ಭಾರತದಲ್ಲಿ ಮುಖ್ಯಮಂತ್ರಿ ರಾಜ್ಯದ ಸರಕಾರದ ಮುಖ್ಯಸ್ಥನಾಗಿರುತ್ತಾನೆ. ಮುಖ್ಯಮಂತ್ರಿಯು ರಾಜ್ಯದ ಕಾರ್ಯಾಂಗದ ಮುಖ್ಯಸ್ಥನಾಗಿರುತ್ತಾರೆ. ಮುಖ್ಯಮಂತ್ರಿಯನ್ನು ಆ ರಾಜ್ಯದ ವಿಧಾನ ಸಭೆಯಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಒಕ್ಕೂಟದ ಶಾಸಕರು ಆರಿಸುತ್ತಾರೆ. ಇವರ ಅಧಿಕಾರಾವಧಿ ೫ ವರ್ಷ, ಪುನರಾಯ್ಕೆಯಾಗುವ ಅವಕಾಶವಿರುತ್ತದೆ. ರಾಜ್ಯಪಾಲರು ಸರಕಾರದ ಮುಖ್ಯ್ಸಸ್ಥರಾಗಿದ್ದು, ಆದರೆ ಅವರ ಕಾರ್ಯ ಸಲಹಾಕಾರ ಮಾತ್ರವಾಗಿದ್ದು, ಸರಕಾರದ ಅಧಿಸೂಚನೆಗಳಿಗೆ ಸಹಿ ಹಾಕುವದು ಮತ್ತು ಸಲಹೆ ಕೊಡುವದು ಮಾತ್ರವಾಗಿರುತ್ತದೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿ.
ಕ್ರಮ ಸಂಖ್ಯೆಹೆಸರುಅವಧಿ ಆರಂಭಅವಧಿ ಅಂತ್ಯರಾಜಕೀಯ ಪಕ್ಷ
೧ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ೨೫ನೇ ಅಕ್ಟೋಬರ್ ೧೯೪೭೩೦ನೇ ಮಾರ್ಚ್ ೧೯೫೨ಕಾಂಗ್ರೆಸ್
೨ಕೆಂಗಲ್ ಹನುಮಂತಯ್ಯ೩೦ನೇ ಮಾರ್ಚ್ ೧೯೫೨೧೯ನೇ ಆಗಸ್ಟ್ ೧೯೫೬ಕಾಂಗ್ರೆಸ್
೩ಕಡಿದಾಳ್ ಮಂಜಪ್ಪ೧೯ನೇ ಆಗಸ್ಟ್ ೧೯೫೬೩೧ನೇ ಅಕ್ಟೋಬರ್ ೧೯೫೬ಕಾಂಗ್ರೆಸ್
೪ಎಸ್. ನಿಜಲಿಂಗಪ್ಪ೧ನೇ ನವೆಂಬರ್ ೧೯೫೬೧೬ನೇ ಮೇ ೧೯೫೮ಕಾಂಗ್ರೆಸ್
೫ಬಸಪ್ಪ ದಾನಪ್ಪ ಜತ್ತಿ೧೬ನೇ ಮೇ ೧೯೫೮೯ನೇ ಮಾರ್ಚ್ ೧೯೬೨ಕಾಂಗ್ರೆಸ್
೬ಎಸ್.ಆರ್. ಕಂಠಿ೧೪ನೇ ಮಾರ್ಚ್ ೧೯೬೨೨೦ನೇ ಜೂನ್ ೧೯೬೨ಕಾಂಗ್ರೆಸ್
೭ಎಸ್. ನಿಜಲಿಂಗಪ್ಪ೨೧ನೇ ಜೂನ್ ೧೯೬೨೨೯ನೇ ಮೇ ೧೯೬೮ಕಾಂಗ್ರೆಸ್
೮ವೀರೇಂದ್ರ ಪಾಟೀಲ್೨೯ನೇ ಮೇ ೧೯೬೮೧೮ನೇ ಮಾರ್ಚ್ ೧೯೭೧ಕಾಂಗ್ರೆಸ್
೯ಡಿ. ದೇವರಾಜ ಅರಸ್೨೦ನೇ ಮಾರ್ಚ್ ೧೯೭೨೩೧ನೇ ಡಿಸೆಂಬರ್ ೧೯೭೭ಕಾಂಗ್ರೆಸ್
೧೦ಡಿ. ದೇವರಾಜ ಅರಸ್೨೮ನೇ ಫೆಬ್ರವರಿ ೧೯೭೮೭ನೇ ಜನವರಿ ೧೯೮೦ಕಾಂಗ್ರೆಸ್
೧೧ಆರ್. ಗುಂಡೂರಾವ್೧೨ನೇ ಜನವರಿ ೧೯೮೦೬ನೇ ಜನವರಿ ೧೯೮೩ಕಾಂಗ್ರೆಸ್
೧೨ರಾಮಕೃಷ್ಣ ಹೆಗಡೆ೧೦ನೇ ಜನವರಿ ೧೯೮೩೨೯ನೇ ಡಿಸೆಂಬರ್ ೧೯೮೪ಜನತಾ ಪಕ್ಷ
೧೩ರಾಮಕೃಷ್ಣ ಹೆಗಡೆ೮ನೇ ಮಾರ್ಚ್ ೧೯೮೫೧೩ನೇ ಫೆಬ್ರವರಿ ೧೯೮೬ಜನತಾ ಪಕ್ಷ
೧೪ರಾಮಕೃಷ್ಣ ಹೆಗಡೆ೧೬ನೇ ಫೆಬ್ರವರಿ ೧೯೮೬೧೦ನೇ ಆಗಸ್ಟ್ ೧೯೮೮ಜನತಾ ಪಕ್ಷ
೧೫ಎಸ್.ಆರ್. ಬೊಮ್ಮಾಯಿ೧೩ನೇ ಆಗಸ್ಟ್ ೧೯೮೮೨೧ನೇ ಏಪ್ರಿಲ್ ೧೯೮೯ಜನತಾ ಪಕ್ಷ
೧೬ವೀರೇಂದ್ರ ಪಾಟೀಲ್೩೦ನೇ ನವೆಂಬರ್ ೧೯೮೯೧೦ನೇ ಅಕ್ಟೋಬರ್ ೧೯೯೦ಕಾಂಗ್ರೆಸ್
೧೭ಎಸ್. ಬಂಗಾರಪ್ಪ೧೭ನೇ ಅಕ್ಟೋಬರ್ ೧೯೯೦೧೯ನೇ ನವೆಂಬರ್ ೧೯೯೨ಕಾಂಗ್ರೆಸ್
೧೮ಎಮ್. ವೀರಪ್ಪ ಮೊಯಿಲಿ೧೯ನೇ ನವೆಂಬರ್ ೧೯೯೨೧೧ನೇ ಡಿಸೆಂಬರ್ ೧೯೯೪ಕಾಂಗ್ರೆಸ್
೧೯ಎಚ್.ಡಿ. ದೇವೇಗೌಡ೧೧ನೇ ಡಿಸೆಂಬರ್ ೧೯೯೪೩೧ನೇ ಮೇ ೧೯೯೬ಜನತಾ ದಳ
೨೦ಜೆ.ಎಚ್. ಪಟೇಲ್೩೧ನೇ ಮೇ ೧೯೯೬೭ನೇ ಅಕ್ಟೋಬರ್ ೧೯೯೯ಜನತಾ ದಳ
೨೧ಎಸ್.ಎಮ್. ಕೃಷ್ಣ೧೧ನೇ ಅಕ್ಟೋಬರ್ ೧೯೯೯೨೮ನೇ ಮೇ ೨೦೦೪ಕಾಂಗ್ರೆಸ್
೨೨ಧರಮ್ ಸಿಂಗ್೨೮ನೇ ಮೇ ೨೦೦೪೨೮ನೇ ಜನವರಿ ೨೦೦೬ಕಾಂಗ್ರೆಸ್
೨೩ಎಚ್.ಡಿ. ಕುಮಾರಸ್ವಾಮಿ೩ನೇ ಫೆಬ್ರವರಿ ೨೦೦೬೮ನೇ ಅಕ್ಟೋಬರ್ ೨೦೦೭ಜನತಾ ದಳ (ಜಾ)
೨೪ಬಿ.ಎಸ್. ಯಡಿಯೂರಪ್ಪ೧೨ನೇ ನವೆಂಬರ್ ೨೦೦೭೧೯ನೇ ನವೆಂಬರ್ ೨೦೦೭ಭಾರತೀಯ ಜನತಾ ಪಕ್ಷ
೨೫ಬಿ.ಎಸ್. ಯಡಿಯೂರಪ್ಪ೩೦ನೇ ಮೇ ೨೦೦೮೩ ಆಗಸ್ಟ್ ೨೦೧೧ಭಾರತೀಯ ಜನತಾ ಪಕ್ಷ
೨೬ಡಿ. ವಿ. ಸದಾನಂದ ಗೌಡ೪ ಆಗಸ್ಟ್ ೨೦೧೧೧೨ ಜುಲೈ ೨೦೧೨ಭಾರತೀಯ ಜನತಾ ಪಕ್ಷ
೨೭ಜಗದೀಶ್ ಶೆಟ್ಟರ್೧೨ ಜುಲೈ ೨೦೧೨೧೨ ಮೇ ೨೦೧೩ಭಾರತೀಯ ಜನತಾ ಪಕ್ಷ
೨೮ಸಿದ್ದರಾಮಯ್ಯ೧೩ ಮೇ ೨೦೧೩ಪ್ರಸ್ತುತಕಾಂಗ್ರೆಸ್
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
0 Comments