವರ್ಷ ?*
A. 1996
B. 1963
C. 1972
D. 1977
👉 9). D
➖➖➖➖➖➖➖➖➖➖➖
10). *ಭಾರತವು ಒಂದು ಒಕ್ಕೂಟ ರಾಜ್ಯಗಳ ವ್ಯವಸ್ಥೆ ಏಕೆಂದರೆ.*
A. ಇಲ್ಲಿ ದ್ವಿಪೌರತ್ವ ವಿದೆ
B. ಇಲ್ಲಿ ಅಧಿಕಾರವು ರಾಜ್ಯ ಮತ್ತು ಕೇಂದ್ರಕ್ಕೆ ಹಂಚಿಕೆಯಾಗಿದೆ
C. ಇಲ್ಲಿ ಲಿಖಿತ ಸಂವಿಧಾನವಿದೆ
D. ಮೇಲಿನ ಎಲ್ಲವೂ
👉10). B
➖➖➖➖➖➖➖➖➖➖➖
11). *ಭಾರತದ ಪ್ರಧಾನಮಂತ್ರಿಯಾಗಲು ಬೇಕಾಗುವ ಕನಿಷ್ಠ ವಯಸ್ಸು.*
A. 25 ವರ್ಷ
B. 30 ವರ್ಷ
C. 35 ವರ್ಷ
D. 21 ವರ್ಷ
👉 11). A
➖➖➖➖➖➖➖➖➖➖➖
12). *ಉಪರಾಷ್ಟ್ರಪತಿಗಳು ಆರಿಸಲಪಡುವುದು.*
A. ರಾಜ್ಯಸಭೆ ಸದಸ್ಯರಿಂದ
B. ರಾಷ್ಟ್ರಪತಿಗಳಿಂದ
C. ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರಿಂದ
D. ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರಿಂದ
👉 12). C
➖➖➖➖➖➖➖➖➖➖➖
13). *ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?*
A. ರಾಷ್ಟ್ರಪತಿಗಳು
B. ರಾಜ್ಯಸಭೆಯ ಸಭಾಪತಿ
C. ಲೋಕಸಭೆಯ ಸಭಾಪತಿ
D. ಪ್ರಧಾನ ಮಂತ್ರಿ
👉 13). C
➖➖➖➖➖➖➖➖➖➖➖
14). *2013 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ " ನಿದ್ದೆಯೂ ಒಂದು ಮೂಲಭೂತ ಹಕ್ಕು " ಎಂದು ಹೇಳಿತು ಇದು ಯಾವ ವಿಧಿಯಡಿ ಬರುತ್ತದೆ ?*
A. 19
B. 22
C. 21
D. 20
👉 14). C
➖➖➖➖➖➖➖➖➖➖➖
15). *ರಾಷ್ಟ್ರಪತಿಯವರು ಇವರ ಸಲಹೆ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು ?*
A. ನ್ಯಾಯಾಧೀಶರು
B. ಪ್ರಧಾನಮಂತ್ರಿ
C. ಉಪರಾಷ್ಟ್ರಪತಿ
D. ಲೋಕಸಭೆಯ ಸ್ಪೀಕರ್
👉 15). B
➖➖➖➖➖➖➖➖➖➖➖
16). *ಅವಧಿಗೂ ಮುನ್ನವೇ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು.*
A. ದೋಷಾರೋಪಣೆ
B. ಪ್ರತ್ಯೇಕ ಚುನಾವಣೆ
C. ಲೋಕಸಭೆ ಸದಸ್ಯರಿಂದ
D. ಯಾವುದೂ ಅಲ್ಲ
👉 16). A
➖➖➖➖➖➖➖➖➖➖➖
17). *ಉಚ್ಚ ನ್ಯಾಯಾಲಯ ಇರುವುದು.*
A. ರಾಜ್ಯಪಟ್ಟಿ
B. ಕೇಂದ್ರ ಪಟ್ಟಿ
C. ಸಮವರ್ತಿ ಪಟ್ಟಿ
D. ಯಾವುದೂ ಅಲ್ಲ
👉 17). B
➖➖➖➖➖➖➖➖➖➖➖
18). *ನ್ಯಾಯಾಂಗದ ನಿಯಂತ್ರಣದ ಪ್ರಾಥಮಿಕ ದೇಹಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಅಂಶ ಸರಿಯಿದೆ ?*
A. ಪ್ರಜೆಗಳ ಸವಲತ್ತುಗಳ ರಕ್ಷಣೆ
B. ಸಿವಿಲ್ ಹಕ್ಕುಗಳ ರಕ್ಷಣೆ
C. ವ್ಯಕ್ತಿಗಳಿಗೆ ಆಡಳಿತದಿಂದಾಗುವ ಕೃತ್ಯಗಳ ವಿರುದ್ಧ ರಕ್ಷಣೆ
D. ಖಾಸಗಿ ಹಕ್ಕುಗಳ ರಕ್ಷಣೆ
👉 18). B
➖➖➖➖➖➖➖➖➖➖➖
19). *ಭಾರತ ಸಂವಿಧಾನದ ಏಳನೇ ಅನುಸೂಚಿಯಲ್ಲಿ ಒಳಗೊಂಡಿರುವುದು.*
A. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು
B. ರಾಷ್ಟ್ರಪತಿ ಉಪ ರಾಷ್ಟ್ರಪತಿಗಳ ವೇತನ
C. ಕೇಂದ್ರ ಪಟ್ಟಿ ರಾಜ್ಯ ಪಟ್ಟಿ ಹಾಗೂ ಒಪ್ಪಿಗೆ ಪಟ್ಟಿ
D. ರಾಜ್ಯಸಭೆಯಲ್ಲಿ ಸ್ಥಾನಗಳ ಹಂಚುವಿಕೆ
👉 19). C
➖➖➖➖➖➖➖➖➖➖➖
20). *ಸಂಸತ್ತಿನ ಯಾವ ಯಾವುದೇ ಸದನದ ಸದಸ್ಯ ಪ್ರಮಾಣವಚನ ಸ್ವೀಕರಿಸದೇ ಸಂಸತ್ತಿನ ಅಧಿವೇಶನಕ್ಕೆ ಹಾಜಿರಾದರೆ ವಿಧಿಸಬಹುದಾದ ದಂಡದ ಪ್ರಮಾಣ ಎಷ್ಟು ?*
A. 100 ರೂ
B. 1000 ರೂ
C. 500 ರೂ
D. 2000 ರೂ
👉 20). C
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments