tag:blogger.com,1999:blog-71453917396346695302024-02-08T05:33:17.429-08:00ಸಂವಿಧಾನ ಮತ್ತು ರಾಜಕೀಯ ವಿಜ್ಞಾನSHASHIKUMAR J Rhttp://www.blogger.com/profile/14597809416122600432noreply@blogger.comBlogger56125tag:blogger.com,1999:blog-7145391739634669530.post-57325533655298513442019-09-08T04:47:00.001-07:002019-09-08T04:55:25.791-07:00ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!<p dir="ltr">ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!<br>
ದೇಶ / ವಿದೇಶ</p>
<p dir="ltr">ಏನಿದು ಕಲಂ 370? ಮೋದಿ ಸರ್ಕಾರ ಇದನ್ನು ರದ್ದು ಮಾಡಿದ್ದೇಕೆ? ಇದರಿಂದ ಏನೆಲ್ಲಾ ಬದಲಾವಣೆ ಆಗಲಿದೆ ಕಾಶ್ಮೀರದಲ್ಲಿ? ಇಲ್ಲಿದೆ ಉತ್ತರ!!<br>
ಜಮ್ಮು ಮತ್ತು ಕಾಶ್ಮೀರ ಭಾರತದ ಒಕ್ಕೂಟದಲ್ಲಿ ವಿಲೀನವಾಗಿದ್ದರ ಹಾಗೂ ಕಲಂ 370ರ ಹುಟ್ಟಿನ ಹಿಂದೆ ದೊಡ್ಡ ಇತಿಹಾಸವಿದೆ. 1947ರಲ್ಲಿ ಭಾರತ ಮತ್ತು ಪಾಕ್ ಸ್ವತಂತ್ರ ರಾಷ್ಟ್ರಗಳಾಗಿ ರೂಪಪಡೆದಿದ್ದರೂ ಕಾಶ್ಮೀರದ ರಾಜ ಹರಿಸಿಂಗ್ ಮಾತ್ರ ಯಾವ ರಾಷ್ಟ್ರದ ಜೊತೆಗೆ ಒಂದಾಗದೆ ಸ್ವತಂತ್ರ್ಯವಾಗಿ ಉಳಿಯುವ ಬಯಕೆಯನ್ನು ಹೊಂದಿದ್ದರು.</p>
<p dir="ltr">ಆದರೆ, ಕಣಿವೆ ರಾಜ್ಯದ ಮೇಲೆ  1947ರಲ್ಲಿ ಪಾಕಿಸ್ತಾನ ಅಪ್ರಚೋದಿತ ದಾಳಿ ನಡೆಸಿದ್ದ ಸಂದರ್ಭದಲ್ಲಿ ರಾಜ ಹರಿಸಿಂಗ್ ಭಾರತದ ಸಹಕಾರ ಕೇಳುತ್ತಾರೆ. ಅಲ್ಲದೆ ಭಾರತದ ಜೊತೆ ವಿಲೀನಗೊಳ್ಳಲು ಒಪ್ಪಿ ಕೆಲವು ಷರತ್ತುಗಳನ್ನು ಮುಂದಿಡುತ್ತಾನೆ. ಹೀಗೆ ಹುಟ್ಟುಪಡೆದದ್ದೇ ಕಲಂ 370. ಕಾಲಾನಂತರದಲ್ಲಿ ಕಲಂ 35ಎ ನ್ನು ಸೇರ್ಪಡೆಗೊಳಿಸಲಾಯಿತು.</p>
<p dir="ltr"><b>ಸಂವಿಧಾನದ</b><b> 370 ನೇ </b><b>ವಿಧಿಯ</b><b> </b><b>ಪ್ರಕಾರ</b><b> ಜಮ್ಮು-ಕಾಶ್ಮೀರಕ್ಕೆ ಆರು </b><b>ವಿಶೇಷ</b><b> ಸವಲತ್ತುಗಳನ್ನು, ಉಪಕ್ರಮಗಳನ್ನು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ.</b></p>
<p dir="ltr">1.ಜಮ್ಮು ಮತ್ತು ಕಾಶ್ಮೀರ ಭಾರತ ಗಣರಾಜ್ಯದ ಅಂಗವಾದರೂ ಪ್ರತ್ಯೇಕ ಸಂವಿಧಾನವನ್ನು ಹೊಂದಬಹುದು.</p>
<p dir="ltr">2.ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಹಾಗೂ ಸಂಪರ್ಕ ಈ ಖಾತೆಗಳಿಗೆ ಮಾತ್ರ ಭಾರತದ ಕಾನೂನು ಹಾಗೂ ಸಂವಿಧಾನ ಕಾಶ್ಮೀರಕ್ಕೆ ಅನ್ವಯವಾಗುತ್ತದೆ.</p>
<p dir="ltr">3.ಭಾರತದ ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನಗೊಳಿಸಬೇಕು ಎಂದರೆ ಜಮ್ಮು-ಕಾಶ್ಮೀರದ ಅನುಮತಿ ಪಡೆಯಬೇಕು</p>
<p dir="ltr">4.ಜಮ್ಮು-ಕಾಶ್ಮೀರ ಭಾರತದೊಳಗೆ ವಿಲೀನಗೊಳಿಸಬೇಕೆಂದು ರಾಜ್ಯ ಸರಕಾರ ನಿರ್ಧರಿಸಿದರೆ, ತನ್ನ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆಯ ಮುಂದೆ ಮಂಡಿಸಬೇಕು.</p>
<p dir="ltr">5.ವಿಧಾನಸಭೆ ಅದಕ್ಕೆ ಅನುಮೋದನೆ ನೀಡಿದರೆ ಅದನ್ನು ಮಧ್ಯಂತರ ಅಧಿಕಾರ ಎಂದು ಪರಿಗಣಿಸಲಾಗುವುದು. ಅಂದರೆ ವಿಲೀನಗೊಳಿಸುವ ಪರಮಾಧಿಕಾರ ಅಲ್ಲಿನ ವಿಧಾನಸಭೆಗೂ ಇಲ್ಲ ಅಂದಂಗಾಯಿತು.</p>
<p dir="ltr">6.ರಾಷ್ಟ್ರಪತಿ ಏನಾದರು ಈ ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸುವುದಕ್ಕೆ ಮುಂದಾದರೆ ರಾಜ್ಯ ಸರಕಾರದ ಶಿಫಾರಸು ಅಗತ್ಯ.</p>
<p dir="ltr"><b>ಹೀಗೆ ಕಲಂ 370 ರ ಅಡಿಯಲ್ಲಿ ಆರು </b><b>ಪ್ರಮುಖ</b><b> ಸವಲತ್ತುಗಳನ್ನು </b><b>ಸಂವಿಧಾನದ</b><b> ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದೆ. ಇದಲ್ಲದೆ ಕಲಂ 35(ಎ) ಅಡಿಯಲ್ಲಿ.</b></p>
<p dir="ltr">1.ಭಾರತ ಸರಕಾರದ ಕಾಯ್ದೆ ತಿದ್ದುಪಡಿಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸುವುದಿಲ್ಲ.</p>
<p dir="ltr">2.ಕಾಶ್ಮೀರಿಗಳಿಗೆ ಮೂಲ ಹಾಗೂ ಶಾಶ್ವತ ನಿವಾಸಿಗಳು ಎಂಬ ಗುರುತು.</p>
<p dir="ltr">3.ಈ ಕಾನೂನಿನ ಅನ್ವಯ ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಕಣಿವೆ ರಾಜ್ಯದಲ್ಲಿ ಸ್ಥರಾಸ್ತಿ ಚರಾಸ್ತಿಗಳನ್ನು ಹೊಂದುವ ಹಕ್ಕಿಲ್ಲ.</p>
<p dir="ltr">4.ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿಲ್ಲ.</p>
<p dir="ltr">5.ಹೊರ ರಾಜ್ಯದ ವಿದ್ಯಾರ್ಥಿಗಳು ರಾಜ್ಯ ಸರಕಾರ ನಡೆಸುವ ವೃತ್ತಿಪರ ಕೋರ್ಸ್ ಹಾಗೂ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವಂತಿಲ್ಲ. ಹಾಗೂ ಸರಕಾರದ ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.</p>
<p dir="ltr">6.ರಾಜ್ಯ ಸರಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿಲ್ಲ.</p>
<p dir="ltr">7.ಬೇರೆ ರಾಜ್ಯದವರು ಇಲ್ಲಿ ಚುನಾವಣೆಗೆ ಸ್ಫರ್ಧಿಸುವಂತಿಲ್ಲ.</p>
<p dir="ltr">ಈ ಎಲ್ಲಾ ಸವಲತ್ತುಗಳು ಕೇವಲ ಕಾಶ್ಮೀರದ ಮೂಲ ಹಾಗೂ ಶಾಶ್ವತ ನಿವಾಸಿಗಳಿಗೆ ಮಾತ್ರ ಕಲ್ಪಿಸಲಾಗಿದೆ. ಇದಕ್ಕೆ ಸಂವಿಧಾನದ ಕಲಂ 370 ಹಾಗೂ 45 (ಎ) ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀರಾ ಹಿಂದುಳಿದಿರುವ ಕಾರಣ ಜಮ್ಮು-ಕಾಶ್ಮೀರಕ್ಕೆ ಸಂವಿಧಾನ ಬದ್ಧವಾಗಿ ಈ ಸವಲತ್ತುಗಳನ್ನು ನೀಡಲಾಗಿದೆ.</p>
<p dir="ltr"><i>ಕಾಶ್ಮೀರ</i><i> ಮಾತ್ರವಲ್ಲದೆ 371(ಎ) </i><i>ವಿಧಿಯ</i><i> ಅಡಿಯಲ್ಲಿ ನಾಗಾಲ್ಯಾಂಡ್, 371(ಜಿ) </i><i>ವಿಧಿಯ</i><i> </i><i>ಅನ್ವಯ</i><i> ಮಿಝೋರಾಮ್ ರಾಜ್ಯಗಳಿಗೂ </i><i>ಸಹ</i><i> ಇದೇ </i><i>ರೀತಿಯ</i><i> </i><i>ವಿಶೇಷ</i><i> ಸ್ಥಾನಮಾನಗಳನ್ನು ಕಲ್ಪಿಸಲಾಗಿದೆ. ಈ </i><i>ರಾಜ್ಯಗಳಿಗಿರುವ</i><i> </i><i>ಇತಿಹಾಸದ</i><i> ಕಾರಣಕ್ಕಾಗಿಯೇ ಈ </i><i>ವಿಶೇಷ</i><i> ಸವಲತ್ತುಗಳನ್ನು ನೀಡಲಾಗಿರುವುದು </i><i>ಉಲ್ಲೇಖಾರ್ಹ</i><i>.</i></p>
<p dir="ltr">ಆದರೆ, ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ಜನಸಾಮಾನ್ಯರು ಹಾಗೂ ಗಡಿ ಭದ್ರತಾ ಪಡೆಗಳ ನಡುವಿನ ನಿರಂತರ ಚಕಮಕಿಯ ಕಾರಣದಿಂದಾಗಿಯೇ ಕಲಂ 370 ಹಾಗೂ 35(ಎ) ತಿದ್ದುಪಡಿ ತರಬೇಕು ಎಂಬ ಕೂಗು ಬಲವಾಗಿಯೇ ಕೇಳಿಬರುತ್ತಿತ್ತು. ಈ ಕುರಿತು ಸಾಕಷ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿವೆ, ಆದರೆ, ಇದೀಗ ಈ ಕೂಗಿಗೆ ರಾಜಕೀಯ ಬಣ್ಣವೂ ಪ್ರಾಪ್ತಿಯಾಗಿದ್ದು, ಈ ಕಾಯ್ದೆಯನ್ನು ರದ್ದುಪಡಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಯಂತೆ ಕಾರ್ಯರೂಪಕ್ಕೂ ಮುಂದಾಗಿದೆ.</p>
<p dir="ltr">ಆದರೆ, ಕಲಂ 370ನ್ನು ರದ್ದುಗೊಳಿಸಿದರೆ ಕಣಿವೆ ರಾಜ್ಯದಲ್ಲಿ ಗಲಭೆಗಳು ಭುಗಿಲೇಳುವ ಸಾಧ್ಯತೆಗಳೂ ಇದೆ, ಅಲ್ಲದೆ ಸ್ವತಂತ್ರ್ಯ ರಾಷ್ಟ್ರದ ಕೂಗಿಗೆ ಪ್ರತ್ಯೇಕತಾವಾದಿಗಳ ಕಾರ್ಯಾಚರಣೆಗೆ ಮತ್ತಷ್ಟು ಬಲಗೊಳ್ಳಲಿದೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ಕಣಿವೆ ರಾಜ್ಯದಲ್ಲಿ ಪ್ರಸ್ತುತ ಯುದ್ಧದ ವಾತಾವರಣವೇ ನಿರ್ಮಾಣವಾಗಿದ್ದು, ಈ ಸೂಕ್ಷ್ಮ ವಿಚಾರವನ್ನು ಕೇಂದ್ರ ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದನ್ನು ನಂತರದ ದಿನಗಳು ಸ್ಪಷ್ಟಪಡಿಸಲಿವೆ.</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-84429481264374744362018-06-15T22:23:00.001-07:002018-06-15T22:23:58.845-07:00ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG)
<p dir="ltr">🔘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG)</p>
<p dir="ltr">➡️ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ. 2-G ಸೆಕ್ಟ್ರಮ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ. </p>
<p dir="ltr">➡️CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು. ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು.</p>
<p dir="ltr">🔘ಮುಖ್ಯಾಂಶಗಳು:</p>
<p dir="ltr">➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.</p>
<p dir="ltr">➡️ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ.</p>
<p dir="ltr">➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ.</p>
<p dir="ltr">➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು, ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ. <br>
➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು. ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ. </p>
<p dir="ltr">➡️ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ. ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ.</p>
<p dir="ltr">➡️ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ, ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ.<br>
➡️(CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು. ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು. </p>
<p dir="ltr">➡️ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-42118904888602398552018-06-11T10:44:00.001-07:002018-06-11T10:44:42.547-07:00ಜಾಗತಿಕ ಸಂಸ್ಥೆಗಳ ಮುಖ್ಯಾಂಶಗಳು<p dir="ltr">ಜಾಗತಿಕ ಸಂಸ್ಥೆಗಳ ಮುಖ್ಯಾಂಶಗಳು</p>
<p dir="ltr"> ಮುಖ್ಯಾಂಶಗಳು:<br></p>
<p dir="ltr">• ವಿಶ್ವಸಂಸ್ಥೆಯು ಪ್ರಾರಂಭವಾದದ್ದು ಅಕ್ಟೋಬರ್ 24, 1945.</p>
<p dir="ltr">• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.</p>
<p dir="ltr">• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಅವಧಿ ಒಂಬತ್ತು ವರ್ಷಗಳು.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.</p>
<p dir="ltr">• ವಿಶ್ವಸಂಸ್ಥೆಯ ಈಗಿನ ಮಹಾಕಾರ್ಯದರ್ಶಿಯ ಹೆಸರು ಅಂಟೋನಿಯೋ ಗಟರ್ಸ್ (Antonio Guterres ಜನೆವರಿ1, 2017 ರಿಂದ)</p>
<p dir="ltr">• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.</p>
<p dir="ltr">• ಸಾರ್ಕ ಸ್ಥಾಪನೆಯಾದ ವರ್ಷ 1985.</p>
<p dir="ltr">• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).</p>
<p dir="ltr">• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.</p>
<p dir="ltr">• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.</p>
<p dir="ltr">• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಂಸ್ಥೆ : 1948</p>
<p dir="ltr">• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.</p>
<p dir="ltr">• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.</p>
<p dir="ltr">• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.</p>
<p dir="ltr">• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದ ದೇಶಗಳ ಹೆಸರುಗಳು:</p>
<p dir="ltr">ಇಂಗ್ಲೆಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.</p>
<p dir="ltr">ವಿಶ್ವಸಂಸ್ಥೆಯ ಅಂಗಸಂಸ್ಥೆಗಳು:</p>
<p dir="ltr">1. ಸಾಮಾನ್ಯ ಸಭೆ</p>
<p dir="ltr">2. ಭದ್ರತಾ ಸಮಿತಿ</p>
<p dir="ltr">3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ</p>
<p dir="ltr">4. ಧರ್ಮದರ್ಶಿ ಸಮಿತಿ</p>
<p dir="ltr">5. ಸಚಿವಾಲಯ</p>
<p dir="ltr">6. ಅಂತರಾಷ್ಟ್ರೀಯ ನ್ಯಾಯಾಲಯ</p>
<p dir="ltr"> </p>
<p dir="ltr">ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು:</p>
<p dir="ltr">ಇಂಗ್ಲೆಂಡಅಮೆರಿಕಾರಷ್ಯಾಫ್ರಾನ್ಸ್ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು</p>
<p dir="ltr"> </p>
<p dir="ltr">ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯ ಸೂಚಿಯಲ್ಲಿರುವ ವಿಷಯಗಳು:<br></p>
<p dir="ltr">ಜನಸಂಖ್ಯಾ ಸ್ಪೋಟ ತಡೆಗಟ್ಟುವದು, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕಾಂಶದ ಕೊರತೆ ಮುಂತಾದ ವಿಷಯಗಳು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಸೂಚಿಯಲ್ಲಿರುವ ವಿಷಯಗಳಾಗಿವೆ.</p>
<p dir="ltr">ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕಾರ್ಯಗಳು:<br></p>
<p dir="ltr">• ಎಲ್ಲಾ ಉದ್ಯೋಗಗಳಲ್ಲಿಯೂ ಕಾರ್ಮಿಕರ ಜೀವನ ಮಟ್ಟವನ್ನು ಉತ್ತಮಗೊಳಿಸುವದು.</p>
<p dir="ltr">• ಬಾಲ ಕಾರ್ಮಿಕರ ನೇಮಕ ತಡೆಯುವದು.</p>
<p dir="ltr">• ಸ್ತ್ರೀ ಕಾರ್ಮಿಕರಿಗೆ ಹೆರಿಗೆ, ಪೌಷ್ಟಿಕ ಆಹಾರ, ವಸತಿ, ಮನರಂಜನೆ ಮುಂತಾದ ಸೌಲಭ್ಯಗಳನ್ನು ಒದಗಿಸುವದು.</p>
<p dir="ltr">• ಉದ್ದಿಮೆಗಳ ಆಡಳಿತದಲ್ಲಿ ಕಾರ್ಮಿಕರಿಗೂ ಪಾಲುಗೊಳ್ಳುವ ಅವಕಾಶಗಳನ್ನು ಕಲ್ಪಿಸುವದು.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಉದ್ದೇಶಗಳು:</p>
<p dir="ltr">• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವದು.</p>
<p dir="ltr">• ವಿವಿಧ ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು ಬೆಳೆಸುವದು.</p>
<p dir="ltr">• ಮಾನವನ ಮೂಲಭೂತ ಹಕ್ಕುಗಳನ್ನು ರಕ್ಷಿಸುವದು.</p>
<p dir="ltr">• ಆಂತರಾಷ್ಟ್ರೀಯ ಸಮಸ್ಯೆಗಳನ್ನು ಅಂತರಾಷ್ಟ್ರೀಯ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು.</p>
<p dir="ltr">• ಅಂತರಾಷ್ಟ್ರೀಯ ಮಟ್ಟದ ನ್ಯಾಯ ಹಾಗೂ ಒಡಂಬಡಿಕೆಗಳ ಷರತ್ತುಗಳಿಗೆ ಮನ್ನಣೆ ಒದಗಿಸುವದು.</p>
<p dir="ltr">• ಪ್ರಪಂಚದ ರಾಷ್ಟ್ರಗಳ ಮಧ್ಯೆ ಪರಸ್ಪರ ಸೌಹಾರ್ದತೆಯ ಕೇಂದ್ರವಾಗಿ ಕಾರ್ಯ ನಿರ್ವಹಿಸುವದು.</p>
<p dir="ltr"> </p>
<p dir="ltr">ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು:</p>
<p dir="ltr">• ಜನರ ಜೀವನ ಮಟ್ಟ ಸುಧಾರಿಸುವದು, & ಉದ್ಯೋಗಾವಕಾಶ ಒದಗಿಸುವದು.</p>
<p dir="ltr">• ನಿರಾಶ್ರಿತರ, ಮಹಿಳೆಯರ ಸ್ಥಾನಮಾನ, ವಸತಿ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವದು.</p>
<p dir="ltr">• ಅಂತರಾಷ್ಟ್ರೀಯ ಆರ್ಥಿಕ, ಸಾಮಾಜಿಕ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸೂಚಿಸುವದು.</p>
<p dir="ltr">• ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಏರ್ಪಡಿಸುವದು.</p>
<p dir="ltr">• ಜನಾಂಗ, ಲಿಂಗ, ಭಾಷೆ, ಧರ್ಮಗಳ ಭೇದ ಭಾವನೆಗಳಿಗೆ ಆಸ್ಪದ ನೀಡದೇ ಎಲ್ಲಾ ಮಾನವರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುವದು.</p>
<p dir="ltr">• ಮಾನವ ಸಂಪನ್ಮೂಲ, ಸಂಸ್ಕೃತಿ, ಶಿಕ್ಷಣ ಮುಂತಾದ ವಿಷಯಗಳ ಬಗ್ಗೆ ಅಂತರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವದು.</p>
<p dir="ltr"> </p>
<p dir="ltr">ಯುನೆಸ್ಕೋದ ಕಾರ್ಯಗಳು:</p>
<p dir="ltr">• ಶಾಂತಿ ಸ್ಥಾಪನೆ.</p>
<p dir="ltr">• ಮಾನವನ ಹಕ್ಕುಗಳನ್ನು ರಕ್ಷಿಸುವದು</p>
<p dir="ltr">• ಶೈಕ್ಷಣಿಕ ಅಭಿವೃದ್ಧಿ ಸಾಧನೆ</p>
<p dir="ltr">• ಮಾನವರ ವಿಕಾಸಕ್ಕೆಂದೇ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಳಕೆ.</p>
<p dir="ltr">• ಪರಿಸರ ಹಾಗೂ ಮಾನವರ ನಡುವೆ ಸಮತೋಲನ</p>
<p dir="ltr">• ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವದು.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕಾರ್ಯಗಳು:</p>
<p dir="ltr">• ಪ್ರತಿ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಸಾಮಾನ್ಯ ಸಭೆಯ ಅಧಿವೇಶನವನ್ನು ಕರೆಯುವದು.</p>
<p dir="ltr">• ಪ್ರಮುಖ ವಿಷಯಗಳನ್ನು ಬಹುಮತದ ಸಿದ್ದಾಂತದಂತೆ ಅಥವಾ 2/3 ಮತಗಳ ಬೆಂಬಲದಿಂದ ನಿರ್ಧರಿಸುವದು.</p>
<p dir="ltr">• ವಿಶ್ವಸಂಸ್ಥೆಯ ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ.</p>
<p dir="ltr">• ಪ್ರತಿಯೊಂದು ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು ನಿಗದಿ ಮಾಡುತ್ತದೆ.</p>
<p dir="ltr"> </p>
<p dir="ltr">ಸಾರ್ಕ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:</p>
<p dir="ltr">ಆರ್ಥಿಕ ಸಂಬಂಧಗಳ ವೃದ್ಧಿ, ಸಾಮಾಜಿಕ ಪ್ರಗತಿ ಹಾಗೂ ಸಾಂಸ್ಕೃತಿಕ ಬೆಳವಣಿಗೆಯನ್ನು ಪರಸ್ಪರ ಸಹಕಾರದೊಂದಿಗೆ ಸಾಧಿಸುವಿಕೆ ಸಾರ್ಕ ಸಂಸ್ಥೆಯ ಮೂಲ ಉದ್ದೇಶವಾಗಿದೆ.</p>
<p dir="ltr"> </p>
<p dir="ltr">ಆಹಾರ & ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶಗಳು:</p>
<p dir="ltr">• ಪೌಷ್ಟಿಕ ಆಹಾರ ಒದಗಿಸುವುದು.</p>
<p dir="ltr">• ಹಸಿವೆಯಿಂದ ಜಾಗತಿಕ ಜನಸಮುದಾಯವನ್ನು ವಿಮುಕ್ತಿಗೊಳಿಸುವುದು.</p>
<p dir="ltr">• ಕೃಷಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದು.</p>
<p dir="ltr">• ಗ್ರಾಮಾಂತರ ಪ್ರದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವುದು.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಕಾರ್ಯಗಳು:<br></p>
<p dir="ltr">• ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುತ್ತದೆ.</p>
<p dir="ltr">• ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ನೂತನ ಸದಸ್ಯರ ಆಯ್ಕೆಯನ್ನು ಶಿಫಾರಸ್ಸ</p>
<p dir="ltr">ು ಮಾಡುವ ಅಥವಾ ತಿರಸ್ಕರಿಸುವ ಆಧಿಕಾರವನ್ನು ಹೊಂದಿದೆ.</p>
<p dir="ltr">• ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅಭ್ಯರ್ಥಿಯನ್ನು ಸೂಚಿಸುವ ಅಧಿಕಾರವನ್ನು ಹೊಂದಿದೆ.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ ಭಾಗವಹಿಸುತ್ತದೆ.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ರಚನೆ:</p>
<p dir="ltr">• ಈ ಸಮಿತಿಯು 15 ಪ್ರತಿನಿಧಿಗಳಿಂದ ಕೂಡಿದ್ದು, ಅದರಲ್ಲಿ 5 ಖಾಯಂ ಸದಸ್ಯರು ಹಾಗೂ 10 ಹಂಗಾಮಿ ಸದಸ್ಯರನ್ನು ಹೊಂದಿದೆ.</p>
<p dir="ltr">• ಇಂಗ್ಲಂಡ, ಅಮೇರಿಕಾ, ರಷ್ಯಾ, ಪ್ರಾನ್ಸ್, ಚೀನಾ ಖಾಯಂ ಸದಸ್ಯ ರಾಷ್ಟ್ರಗಳು</p>
<p dir="ltr">• ಖಾಯಂ ಸದಸ್ಯರಿಗೆ ‘ವಿಟೋ’ ಅಂದರೆ ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ ಅಧಿಕಾರ ಇದೆ.</p>
<p dir="ltr"> </p>
<p dir="ltr">ವಿಶ್ವಸಂಸ್ಥೆಯ ಸಾಧನೆಗಳು:</p>
<p dir="ltr">• ಜಾಗತಿಕ ಹಂತದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಶ್ವಸಂಸ್ಥೆಯ ಪಾತ್ರ ಮಹತ್ತರವಾಗಿದೆ.</p>
<p dir="ltr">• ವಿಶ್ವದ ಹಲವಾರು ರಾಜಕೀಯ ಸಂಘರ್ಷಗಳನ್ನು ನಿವಾರಿಸಿದೆ. ಉದಾ : ಸೂಯೇಜ್‍ಕಾಲುವೆ ಬಿಕ್ಕಟ್ಟು ನಿವಾರಣೆ, ಇರಾನ್ ¸ಸಂಘರ್ಷ, ಇಂಡೋನೆಷ್ಯಾ ಸ್ವಾತಂತ್ರ್ಯ ಘೋಷಣೆ.</p>
<p dir="ltr">• ಅಣ್ವಸ್ತ್ರ ಹಾಗೂ ಸಾಂಪ್ರದಾಯಿಕ ನಿಶ್ಯಸ್ತ್ರೀಕರಣ ನಿಟ್ಟಿನಲ್ಲಿ ವಿಶ್ವಸಂಸ್ಥೆ ನಿರಂತರ ಪ್ರಯತ್ನ ಮಾಡುತ್ತಿದೆ.</p>
<p dir="ltr">• ವಿಶ್ವದ ಸಾಮಾಜಿಕ & ಆರ್ಥಿಕ ಪ್ರಗತಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ ಮಾಡುತ್ತದೆ.</p>
<p dir="ltr">• ವರ್ಣಭೇದ ನೀತಿಯನ್ನು ಅಳಿಸಿ ಹಾಕುವಲ್ಲಿ, ಸಾಮ್ರಾಜ್ಯಶಾಹಿತ್ವ, ವಸಾಹತುಶಾಹಿತ್ವ ಇತ್ಯಾದಿಗಳನ್ನು ಇಲ್ಲವಾಗಿಸುವಲ್ಲಿಯೂ ವಿಶ್ವಸಂಸ್ಥೆಯ ಪಾತ್ರ ಗಮನಾರ್ಹವಾದದು.</p>
<p dir="ltr"> </p>
<p dir="ltr">ಯುನಿಸೆಫ್ ಸಂಸ್ಥೆ ಸ್ಥಾಪನೆಯ ಮೂಲ ಉದ್ದೇಶ:<br></p>
<p dir="ltr">ಮಹಿಳೆಯರ ಹಾಗೂ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಪರಿಸರವನ್ನು ಒದಗಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶವಾಗಿದೆ.</p>
<p dir="ltr">ಸಾರ್ಕ ಸಂಸ್ಥೆಯ ಪ್ರಗತಿಗೆ ತೊಡಕಾಗಿರುವ ಅದರ ಸೂತ್ರ:<br>
‘ಎಲ್ಲಾ ನಿರ್ಣಯಗಳು ಸದಸ್ಯ ರಾಷ್ಟ್ರಗಳ ಅವಿರೋಧದ ನೆಲೆಯಲ್ಲೇ ಇರಬೇಕು’ ಎಂಬ ಸಾರ್ಕನ ಸೂತ್ರವು ಅದರ ಪ್ರಗತಿಗೆ ಒಂದು ತೊಡಕಾಗಿ ಪರಿಣಮಿಸಿದೆ.</p>
<p dir="ltr"> </p>
<p dir="ltr">ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಗಳು:</p>
<p dir="ltr">• ಕಾಲರಾ, ಪ್ಲೇಗ್, ಮಲೇರಿಯಾ, ಸಿಡುಬು ಮುಂತಾದ ರೋಗಗಳನ್ನು ಸಂಪೂರ್ಣವಾಗಿ ತೊಡೆದು ಹಾಕಲು ಯತ್ನಿಸುತ್ತದೆ.</p>
<p dir="ltr">• ಏಡ್ಸ್, ಕ್ಯಾನ್ಸರ್‍ನಂತಹ ಭೀಕರ ರೋಗಗಳಿಂದ ಪ್ರಪಂಚವನ್ನು ಮುಕ್ತಿಗೊಳಿಸಲು ಪ್ರಯತ್ನಿಸುತ್ತದೆ.</p>
<p dir="ltr">• ಸಿಡುಬು ರೋಗವನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಈ ಸಂಸ್ಥೆ ಯಶಸ್ಸು ಕಂಡಿದೆ.</p>
<p dir="ltr">• ಜನಸಂಖ್ಯಾ ಸ್ಪೋಟ, ಪರಿಸರ ಸಂರಕ್ಷಣೆ, ಹಸಿವು, ಪೌಷ್ಟಿಕತೆಯ ಕೊರತೆ ಮುಂತಾದ ವಿಷಯಗಳು ಈ ಸಂಸ್ಥೆಯ ಕಾರ್ಯ ಸೂಚಿಯಲ್ಲಿವೆ.<br>
  </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-71245998652898312442018-06-11T10:43:00.001-07:002018-06-11T10:43:45.050-07:00ನೆನಪಿಡಬೇಕಾದ ಸಂವಿಧಾನದ ವಿಧಿಗಳು<p dir="ltr">🇮🇳🇮🇳 🇮🇳🇮🇳 <br>
# ನೆನಪಿಡಬೇಕಾದ ಸಂವಿಧಾನದ ವಿಧಿಗಳು #</p>
<p dir="ltr">1) 21(ಎ) ಶಿಕ್ಷಣದ ಹಕ್ಕು.</p>
<p dir="ltr"> 2) 24— ಕಾಖಾರ್ಖಾನೆ ಮುಂತಾದವುಗಳಲ್ಲ ಮಕ್ಕಳ ನಿಯೋಜನೆಗೆ ನಿಷೇಧ.</p>
<p dir="ltr"> 3) ವಿಧಿ 32— ಸಂವಿಧಾನಾತ್ಮಕ ಪರಿಹಾರದ ಹಕ್ಕು.</p>
<p dir="ltr"> 4) ವಿಧಿ 45—ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ.</p>
<p dir="ltr"> 5) ವಿಧಿ51—( ಎ ) ಮೂಲ ಭೂತ ಕರ್ತವ್ಯಗಳು .</p>
<p dir="ltr"> 6) ವಿಧಿ 63— ಭಾರತದ ರಾಷ್ಟ್ರಪತಿ ನೇಮಕ.</p>
<p dir="ltr"> 7) ವಿಧಿ 72—ಕೆಲವು ಪ್ರಕರನದಲ್ಲ ಕ್ಷಮಾದಾನ & ಶಿಕ್ಷೆಯನ್ನು ಅಮಾನತಿನಲ್ಲಡುವದು, ಮಾಫಿ ಅಥವಾ ಪರಿವರ್ತನೆ ಮಾಡಲು ರಾಷ್ಟ್ರಪತಿಗೆ ಅಧಿಕಾರ. </p>
<p dir="ltr"> 8) ವಿಧಿ 76— ಭಾರತದ ಅಟಾರ್ನಿ ಜನರಲ್ ನೇಮಕಾತಿ.</p>
<p dir="ltr"> 9) ವಿಧಿ 108— ಕೇಲವು ಸಂದರ್ಭಗಳಲ್ಲ ಸಂಸತ್ತಿನ ಸದನಗಳ ಜಂಟಿ ಅಧಿವೇಶನ.</p>
<p dir="ltr">10) ವಿಧಿ 112—ಕೇಂದ್ರ ವಾರ್ಷಿಕ ಮುಂಗಡ ಪತ್ರ .</p>
<p dir="ltr">11) ವಿಧಿ 123—ಸಂಸತ್ತಿನ ವಿರಾಮ ಕಾಲದಲ್ಲ ಆಧ್ಯಾದೇಶಗಳನ್ನು ಹೊರಡಿಸಲು ರಾಷ್ಟ್ರಪತಿಗೆ ಅಧಕಾರ.</p>
<p dir="ltr">12) ವಿಧಿ124— ಸರ್ವೋಚ್ಛನ್ಯಾಯಾಲಯದ ರಚನೆ & ಸ್ಥಾಪನೆ.</p>
<p dir="ltr"> 13) ವಿಧಿ 153— ರಾಜ್ಯಪಾಲ ನೇಮಕ.</p>
<p dir="ltr">14) ವಿಧಿ 202—ರಾಜ್ಯ ವಾರ್ಷಿಕ ಮುಂಗಡ ಪತ್ರ.</p>
<p dir="ltr">15) ವಿಧಿ 214— ರಾಜ್ಯ ಉಚ್ಛ ನ್ಯಾಯಾಲಯ ಸ್ಥಾಪನೆ.</p>
<p dir="ltr">16) ವಿಧಿ 280— ಕೇಂದ್ರ ಹಣಕಾಸು ಆಯೋಗ.</p>
<p dir="ltr">17) ವಿಧಿ 324— ಚುನಾವಣಾ ಆಯೋಗ.</p>
<p dir="ltr">18) ವಿಧಿ 331— ಲೋಕಸಭೆಯಲ್ಲ ಆಂಗ್ಲೋ-ಇಂಡಿಯನ್ .</p>
<p dir="ltr">19) ವಿಧಿ 333— ರಾಜ್ಯದ ವಿಧಾನಸಭೆ ಆಂಗ್ಲೋ - ಇಂಡಿಯನ್.</p>
<p dir="ltr">20) ವಿಧಿ 352— ರಾಷ್ಟ್ರೀಯ ತುರ್ತು ಪರಿಸ್ಥಿತಿ. </p>
<p dir="ltr">21) ವಿಧಿ 356— ರಾಜ್ಯದ ತುರ್ತ ಪರಸ್ಥಿತಿ .</p>
<p dir="ltr">22) ವಿಧಿ 360— ಹಣಕಾಸಿ ತುರ್ತ ಪರಿಸ್ಥಿತಿ .</p>
<p dir="ltr">23) ವಿಧಿ 368— ಸಂವಿಧಾನದ ತಿದ್ದುಪಡಿ.</p>
<p dir="ltr">24) ವಿಧಿ 370— ಜಮ್ಮು & ಕಾಶ್ಮೀರ ಕ್ಕೆ ವಿಶೇಷ ಉಪಸಂಧಗಳು</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-80004208479756721782018-06-08T10:20:00.001-07:002018-06-08T10:20:39.917-07:00ಸಂವಿಧಾನದ ಪ್ರಶ್ನೆಗಳು<p dir="ltr">━━━━━━━━━━━━━━━━━━━━<br>
ಸಂವಿಧಾನದ <u>ಪ್ರಶ್ನೆಗಳು</u><br>
━━━━━━━━━━━━━━━━━</p>
<p dir="ltr">1."ಸಂವಿಧಾನವಿಲ್ಲದ ರಾಜ್ಯವು ರಾಜ್ಯವಲ್ಲ ಆದರೆಅದೊಂದು ಅರಾಜಕತ್ವದ ರಾಜ್ಯ" ಎಂದು ಹೇಳಿದವರುಯಾರು?</p>
<p dir="ltr"> 🔥ಎ ವಿ ಡೈಸಿ</p>
<p dir="ltr">2.ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನುಕಾಪಾಡುವುದು, ರಾಷ್ಟ್ರ ರಾಷ್ಟ್ರಗಳ ನಡುವೆನ್ಯಾಯಯುತವಾದ ಮತ್ತು ಗೌರವಯುತವಾದಸಂಬಂಧವನ್ನು ಕಾಯ್ದುಕೊಂಡು ಬರುವುದು. ಎಂಬುದರಬಗ್ಗೆ ತಿಳಿಸುವ ಸಂವಿಧಾನದ ಅನುಚ್ಚೇದ ಯಾವುದು?</p>
<p dir="ltr"> 💥ಅನುಚ್ಚೇದ 51 </p>
<p dir="ltr">3. ರಾಷ್ಟ್ರಪತಿ ಸ್ಥಾನ ತೆರವಾದರೆ ಉಪರಾಷ್ಟ್ರಪತಿಹಂಗಾಮಿಯಾಗಿ ಆ ಸ್ಥಾನವನ್ನು ತುಂಬುತ್ತಾರೆ. ಒಂದುವೇಳೆ ಏಕಕಾಲದಲ್ಲಿ ಇಬ್ಬರೂ ತೆರವಾದರೆ, ರಾಷ್ಟ್ರಪತಿಚುನಾವಣೆ ನಡೆಯುವ ವರೆಗೆ ಆ ಸ್ಥಾನವನ್ನುತುಂಬುವವರು ಯಾರು?</p>
<p dir="ltr"> 🔥ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ</p>
<p dir="ltr">4. ಭಾರತದ ಕಂಟ್ರೋಲರ್ ಅಡಿಟರ್ ಜನರಲ್ ಮತ್ತುಮುಖ್ಯ ಚುನಾವಣಾಧಿಕಾರಿಯನ್ನು ಪದಚ್ಯುತಗೊಳಿಸುವಅಧಿಕಾರ ಯಾರಿಗಿದೆ?</p>
<p dir="ltr"> 🔥 ಸಂಸತ್ತು</p>
<p dir="ltr">5. ಕೇಂದ್ರ ಕಾರ್ಯಾಂಗವು ಈ ಕೆಳಗಿನ ಯಾರನ್ನುಒಳಗೊಂಡಿರುತ್ತದೆ?</p>
<p dir="ltr"> 💥ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿನೇತೃತ್ವದ ಮಂತ್ರಿಮಂಡಲ ಹಾಗೂ ಅಟಾರ್ನಿ ಜನರಲ್‍ರನ್ನುಒಳಗೊಂಡಿರುತ್ತದೆ. </p>
<p dir="ltr">6. ಭಾರತದಲ್ಲಿ ಪಂಚಾಯತ್ ರಾಜ್ ಪದ್ಧತಿಯನ್ನು ಜಾರಿಗೆತರಬೇಕೆಂದು 1957ರಲ್ಲಿ ಶಿಫಾರಸ್ಸು ಮಾಡಿದ ಸಮಿತಿಯಾವುದು?</p>
<p dir="ltr"> 🔥ಬಲವಂತರಾಯ್ ಮೆಹತ ಸಮಿತಿ</p>
<p dir="ltr">7. ಯಾವುದೇ ರಾಜಕೀಯ ಪಕ್ಷವನ್ನು ರಾಷ್ಟ್ರೀಯಪಕ್ಷವೆಂದು ಚುನಾವಣಾ ಆಯೋಗವು ಮಾನ್ಯತೆನೀಡಬೇಕಾದರೆ ಆ ಪಕ್ಷವು</p>
<p dir="ltr"> 💥 ಕನಿಷ್ಠ ನಾಲ್ಕು ರಾಜ್ಯಗಳಲ್ಲಿ ಶೇ 4 ರಷ್ಟು ಮತಗಳನ್ನುಪಡೆಯಬೇಕು.</p>
<p dir="ltr">8. ಯಾವ ಸಮಿತಿಯ ಶಿಫಾರಸ್ಸಿಗೆ ಅನುಗುಣವಾಗಿ ಅಖಿಲಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪೂರ್ವಭಾವಿ ಮತ್ತುಮುಖ್ಯ ಪರೀಕ್ಷೆ ಎಂದು ಎರಡು ಹಂತಗಳನ್ನು ಜಾರಿಗೆತರಲಾಗಿದೆ?</p>
<p dir="ltr"> 💥 ಕೊಠಾರಿ ಸಮಿತಿ</p>
<p dir="ltr">9. ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ನರಿಗೆ ಪ್ರಾತಿನಿಧ್ಯಒದಗಿಸುವ ಭಾರತೀಯ ಸಂವಿಧಾನದ ಅನುಚ್ಚೇದಯಾವುದು ಮತ್ತು ಅವರಿಗೆ ಮೀಸಲಾದ ಸ್ಥಾನಗಳುಎಷ್ಟು?</p>
<p dir="ltr"> 🔥 331 ಮತ್ತು 2</p>
<p dir="ltr">10. ಮುಖ್ಯ ನ್ಯಾಯಮೂರ್ತಿಗಳನ್ನು ಹೊರತುಪಡಿಸಿ, ಸರ್ವೋಚ್ಛ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನು ನೇಮಕಮಾಡುವಾಗ ರಾಷ್ಟ್ರಪತಿಯವರು ಕೆಳಕಂಡ ಯಾರೊಂದಿಗೆಸಮಾಲೋಚಿಸಬೇಕು?</p>
<p dir="ltr"> 💥ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಮತ್ತು ಇತರ ನ್ಯಾಯಾಧೀಶರೊಂದಿಗೆ</p>
<p dir="ltr">11. ಭಾರತೀಯ ಸಂವಿಧಾನದಲ್ಲಿ ವಯಸ್ಕ ಮತದಾನದಅವಕಾಶವನ್ನು ನಿರ್ಣಾಯಕ ಮಾಡುವ ತಿದ್ದುಪಡಿ ಮತ್ತುಅನುಚ್ಚೇದ ಅನುಕ್ರಮವಾಗಿ ಯಾವುವು?</p>
<p dir="ltr"> 🔥 61ನೇ ತಿದ್ದುಪಡಿ ಕಾಯಿದೆ ಮತ್ತು 326ನೇ ಅನುಚ್ಚೇದ</p>
<p dir="ltr">12. ಶಕ್ತಿಯುತ ಕೇಂದ್ರ ಸರ್ಕಾರವುಳ್ಳ ಒಕ್ಕೂಟವ್ಯವಸ್ಥೆಯನ್ನು ಭಾರತದ ಸಂವಿಧಾನವು ಯಾವ ದೇಶದಸಂವಿಧಾನದಿಂದ ಎರವಲು ಪಡೆಯಿತು?</p>
<p dir="ltr"> 🔥ಕೆನಡಾ</p>
<p dir="ltr">13. 1773ರ ರೆಗ್ಯುಲೇಟಿಂಗ್ ಆ್ಯಕ್ಟ್ ಮೂಲಕ ಮೊದಲಬಾರಿಗೆ ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ಈಸ್ಥಳದಲ್ಲಿ ಅಸ್ತಿತ್ವಕ್ಕೆ ತರಲಾಯಿತು.</p>
<p dir="ltr"> 🔥ಕೊಲ್ಕತ್ತಾ</p>
<p dir="ltr">14. ಬ್ರಿಟಿಷರ ಆಡಳಿತದಲ್ಲಿ ಭಾರತೀಯರು ಭಾಗವಹಿಸಲುಅವಕಾಶ ಕಲ್ಪಿಸಿದ ಕಾಯ್ದೆ ಯಾವುದು? </p>
<p dir="ltr"> 💥1861ರ ಕಾಯ್ದೆ</p>
<p dir="ltr">15. ಭಾರತ ಸಂವಿಧಾನದ 9ನೇ ಭಾಗ ಈ ಕೆಳಗಿನ ಯಾವವಿಷಯವನ್ನು ಒಳಗೊಂಡಿದೆ?</p>
<p dir="ltr"> 💥 ಪಂಚಾಯತ್ ಸಂಸ್ಥೆಗಳು </p>
<p dir="ltr">16. ಆಸ್ಟ್ರೇಲಿಯಾ ಸಂವಿಧಾನದಿಂದ ಈ ಕೆಳಗಿನ ಯಾವವಿಷಯವನ್ನು ಎರವಲಾಗಿ ಪಡೆಯಲಾಗಿದೆ?</p>
<p dir="ltr"> 🔥ಕೇಂದ್ರ, ರಾಜ್ಯ, ಸಮವರ್ತಿ ಪಟ್ಟಿಗಳು</p>
<p dir="ltr">17. ವಿದೇಶಗಳಲ್ಲಿರುವ ಭಾರತೀಯರಿಗೆ ದ್ವಿಪೌರತ್ವಹೊಂದುವ ಅವಕಾಶಕ್ಕೆ ಶಿಫಾರಸ್ಸು ಮಾಡಿದ ಆಯೋಗಯಾವುದು?</p>
<p dir="ltr"> 💥ಎಲ್.ಎಂ. ಸಿಂಘ್ವಿ ಆಯೋಗ</p>
<p dir="ltr">18.ಜಾತಿ, ಧರ್ಮ, ಲಿಂಗ ಮತ್ತು ಜನ್ಮಸ್ಥಳದ ಆಧಾರದಮೇಲೆ ಯಾವುದೇ ವ್ಯಕ್ತಿಗೂ ಪಕ್ಷಪಾತ ಮಾಡಬಾರದೆಂದುತಿಳಿಸುವ ಭಾರತ ಸಂವಿಧಾನದ ಕಲಂ ಯಾವುದು?.</p>
<p dir="ltr"> 🔥15 ನೇ ಕಲಂ </p>
<p dir="ltr">19. ಯಾವುದೇ ವ್ಯಕ್ತಿಯನ್ನು ಬಂಧಿಸಿದ 24 ಗಂಟೆಯೊಳಗಾಗಿ ನ್ಯಾಯಾಧೀಶರ ಮುಂದೆಹಾಜರುಪಡಿಸಬೇಕೆಂದು ತಿಳಿಸುವ ರಿಟ್ ಯಾವುದು?</p>
<p dir="ltr"> 💥 ಕೋ ವಾರಂಟೋ</p>
<p dir="ltr">20. ರಾಷ್ಟ್ರದಲ್ಲಿ ಯುದ್ಧ ನಡೆದಾಗ, ಭದ್ರತೆಗೆ ಧಕ್ಕೆ ಇದ್ದಾಗಹಾಗೂ ಆಂತರಿಕ ಗಲಭೆಗಳು ಉಂಟಾದಾಗರಾಷ್ಟ್ರಪತಿಯವರು ಈ ಕೆಳಗಿನ ಯಾವ ವಿಧಿಯನ್ವಯತುರ್ತು ಪರಿಸ್ಥಿತಿಯನ್ನು ಘೋಷಿಸುವರು?</p>
<p dir="ltr"> 352 ನೇ ವಿಧಿ</p>
<p dir="ltr">21. ಭಾರತದ ಉಪರಾಷ್ಟ್ರಪತಿಯವರನ್ನು ಈ ಕೆಳಕಂಡವಿಧಾನದ ಮೂಲಕ ಅವರ ಸ್ಥಾನದಿಂದತೆಗೆದುಹಾಕಬಹುದು</p>
<p dir="ltr"> 🔥 ರಾಜ್ಯಸಭೆಯ ಸದಸ್ಯರಿಂದ ಅನುಮೋದಿತವಾದ ಮತ್ತುಅದಕ್ಕೆ ಲೋಕಸಭೆಯ ನಿರ್ಣಯದ ಮೂಲಕತೆಗೆದುಹಾಕಬಹುದು</p>
<p dir="ltr">22. ಭಾರತದ ಮಹಾಲೆಕ್ಕ ಪರಿಶೋಧಕರನ್ನುನೇಮಿಸುವವರು</p>
<p dir="ltr"> 💥ರಾಷ್ಟ್ರಪತಿಗಳು</p>
<p dir="ltr">23. ಸಂವಿಧಾನದ ಭಾಗ III ರಲ್ಲಿರುವ ಮೂಲಭೂತಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗಿಲ್ಲಎಂದು ಯಾವ ಪ್ರಕರಣದಲ್ಲಿ ಭಾರತದ ಸರ್ವೋಚ್ಚನ್ಯಾಯಾಲಯವು ತೀರ್ಪು ನೀಡಿತು?</p>
<p dir="ltr"> 🔥ಗೋಲಕ್‍ನಾಥ್ V/S ಪಂಜಾಬ್ ರಾಜ್ಯ ಪ್ರಕರಣ</p>
<p dir="ltr">24. ಸಂಸತ್ ಮತ್ತು ರಾಜ್ಯ ಶಾಸಕಾಂಗದಲ್ಲಿ ಪಕ್ಷಾಂತರನಿಷೇಧ ಕಾಯಿದೆಯನ್ವಯ ಈ ಕೆಳಗಿನ ಯಾವಸಂದರ್ಭದಲ್ಲಿ ಮಾತ್ರ ಸದಸ್ಯತ್ವ ರದ್ದಾಗುತ್ತದೆ?</p>
<p dir="ltr"> 💥ಆಯ್ಕೆಯಾದ ಪಕ್ಷದ ವಿಪ್ ಉಲ್ಲಂಘಿಸಿದಾಗ</p>
<p dir="ltr">25. ಸಂಸತ್ತಿನ ವಿವಿಧ ಸಮಿತಿಗಳನ್ನು ಹಾಗೂ ಅವುಗಳಕಾರ್ಯಗಳನ್ನು ಹೊಂದಿಸಿ</p>
<p dir="ltr"> I II</p>
<p dir="ltr">1) ವ್ಯವಹಾರಗಳ ಸಲಹಾ ಎ) ಸಾರ್ವಜನಿಕಸಮಿತಿ ವಿನಿಯೋಗಗಳನ್ನು ಪರಿಶೀಲಿಸುವುದು</p>
<p dir="ltr">2) ಆಯ್ಕೆ ಸಮಿತಿ ಬಿ) ಮುಂಗಡಪತ್ರಗಳ ವೆಚ್ಚಗಳ ಪರಿಶೀಲನೆ</p>
<p dir="ltr">3) ಅಂದಾಜು ಸಮಿತಿ ಸಿ) ಪೂರ್ಣಅಧಿವೇಶನಕ್ಕೆ ವೇಳಾಪಟ್ಟಿ ಸಿದ್ಧಪಡಿಸುವುದು</p>
<p dir="ltr">4) ಸಾರ್ವಜನಿಕ ಲೆಕ್ಕಪತ್ರ ಡಿ) ಮಸೂದೆಯನ್ನು ಸಮಿತಿ ಪರಿಶೀಲಿಸಿಸದನದ ಮುಂದಿಡುವುದು. </p>
<p dir="ltr"> 🔥 1->ಸಿ 2->ಡಿ 3->ಬಿ</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-41501054760034861612018-06-08T10:08:00.001-07:002018-06-08T10:08:45.936-07:00ಸಾಂವಿಧಾನಿಕ ಪರಿಹಾರಾತ್ಮಕ ಹಕ್ಕುಗಳು<p dir="ltr">ಸಾಂವಿಧಾನಿಕ ಪರಿಹಾರಾತ್ಮಕ <u>ಹಕ್ಕುಗಳು</u></p>
<p dir="ltr"># ಮೂಲಭೂತ ಹಕ್ಕುಗಳು ಅರ್ಥಪೂರ್ಣವಾಗಬೇಕಾದರೆ ಅವುಗಳ ಉಲ್ಲಂಘನೆಯಾದಾಗ ಹಕ್ಕುಗಳನ್ನು ಮರು ಸ್ಥಾಪಿಸಲು ಮತ್ತು ಜಾರಿಗೊಳಿಸಲು ಪ್ರಬಲವಾದ ಪರಿಹಾರಾತ್ಮಕ ವ್ಯವಸ್ಥೆ ಇರಲೇಬೇಕು.</p>
<p dir="ltr"># ಭಾರತದ ಸಂವಿಧಾನವು ಕೇವಲ ಮೂಲಭೂತ ಹಕ್ಕುಗಳನ್ನು ಮಾತ್ರ ಖಾತರಿಗೊಳಿಸುವುದಿಲ್ಲ. ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಚ್ಯುತಿಯಾದಲ್ಲಿ ಅಂತಹ ಹಕ್ಕುಗಳ ಮರುಸ್ಥಾಪನೆಗೆ (RESTORATION) ಮತ್ತು ಬಾಧಿತರಿಗೆ ಪರಿಹಾರ ನೀಡಲು ಪ್ರಬಲವಾದ ಮಾರ್ಗೋಪಾಯವನ್ನು ಸಹ ಒಳಗೊಂಡಿದೆ.</p>
<p dir="ltr"># ರಾಜ್ಯದ ( STATE) /ಸರ್ಕಾರದ/ಆಡಳಿತ ವ್ಯವಸ್ಥೆಯಿಂದ ಪ್ರಜೆಗಳ ಮೂಲಭೂತ ಹಕ್ಕುಗಳಿಗೆ ಹಾನಿಯಾದಲ್ಲಿ ಬಾಧಿತರು ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಸಂವಿಧಾನದ 32ನೇ ವಿಧಿ ಅವಕಾಶ ಕಲ್ಪಿಸಿದೆ. </p>
<p dir="ltr"># ಗಂಭೀರವೂ ಮತ್ತು ಕಳವಳಕಾರಿಯಾದಂತಹ ಸಂದರ್ಭಗಳಲ್ಲಿ ಅಗತ್ಯವೆನಿಸುವ ತುರ್ತು ಆದೇಶಗಳನ್ನು (WRITS) ಜಾರಿಗೊಳಿಸಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯವಿದೆ.</p>
<p dir="ltr"># ಈ ಬಗೆಯಲ್ಲಿ ನೇರವಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಬಹುದಾದ ಹಕ್ಕು ಸಹಾ ಒಂದು ಮೂಲಭೂತ ಹಕ್ಕು ಎಂದು ಸಂವಿಧಾನವು ಖಚಿತಪಡಿಸಿದೆ. </p>
<p dir="ltr"># ತುರ್ತು ಪರಿಸ್ಥಿತಿಯಂತಹ ಸಂದರ್ಭಗಳಲ್ಲಿ ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಬಹುದು. ಆದರೆ, ಎಲ್ಲ ಮೂಲಭೂತ ಹಕ್ಕುಗಳು ತುರ್ತು ಪರಿಸ್ಥಿತಿಯ ಕಾಲದಲ್ಲಿ ಅಮಾನತ್ತಿನಲ್ಲಿ ಇರುವುದಿಲ್ಲ.</p>
<p dir="ltr">☑️ಸುಪ್ರೀಂ ಕೋರ್ಟ್‌ </p>
<p dir="ltr">1.ಹೇಬಿಯಸ್ ಕಾರ್ಪಸ್ (HABEAS CORPUS), </p>
<p dir="ltr">2.ಮ್ಯಾಂಡಮಸ್ (MANDAMUS), </p>
<p dir="ltr">3.ಕೋ ವಾರಂಟೋ (QUO WARRANTO), </p>
<p dir="ltr">4.ಪ್ರಾಹಿಬಿಷನ್ (PROHIBITION), </p>
<p dir="ltr">5.ಸರ್ಶಿಯೊರಾರಿ (CERTIORARI) </p>
<p dir="ltr">ಎಂಬ ಐದು ವಿವಿಧ ಬಗೆಯ ರಿಟ್ ಜಾರಿಗೊಳಿಸಿ ಮೂಲಭೂತ ಹಕ್ಕುಗಳನ್ನು ಮರು ಸ್ಥಾಪನೆಗೊಳಿಸಬಹುದು.</p>
<p dir="ltr"> # ಈ ಬಗೆಯನ್ನು ಸಾಂವಿಧಾನಿಕ ಪರಿಹಾರಾತ್ಮಕ ಹಕ್ಕುಗಳು (RIGHT TO CONSTITUTIONAL REMEDIES) ಎನ್ನುತ್ತೇವೆ. </p>
<p dir="ltr"># ಇದೇ ರೀತಿಯ ರಿಟ್‌ಗಳನ್ನು ಹೈಕೋರ್ಟ್‌ ಸಹ ಸಂವಿಧಾನದ  226ನೇ ವಿಧಿ ಅನ್ವಯ ಜಾರಿಗೊಳಿಸಲು ಅವಕಾಶವಿದೆ. ಆದರೆ, 226ನೇ ವಿಧಿ ಕೇವಲ ಸಾಂವಿಧಾನಿಕ ಹಕ್ಕು ಮಾತ್ರವೇ ಆಗಿರುತ್ತದೆ. ಇದು ಮೂಲಭೂತ ಹಕ್ಕು ಆಗಿರುವುದಿಲ್ಲ.</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-58499822331236210812018-06-08T08:21:00.001-07:002018-06-08T08:21:35.883-07:00ವಿಶ್ವಸಂಸ್ಥೆಯ ಒಂದಿಷ್ಟು ಮಾಹಿತಿ
ವಿಶ್ವ ಸಂಸ್ಥೆ<p dir="ltr">ವಿಶ್ವಸಂಸ್ಥೆಯ ಒಂದಿಷ್ಟು ಮಾಹಿತಿ<br>
ವಿಶ್ವ <u>ಸಂಸ್ಥೆ</u></p>
<p dir="ltr">ಮೂರನೇ ಮಹಾಯುದ್ದ ನಡೆಯಬಾರದೆಂದೂ ವಿಶ್ವದ ಪ್ರಮುಖ ವ್ಯಕ್ತಿಗಳು ಚರ್ಚಿಸಿದರ ಫಲವಾಗಿ 1945 ಅಕ್ಟೋಬರ್ 24 ರಂದು ವಿಶ್ವಸಂಸ್ಥೆ ಸ್ಥಾಪನೆಯಾಯಿತು. <br>
ಅಕ್ಟೋಬರ್ 24ನ್ನು ವಿಶ್ವಸಂಸ್ಥೆಯ ದಿನಾಚರಣೆಯಾಗಿ ಆಚರಿಸುತ್ತಾರೆ<br>
ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣರಾದ ವ್ಯಕ್ತಿಗಳು<br>
1) ಅಮೇರಿಕಾದ ಅಧ್ಯಕ್ಷ ಪ್ರಾಂಕ್ಲಿನ್ ಡಿ ರೂಸವೆಲ್ಟ್<br>
2) ಇಂಗ್ಲೇಂಡ್ ನ ಚರ್ಚಿಲ್<br>
3) ರಷ್ಯಾದ ಜೋಸೆಪ್ ಸ್ಟಾಲಿನ್</p>
<p dir="ltr">ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು<br>
1) ಅಮೇರಿಕಾ ಅದರ ರಾಜಧಾನಿ ವಾಷಿಂಗಟನ್ ಡಿಸಿ ಕರೆನ್ಸಿ ಡಾಲರ್<br>
2) ರಷ್ಯಾ ಅದರ ರಾಜಧಾನಿ ಮಾಸ್ಕೋ ಕರೆನ್ಸಿ ರೋಬಾಲ್ <br>
3) ಚೀನಾ ರಾಜಧಾನಿ ಬೀಜಿಂಗ್ ಕರೆನ್ಸಿ ಯೆಯನ್<br>
4) ಪ್ರಾನ್ಸ್ ರಾಜಧಾನಿ ಪ್ಯಾರಿಸ್ ಕರೆನ್ಸಿ ಪ್ರಾಂಕ್ (ಯುರೋ)<br>
5) ಇಂಗ್ಲೇಂಡ್ ಅದರ ರಾಜಧಾನಿ ಲಂಡನ್ ಕರೆನ್ಸಿ ಪೌಲ್</p>
<p dir="ltr">ವಿಶ್ವಸಂಸ್ಥೆಯ ಧ್ವಜ:<br>
ಆಲೀವ್ ರೆಂಬೆಗಳ ಮಧ್ಯದಲ್ಲಿ ನೀಲಿ ಮತ್ತು ಬಿಳಿ ಬಣ್ಣದ ಬಾವುಟವಿರುವ ವಿಶ್ವದ ನಕಾಶೆ. ಇದನ್ನು 1945 ಅಕ್ಟೋಬರ್ 20 ರಂದು ಅಂಗೀಕರಿಸಲಾಯಿತು</p>
<p dir="ltr">*ವಿಶ್ವಸಂಸ್ಥೆ ಕಟ್ಟಲು ಸ್ಥಳ ಕೊಟ್ಟ ವ್ಯಕ್ತಿ: ಅಮೇರಿಕಾದ ಶ್ರೀಮಂತ ರಾಂಕ್ ಪಿಲ್ಲರ್<br>
* ವಿಶ್ವಸಂಸ್ಥೆ ಎಂದು ಮೊದಲ ಬಾರಿಗೆ ಕರೆದಂತಹ ವ್ಯಕ್ತಿ: ಪ್ರಾಂಕ್ಲಿನ್ ಡಿ ರೂಸವೆಲ್ಟ್<br>
ವಿಶ್ವಸಂಸ್ಥೆಯ ಗುರಿ ಮತ್ತು ಉದ್ಧೇಶಗಳು<br>
* ರಾಷ್ಟ್ರ ರಾಷ್ಟ್ರಗಳ ಮಧ್ಯೆ ಬಾತೃತ್ವ ಭಾವನೆ ಮೂಡಿಸುತ್ತದೆ<br>
* ಭಯೋತ್ಪಾದನೆ ನಿಗ್ರಹಿಸಲು ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತದೆ<br>
* ಮಾರಕ ರೋಗಗಳ ವಿರುದ್ದ ಜಾಗೃತಿ ಮೂಡಿಸುತ್ತದೆ<br>
* ವಿಶ್ವದ ಸ್ತ್ರೀಯರ, ಮಕ್ಕಳ, ಕಾರ್ಮಿಕರ ಕಲ್ಯಾಣ ಸಾಧಿಸುತ್ತದೆ<br>
* ಹವಮಾನ ವೈಪರಿತ್ಯವನ್ನು ತಡೆಯಲು ತನ್ನದೇ ಆದ ಸಲಹೆ ನೀಡುತ್ತದೆ<br>
* ಸಾಂಸ್ಕೃತಿಕ ಮೌಲ್ಯಗಳನ್ನು ರಕ್ಷಣೆ ಮಾಡುತ್ತದೆ<br>
* ವಿಶ್ವದ ಸಾಮಾಜಿಕ ಮತ್ತು ಆರ್ಥಿಕ ಸಮನ್ವಯ ಸಾಧಿಸುತ್ತದೆ</p>
<p dir="ltr">ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳು<br>
1) ಸಾಮಾನ್ಯ ಸಭೆ<br>
2) ಭಧ್ರತಾ ಮಂಡಳಿ<br>
3) ಸಾಮಾಜಿಕ ಮತ್ತು ಆರ್ಥಿಕ ಮಂಡಳಿ<br>
4) ಅಂತರಾಷ್ಟ್ರೀಯ ನ್ಯಾಯಲಯ<br>
5) ಧರ್ಮದರ್ಶಿ ಮಂಡಳಿ <br>
6) ಸಚಿವಾಲಯ</p>
<p dir="ltr">ವಿಶ್ವಸಂಸ್ಥೆಯ ವಿಶೇಷ ಅಂಶಗಳು<br>
* ಅಂತರಾಷ್ಟ್ರೀಯ ನ್ಯಾಯಲಯವೊಂದನ್ನು ಹೊರತು ಪಡಿಸಿ ಉಳಿದ ಐದೂ ಅಂಗ ಸಂಸ್ಥೆಗಳ ಕೇಂದ್ರ ಕಛೇರಿ ನ್ಯೂಯಾರ್ಕ್<br>
* ವಿಶ್ವಸಂಸ್ಥೆ ಸಂಪೂರ್ಣವಾಗಿ ನಿವಾರಿಸಿದ ರೋಗ ಸಿಡುಬು<br>
* ವಿಶ್ವಸಂಸ್ಥೆಯಲ್ಲಿ ಮೊದಲು ಚರ್ಚಿಸಲ್ಪಟ್ಟ ವಿಷಯ ರೋಗ ಏಡ್ಸ್<br>
* ವಿಶ್ವಸಂಸ್ಥೆಗೆ ಸವಾಲಾಗಬಹುದಾದ ಪ್ರಸ್ತುತ ರೋಗ ಎಬೋಲಾ<br>
* ವಿಶ್ವಸಂಸ್ಥೆಯ ಪರಿಸರ ರಾಯಭಾರಿಯಾಗಿ ಸೇವೆ ಸಲ್ಲಿಸದ ಭಾರತೀಯ ವ್ಯಕ್ತಿ ಎಪಿಜೆ ಅಬ್ದುಲ್ ಕಲಾಂ<br>
* ವಿಶ್ವಸಂಸ್ಥೆಯ ಶಿಕ್ಷಣದ ಮಾರ್ಗದರ್ಶಕರಾಗಿ ಸೇವೆ ಭಾರತದ ವ್ಯಕ್ತಿ ಡಾ: ರಾಧಕೃಷ್ಣನ್ <br>
* ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಾರತದ ಮಹಿಳೆ ಕಿರಣ್ ಬೇಡಿ<br>
* ವಿಶ್ವಸಂಸ್ಥೆಯ ಏಡ್ಸ್ ರಾಯಭಾರಿಯಾಗಿ ನೇಮಕವಾದ ಭಾರತದ ಮಹಿಳೆ ಐಶ್ವರ್ಯಾ ರೈ<br>
* ವಿಶ್ವಸಂಸ್ಥೆಯ ಮಕ್ಕಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಭಾರತೀಯ ವ್ಯಕ್ತಿ ರವಿಶಾಸ್ತ್ರೀ<br>
* ವಿಶ್ವಸಂಸ್ಥೆಯ ಹವಮಾನ ವೈಪರಿತ್ಯದ ಕುರಿತು ಭಾಷಣ ಮಾಡಿದ ಭಾರತದ ಬಾಲಕಿ ಯುಗರತ್ನ ಶ್ರೀವಾಸ್ತವ<br>
* ವಿಶ್ವಸಂಸ್ಥೆಯ ವಿಶೇಷ ಪ್ರಶಸ್ತಿ ಪಡೆದ ಮಹಿಳೆಯರು (ಇತ್ತೀಚೆಗೆ) ಕರ್ನಾಟಕದ ಅಶ್ವಿನಿ ಅಂಗಡಿ ಉತ್ತರ ಪ್ರದೇಶದ ರಜಿಯಾ</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-38674268493808876772018-03-03T07:24:00.001-08:002018-03-03T07:24:30.583-08:00ರಾಜ್ಯಶಾಸ್ತ್ರ ಕ್ವಿಜ್<p dir="ltr">🔴*ವಿಷಯ - ರಾಜ್ಯಶಾಸ್ತ್ರ🔴<br></p>
<p dir="ltr">1) ಭಾರತದ ಪ್ರಥಮ ಕಾನೂನು ಮಂತ್ರಿ ಯಾರು?<br>
ಡಾ.ಬಿ.ಆರ್.ಅಂಬೇಡ್ಕರ್(1947-50).</p>
<p dir="ltr">2) ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು<br>
ಎಷ್ಟು?<br>
11.</p>
<p dir="ltr">3) ಭಾರತದ ರಕ್ಷಣಾ ಪಡೆಗಳ ಅಧಿಕಾರ ಇರುವುದು ಯಾರಲ್ಲಿ?<br>
ರಾಷ್ಟ್ರಪತಿ.</p>
<p dir="ltr">4) ಭೂ ಸೇನೆಯ ಮುಖ್ಯಸ್ಥನನ್ನು ಏನೆಂದು ಕರೆಯುವರು?<br>
ಜನರಲ್.</p>
<p dir="ltr">5) ನೌಕಾದಳದ ಮುಖ್ಯ ಕಛೇರಿ ಎಲ್ಲಿದೆ?<br>
ದೆಹಲಿ.</p>
<p dir="ltr">6) ಕರ್ನಾಟಕದಲ್ಲಿರುವ ಪದ್ದತಿ ಯಾವುದು?<br>
ದ್ವಿಸದನ ಪದ್ಧತಿ.</p>
<p dir="ltr">7) ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?<br>
ರಾಷ್ಟ್ರಪತಿ.</p>
<p dir="ltr">8) ಅಶೋಕ ಚಕ್ರದ ಸಂಕೇತವೇನು?<br>
ನಿರಂತರ ಚಲನೆ.</p>
<p dir="ltr">9) ರಾಷ್ಟ್ರಧ್ವಜವು ಯಾವ ಆಕಾರದಲ್ಲಿದೆ?<br>
ಆಯತ.</p>
<p dir="ltr">10) ಲೋಕ ಅದಾಲತ್ ಇದರ ಮತ್ತೊಂದು ಹೆಸರೇನು?<br>
ಜನತ ನ್ಯಾಯಾಲಯ.</p>
<p dir="ltr">11) ಸತ್ಯಮೇವ ಜಯತೆ ಇರುವ ಉಪನಿಷತ್ ಯಾವುದು?<br>
ಮಂಡೋಕ ಉಪನಿಷತ್.</p>
<p dir="ltr">12) ರಾಷ್ಟ್ರೀಯ ಪಂಚಾಗದಲ್ಲಿ ವರ್ಷದ ಮೊದಲ ತಿಂಗಳು/ಮಾಸ ಯಾವುದು?<br>
ಚೈತ್ರಮಾಸ.</p>
<p dir="ltr">13) ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶವೆಂದು<br>
ಘೋಷಣೆಯಾದ ವರ್ಷ ಯಾವುದು?<br>
01/02/1992.</p>
<p dir="ltr">14) ಭಾರತ ಗಣರಾಜ್ಯದ ಅತಿ ಉನ್ನತ ಅಧಿಕಾರಿ ಯಾರು?<br>
ರಾಷ್ಟ್ರಪತಿ.</p>
<p dir="ltr">15) ಎಂ.ಪಿ. ವಿಸ್ತರಿಸಿರಿ?<br>
ಮೆಂಬರ್ ಆಫ್ ಪಾರ್ಲಿಮೆಂಟ್.</p>
<p dir="ltr">16) ಭಾರತದ ಪ್ರಥಮ ಪ್ರಜೆ ಯಾರು?<br>
ರಾಷ್ಟ್ರಪತಿ.</p>
<p dir="ltr">17) ದೇಶದ ಅತೀ ಉನ್ನತ ನ್ಯಾಯಾಲಯ ಯಾವುದು? ಸರ್ವೋಚ್ಚ ನ್ಯಾಯಾಲಯ(ಸುಪ್ರೀಂಕೊರ್ಟ್).</p>
<p dir="ltr">18) ಸಂವಿಧಾನದ ಹೃದಯ ಯಾವುದು?<br>
ಪ್ರಸ್ತಾವನೆ/ಪೀಠಿಕೆ.</p>
<p dir="ltr">19) ಉಪರಾಷ್ಟ್ರಪತಿಯ ಅಧಿಕಾರವಧಿ ಎಷ್ಟು ವರ್ಷ?<br>
5 ವರ್ಷಗಳು.</p>
<p dir="ltr">20) ರಾಜ್ಯಸಭೆಯ ಸಭಾಧ್ಯಕ್ಷರು ಯಾರು?<br>
ಉಪ ರಾಷ್ಟ್ರಪತಿ.</p>
<p dir="ltr">21) ರಾಷ್ಟ್ರೀಯ ರಕ್ಷಣಾ ಕಾಲೇಜು ಇರುವ ಸ್ಥಳ<br>
ಯಾವುದು?<br>
ನವದೆಹಲಿ.</p>
<p dir="ltr">22) ಭೂಸೇನೆಯ ಪ್ರಧಾನ ಕಛೇರಿ ಎಲ್ಲಿದೆ?<br>
ದೆಹಲಿ.</p>
<p dir="ltr">23) ವಾಯುಪಡೆಯ ಮುಖ್ಯಸ್ಥನನ್ನು ಏನೆಂದು<br>
ಕರೆಯುವರು?<br>
ಏರ್ ಚೀಫ್ ಮಾರ್ಷಲ್.</p>
<p dir="ltr">24) ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸದ ಹೆಸರೇನು? <br>
ರಾಷ್ಟ್ರಪತಿ ಭವನ.</p>
<p dir="ltr">25) ರಾಜ್ಯಸಭೆಯ ಸದಸ್ಯರನ್ನು ಯಾರು ಆಯ್ಕೆ<br>
ಮಾಡುತ್ತಾರೆ?<br>
ವಿಧಾನಸಭೆಯ ಸದಸ್ಯರು (238).<br></p>
<p dir="ltr">@P PRAKASH </p>
<p dir="ltr">26) ನೆಹರುರವರ ಪ್ರೀತಿಯ ಹೂ ಯಾವುದು?<br>
ಕೆಂಪು ಗುಲಾಬಿ.</p>
<p dir="ltr">27) ಕರ್ನಾಟಕದಲ್ಲಿ ಉಚ್ಚ ನ್ಯಾಯಾಲಯ ಎಲ್ಲಿದೆ?<br>
ಬೆಂಗಳೂರು.</p>
<p dir="ltr">28) ಸಿಬರ್ಡ್ ನೌಕಾನೆಲೆ ಎಲ್ಲಿದೆ?<br>
ಕಾರವಾರ.</p>
<p dir="ltr">29) ವಿಶ್ವದಲ್ಲಿಯೇ 2 ನೇಯ ಅತಿ ದೊಡ್ಡ ಭೂಸೇನೆ<br>
ಇರುವ ದೇಶ ಯಾವುದು?<br>
ಭಾರತ.</p>
<p dir="ltr">30) ಎನ್.ಸಿ.ಸಿ ವಿಸ್ತರಿಸಿರಿ?<br>
ನ್ಯಾಷನಲ್ ಕ್ಯಾಡೇಟ್ ಕೋರ್.</p>
<p dir="ltr">31) ಸಂಸತ್ತಿನ ಕೆಳಮನೆ ಯಾವುದು?<br>
ಲೋಕಸಭೆ.</p>
<p dir="ltr">32) ಲೋಕಸಭೆಯ ಸದಸ್ಯನಾಗಲು ಇರಬೇಕಾದ ಕನಿಷ್ಟ<br>
ವರ್ಷವೆಷ್ಟು?<br>
25.</p>
<p dir="ltr">33) ರಾಷ್ಟ್ರಪತಿ ಆಗಲು ಇರಬೇಕಾದ ಕನಿಷ್ಟ ವಯಸ್ಸು ಎಷ್ಟು?<br>
35.</p>
<p dir="ltr">34) ವಿಧಾನ ಪರಿಷತ್ತಿನ ಸದಸ್ಯರ ಅಧಿಕಾರವಧಿ ಎಷ್ಟು<br>
ವರ್ಷಗಳು?<br>
6.</p>
<p dir="ltr">35) ಭಾರತದಲ್ಲಿ ತನ್ನದೇ ಯಾದ ಆಂತರಿಕ ಸಂವಿಧಾನ<br>
ಹೊಂದಿರುವ ರಾಜ್ಯ ಯಾವುದು?<br>
ಜಮ್ಮು&ಕಾಶ್ಮೀರ.</p>
<p dir="ltr">36) ಭಾರತದ ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?<br>
ದೆಹಲಿ.</p>
<p dir="ltr">37) ನಮ್ಮ ರಾಷ್ಟ್ರಧ್ವಜದ ಉದ್ಧ- ಅಗಲಗಳ<br>
ಅನುಪಾತವೇನು?<br>
3:2.</p>
<p dir="ltr">38) ಭಾರತೀಯ ಸಂಸ್ಕೃತಿಯ ನಿಲುವೇನು?<br>
ಬಾಳು,ಬಾಳುಗೊಡು.</p>
<p dir="ltr">39) ಭಾರತ ದೇಶದಲ್ಲಿ ಒಟ್ಟು ಎಷ್ಟು ಉಚ್ಚ ನ್ಯಾಯಾಲಯಗಳಿವೆ?<br>
24.</p>
<p dir="ltr">40) ರಾಷ್ಟ್ರಪತಿ ಭವನದಲ್ಲಿರುವ ಕೊಠಡಿಗಳು<br>
ಎಷ್ಟು?<br>
340.</p>
<p dir="ltr">41) ರಾಷ್ಟ್ರಪತಿ ಭವನ ಪೂರ್ಣಗೊಂಡ ವರ್ಷ? <br>
1929.</p>
<p dir="ltr">42) ಎಮ್.ಎಲ್.ಸಿ ವಿಸ್ತರಿಸಿರಿ?<br>
ಮೆಂಬರ್ ಆಫ್ ಲೆಜೆಸ್ಲೆಟಿವ್ ಕೌನ್ಸಿಲ್.</p>
<p dir="ltr">43) ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ<br>
ದೇಶ ಯಾವುದು?<br>
ಭಾರತ.</p>
<p dir="ltr">44) ಭಾರತದ ಸಂವಿಧಾನದಲ್ಲಿನ ಪರಿಚ್ಛೇದಗಳು ಎಷ್ಟು?<br>
12.<br>
✍ P PRAKASH </p>
<p dir="ltr">45) ವ್ಯಕ್ತಿ ತನ್ನ ದೇಶಕ್ಕಾಗಿ ಮಾಡಬೇಕಾದ ಕೆಲಸವೇ -----?<br>
ಮೂಲಭೂತ ಕರ್ತವ್ಯ.</p>
<p dir="ltr">46) ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?<br>
ಡಾ.ಬಿ.ಆರ್.ಅಂಬೇಡ್ಕರ್.</p>
<p dir="ltr">47) ಕರ್ನಾಟಕದಲ್ಲಿ ಪಶುಹತ್ಯೆ ನಿಷೇಧ ಕಾಯ್ದೆ ಜಾರಿಗೆ<br>
ಬಂದದ್ದು ಯಾವಾಗ?<br>
1964.</p>
<p dir="ltr">48) ವಿಧಾನ ಸಭೆಯ ಸದಸ್ಯರ ಅಧಿಕಾರವಧಿ ಎಷ್ಟು<br>
ವರ್ಷಗಳು?<br>
5.</p>
<p dir="ltr">49) ರಾಷ್ಟ್ರೀಯ ಪಂಚಾಂಗವನ್ನು ಸಿದ್ದಗೊಳಿಸಿದ ವಿಜ್ಞಾನಿ ಯಾರು?<br>
ಮೇಘನಾದ ಸಹಾ.</p>
<p dir="ltr">50) ನಮ್ಮ ದೇಶದ ಹಾಡು ಯಾವುದು?<br>
ವಂದೇ ಮಾತರಂ.</p>
<p dir="ltr">51) "ವಂದೇ ಮಾತರಂ" ಗೀತೆ ರಚಿಸಿದವರು<br>
ಯಾರು?<br>
ಬಂಕಿಮ ಚಂದ್ರ ಚಟರ್ಜಿ.</p>
<p dir="ltr">52) ಭಾರತದ ಸಂವಿಧಾನವನ್ನು ಸಿದ್ದಪಡಿಸಿದ ವಿಶೇಷ ಸಭೆ<br>
ಯಾವುದು?<br>
ಸಂವಿಧಾನ ಸಭೆ.</p>
<p dir="ltr">53) ನೇರವಾಗಿ ಸಂವಿಧಾನದಿಂದ ನಾಗರಿಕರಿಗೆ<br>
ಕೊಡಲ್ಪಟ್ಟ ಹಕ್ಕುಗಳೇ ------?<br>
ಮೂಲಭೂತ ಹಕ್ಕುಗಳು.</p>
<p dir="ltr">54) ಭಾರತದ ಸಂವಿಧಾನವು 1950 ರಿಂದ 2006 ರ<br>
ವರೆಗೆ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ? <br>
97 ಬಾರಿ.</p>
<p dir="ltr">55) ಭಾರತದಲ್ಲಿ ಎರಡು ಸದನಗಳನ್ನು ಒಳಗೊಂಡಿರುವ ರಾಜ್ಯಗಳು ಎಷ್ಟು?<br>
7 (ದ್ವಿಸದನ ಪದ್ದತಿ).</p>
<p dir="ltr">56) ರಾಜ್ಯ ಸಭೆಯ ಸದಸ್ಯರಾಗಲು ಇರಬೇಕಾದ ಕನಿಷ್ಟ<br>
ವಯಸ್ಸು ಎಷ್ಟು? <br>
30 ವರ್ಷಗಳು.</p>
<p dir="ltr">57) ಎಮ್.ಎಲ್.ಎ ವಿಸ್ತರಿಸಿರಿ?<br>
ಮೆಂಬರ್ ಆಫ್ ಲೆಜೆಸ್ಲೆಟಿವ್ ಆಸೆಂಬ್ಲಿ.</p>
<p dir="ltr">58) ನೌಕಾದಳದ ಮುಖ್ಯಸ್ಥರನ್ನು ಏನೆಂದು ಕರೆಯುವರು?<br>
ಆಡ್ಮಿರಲ್</p>
<p dir="ltr">59) ಪ್ರಧಾನಮಂತ್ರಿಯನ್ನು ನೇಮಕ ಮಾಡುವವರು ಯಾರು?<br>
ರಾಷ್ಟ್ರಪತಿ.</p>
<p dir="ltr">60) ಸಂವಿಧಾನವನ್ನು ಅಂಗೀಕರಿಸಿದ ವರ್ಷ ಯಾವುದು?<br>
26 ನವೆಂಬರ್ 1949.</p>
<p dir="ltr">61) ಸಂವಿಧಾನ ಸಭೆ ಪ್ರಥಮ ಅಧಿವೇಶನ ನಡೆಸಿದ ವರ್ಷ?<br>
1946</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-54821869156146686552018-03-02T18:36:00.001-08:002018-03-26T08:56:58.309-07:00ಬ್ರಿಕ್ಸ್<p dir="ltr">*ಬ್ರಿಕ್ಸ್*</p>
<p dir="ltr">*ಬ್ರಿಕ್ಸ್ ಎಂಬುದು ಐದು ಪ್ರಮುಖ ಉದಯೋನ್ಮುಖ ರಾಷ್ಟ್ರೀಯ ಆರ್ಥಿಕತೆಗಳಾದ ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳ ಸಹಯೋಗಕ್ಕೆ ಸಂಕ್ಷಿಪ್ತ ರೂಪವಾಗಿದೆ. ಇದನ್ನು 2009 ರಲ್ಲಿ ಸ್ಥಾಪಿಸಲಾಯಿತು. ಮೂಲತಃ ಇದನ್ನು 2011 ರಲ್ಲಿ ದಕ್ಷಿಣ ಆಫ್ರಿಕಾವನ್ನು ಸೇರ್ಪಡೆಗೊಳಿಸುವ ಮೊದಲು BRIC ಎಂದು ಕರೆಯಲಾಗುತ್ತಿತ್ತು. ಮೊದಲ ಫಾರ್ಮಲ್ ಶೃಂಗಸಭೆಯು 2009 ರಲ್ಲಿ ರಶಿಯಾದ ಯೆಕಟೇನ್ಬರ್ಗ್ನಲ್ಲಿ ನಡೆಯಿತು.*<br>
################<br>
*ಬ್ರಿಕ್ಸ್ ರಾಷ್ಟ್ರಗಳು ತಮ್ಮ ದೊಡ್ಡ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಿಂದ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ವ್ಯವಹಾರಗಳ ಮೇಲೆ ಗಮನಾರ್ಹ ಪ್ರಭಾವವನ್ನು ಹೊಂದಿವೆ. ಅವರು ವಿಶ್ವದ ಜನಸಂಖ್ಯೆಯ 42% ನಷ್ಟು ನೆಲೆಯಾಗಿದೆ. ಕಳೆದ ದಶಕದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ ಅವರ ಒಟ್ಟು ಪಾಲು 12% ರಿಂದ 23% ಕ್ಕೆ ಏರಿದೆ ಮತ್ತು ಒಟ್ಟಾರೆ ಜಾಗತಿಕ ಬೆಳವಣಿಗೆಯಲ್ಲಿ ಅರ್ಧಕ್ಕಿಂತ ಹೆಚ್ಚಾಗಿದೆ.*<br>
==================<br>
*BRICS ನಾಯಕರ ಉಪಸ್ಥಿತಿಯಲ್ಲಿ ನಾಲ್ಕು ದಾಖಲೆಗಳಿಗೆ ಸಹಿ ಮಾಡಲಾಗಿದೆ*<br>
#############<br>
* *BRICS ಕಸ್ಟಮ್ಸ್ ಸಹಕಾರದ ಕಾರ್ಯತಂತ್ರದ ಚೌಕಟ್ಟು*<br>
* *ಇನ್ನೋವೇಶನ್ ಸಹಕಾರಕ್ಕಾಗಿ ಬ್ರಿಕ್ಸ್ ಆಕ್ಷನ್ ಯೋಜನೆ (2017-2020)*<br>
* *ಆರ್ಥಿಕ ಮತ್ತು ವಾಣಿಜ್ಯ ಸಹಕಾರ ಕುರಿತು ಬ್ರಿಕ್ಸ್ ಆಕ್ಷನ್ ಅಜೆಂಡಾ*<br>
* *ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮತ್ತು ಸ್ಟ್ರಾಟೆಜಿಕ್ ಸಹಕಾರದಲ್ಲಿ ಹೊಸ ಡೆವಲಪ್ಮೆಂಟ್ ಬ್ಯಾಂಕ್ ನಡುವಿನ ಎಸ್ಯುವಿ*<br>
===============<br>
*2017 ಬ್ರಿಕ್ಸ್ ಶೃಂಗಸಭೆಯ ವಿಷಯವೇನು?*<br>
*ಬ್ರಿಕ್ಸ್: ಪ್ರಕಾಶಮಾನವಾದ ಭವಿಷ್ಯಕ್ಕಾಗಿ ಬಲವಾದ ಸಹಭಾಗಿತ್ವ*<br>
( *Stronger Partnership for a Brighter Future*)<br>
=================<br>
*ಪ್ರಧಾನ ಕಚೇರಿ ಷಾಂಘೈ, ಚೀನಾ*<br>
==============<br>
*Participating leaders*<br>
==============<br>
*Brazil*<br>
*Michel Temer, President*<br>
÷÷÷÷÷÷÷÷<br>
*Russia*<br>
*Vladimir* *Putin, President*<br>
÷÷÷÷÷÷÷<br>
*India*<br>
*Narendra Modi, Prime Minister*<br>
÷÷÷÷÷÷<br>
*China Xi Jinping, President*<br>
÷÷÷÷÷÷÷÷÷<br>
*  *South Africa*<br>
*Jacob Zuma, President*<br>
÷÷÷÷÷÷÷</p>
<p dir="ltr">################<br></p>
<p dir="ltr"># ಬ್ರಿಕ್ಸ್ ಸಮೂಹ #</p>
<p dir="ltr">1. ಬ್ರಿಕ್ಸ್ ಜನ್ಮ ತಾಳಿದ್ದು 2009.</p>
<p dir="ltr">2. ಬ್ರಿಕ್ಸ್ 2011 ಗಿಂತ ಮೊದಲು ಬ್ರಿಕ್ ಎಂದಾಗಿತ್ತು.</p>
<p dir="ltr">3. ದಕ್ಷಿಣ ಆಫ್ರಿಕಾ ಈ ಸಮೂಹಕ್ಕೆ ಸೇರುವ ಮೂಲಕ ಬ್ರಿಕ್ ಬ್ರಿಕ್ಸ್ ಅಂತಾಯಿತು</p>
<p dir="ltr">4. ಇಲ್ಲಿಯವರೆಗೆ ಒಟ್ಟು ಆರು ಬ್ರಿಕ್ಸ್ ಶೃಂಗಸಭೆಗಳು ನಡೆದಿವೆ.</p>
<p dir="ltr">5. ಭಾರತ 2012 ರಲ್ಲಿ ನಡೆದ ನಾಲ್ಕನೇ ಬ್ರಿಕ್ಸ್ ಶೃಂಗಸಭೆಯ ಆತಿಥ್ಯವನ್ನು ವಹಿಸಿಕೊಂಡಿತು.</p>
<p dir="ltr">6. ಇತ್ತೀಚಿಗೆ ಬ್ರಿಜಿಲ್ ನಲ್ಲಿ 6ನೇ ಬ್ರಿಕ್ಸ್ ಶೃಂಗಸಭೆ ನಡೆಯಿತು.</p>
<p dir="ltr">7. ಈ ಸಭೆಯಲ್ಲಿ ಬ್ರಿಕ್ಸ್ ಬ್ಯಾಂಕ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಯಿತು.</p>
<p dir="ltr">8. ಈ ಬ್ಯಾಂಕಿನ ಹೆಸರು 'ನ್ಯೂ ಡೆವಲೆಪಮೆಂಟ್ ಬ್ಯಾಂಕ್'.</p>
<p dir="ltr">9. 100 ಶತಕೋಟಿ(6 ಲಕ್ಷ ಕೋಟಿ) ಬಂಡವಾಳದಲ್ಲಿ ಈ ಬ್ಯಾಂಕ್ 2016 ರಲ್ಲಿ ಕಾರ್ಯಾರಂಭ ಮಾಡಿದೆ.</p>
<p dir="ltr">10. ಈ ಬ್ಯಾಂಕಿನ ಕೇಂದ್ರ ಕಛೇರಿ ಚೀನಾದ ಶಾಂಘೈನಲ್ಲಿರಲಿದೆ ಹಾಗೂ ಈ ಬ್ಯಾಂಕಿನ ಅಧ್ಯಕ್ಷತೆಯನ್ನು ಭಾರತಕ್ಕೆ ವಹಿಸಿಕೊಡಲಾಗಿದೆ.<br>
</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-34496743190574891032018-02-27T18:49:00.001-08:002018-02-27T18:49:00.525-08:00ವಿಶ್ವಸಂಸ್ಥೆಯ ಬಗ್ಗೆ ಮಾಹಿತಿ<p dir="ltr"><b>ವಿಶ್ವಸಂಸ್ಥೆಯ ಬಗ್ಗೆ </b><u><b><u>ಮಾಹಿತಿ</u></b></u><br>
🌕 ವಿಶ್ವಸಂಸ್ಥೆ 🌕</p>
<p dir="ltr">• ವಿಶ್ವಸಂಸ್ಥೆಯು ಪ್ರಾರಂಭವಾದ ವರ್ಷ ಅಕ್ಟೋಬರ್ 24, 1945.</p>
<p dir="ltr">• ವಿಶ್ವಸಂಸ್ಥೆಯ ಮುಖ್ಯ ಕಚೇರಿ ನ್ಯೂಯಾರ್ಕ ನಗರದಲ್ಲಿದೆ.</p>
<p dir="ltr">• ವಿಶ್ವಸಂಸ್ಥೆಯ ಸಚಿವ ಸಂಪುಟ ಎನ್ನುವ ಮಾದರಿಯಲ್ಲಿರುವ ಅಂಗಸಂಸ್ಥೆ ಭದ್ರತಾ ಸಮಿತಿ.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಅವಧಿ ಒಂಬತ್ತು ವರ್ಷಗಳು.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯವು ನೆದರಲ್ಯಾಂಡಿನ ಹೇಗ್ ಎಂಬಲ್ಲಿ ಇದೆ.</p>
<p dir="ltr">• ವಿಶ್ವ ಆರೋಗ್ಯ ಸಂಸ್ಥೆಯು ಸ್ಥಾಪನೆಯಾದ ವರ್ಷ 1948.</p>
<p dir="ltr">• ಸಾರ್ಕ ಸ್ಥಾಪನೆಯಾದ ವರ್ಷ 1985.</p>
<p dir="ltr">• ಮೊದಲನೇ ಜಾಗತಿಕ ಯುದ್ಧದ ತರುವಾಯ ಜಾಗತಿಕ ಶಾಂತಿಗೆಂದು ಸ್ಥಾಪಿತವಾದ ಸಂಸ್ಥೆ ಲೀಗ್ ಆಫ್ ನೇಷನ್( ರಾಷ್ಟ್ರಗಳ ಸಂಘ ).</p>
<p dir="ltr">• ವಿಶ್ವಸಂಸ್ಥೆ ಎಂಬ ಶಬ್ದವನ್ನು ಚಾಲ್ತಿಗೆ ತಂದವರು ಅಮೇರಿಕದ ಅಧ್ಯಕ್ಷ ಎಫ್.ಡಿ.ರೂಸ್‍ವೆಲ್ಟ್.</p>
<p dir="ltr">• ವಿಶ್ವಸಂಸ್ಥೆಯ ಸದಸ್ಯತ್ವವನ್ನು ಹೊಂದಿದ ರಾಷ್ಟ್ರಗಳ ಸಂಖ್ಯೆ 193.</p>
<p dir="ltr">• ಅಂತರಾಷ್ಟ್ರೀಯ ನ್ಯಾಯಾಲಯದ ನ್ಯಾಯಾದೀಶರ ಸಂಖ್ಯೆ 15.</p>
<p dir="ltr">• ಆಹಾರ & ಕೃಷಿ ಸಂಸ್ಥೆ : 1945 : : ವಿಶ್ವ ಆರೋಗ್ಯ ಸಮಸ್ಥೆ : 1948<br>
• ಕಾಮನ್‍ವೆಲ್ತ್ ಒಕ್ಕೂಟದ ಕೇಂದ್ರ ಕಚೇರಿ ಲಂಡನ್‍ನಲ್ಲಿದೆ.</p>
<p dir="ltr">• ವಿಶ್ವಬ್ಯಾಂಕ್ : ಅಮೇರಿಕಾದ ವಾಷಿಂಗಟನ್ : : ಸಾರ್ಕ : ನೇಪಾಳದ ಕಾಠ್ಮಂಡು.</p>
<p dir="ltr">• ಆಫ್ರಿಕನ್ ಒಕ್ಕೂಟ ಸಂಸ್ಥೆ ಸ್ಥಾಪನೆ : 1963 : ಆಸಿಯಾನ್ ಸ್ಥಾಪನೆ : 1967.</p>
<p dir="ltr">• ವಿಶ್ವಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ – ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ.</p>
<p dir="ltr">ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.</p>
<p dir="ltr">1. ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರ ಹೆಸರುಗಳನ್ನು ತಿಳಿಸಿ.<br>
   ಇಂಗ್ಲಂಡಿನ ವಿನ್‍ಸ್ಟನ್ ಚರ್ಚಿಲ್, ರಷ್ಯಾದ ಜೋಸೆಫ್ ಸ್ಟಾಲಿನ್ ಹಾಗೂ ಅಮೆರಿಕಾದ ಪ್ರಾಂಕ್ಲಿನ್ ಡಿ ರೂಸವೆಲ್ಟ್ ವಿಶ್ವಸಂಸ್ಥೆಯ ಸ್ಥಾಪನೆಗೆ ಮುಂದಾದವರು.</p>
<p dir="ltr">2. ವಿಶ್ವಸಂಸ್ಥೆಯ ಅಂಗಸಂಸ್ಥೆಗಳಾವವು?<br>
1. ಸಾಮಾನ್ಯ ಸಭೆ<br>
2. ಭದ್ರತಾ ಸಮಿತಿ<br>
3. ಸಾಮಾಜಿಕ ಹಾಗೂ ಆರ್ಥಿಕ ಸಮಿತಿ<br>
4. ಧರ್ಮದರ್ಶಿ ಸಮಿತಿ<br>
5. ಸಚಿವಾಲಯ<br>
6. ಅಂತರಾಷ್ಟ್ರೀಯ ನ್ಯಾಯಾಲಯ</p>
<p dir="ltr">3. ಭದ್ರತಾ ಸಮಿತಿಯಲ್ಲಿನ ಖಾಯಂ ಸದಸ್ಯ ರಾಷ್ಟ್ರಗಳು ಯಾವವು?<br>
   ಇಂಗ್ಲೆಂಡ, ಅಮೆರಿಕಾ, ರಷ್ಯಾ, ಪ್ರಾನ್ಸ್, ಚೀನಾ ವಿಶ್ವಸಂಸ್ಥೆಯ ಖಾಯಂ ಸದಸ್ಯ ರಾಷ್ಟ್ರಗಳು</p>
SHASHIKUMAR J Rhttp://www.blogger.com/profile/14597809416122600432noreply@blogger.com1tag:blogger.com,1999:blog-7145391739634669530.post-60747556216638812422018-02-27T03:21:00.001-08:002018-02-27T03:21:58.711-08:00ಭಾರತದ ಸಂವಿಧಾನದ ವಿಧಿಗಳು<p dir="ltr">ಭಾರತದ ಸಂವಿಧಾನದ ವಿಧಿಗಳು<br>
: 💐ಭಾರತ ಸಂವಿಧಾನ 💐<br>
ಭಾಗ -1 ( ಒಕ್ಕೂಟ ಮತ್ತು ಭೂಪ್ರದೇಶ) <br>
1ಒಕ್ಕೂಟದ ಹೆಸರು <br>
2ನೂತನ ರಾಜ್ಯಗಳ ರಚನೆ <br>
3ಸರಹದ್ದುಗಳು</p>
<p dir="ltr">ಭಾಗ -2 <br>
5ಪೌರತ್ವ <br>
6ಪಾಕ್ನಿಂದ ಭಾರತಕ್ಕೆ ಬಂದ ಪೌ. ಹಕ್ಕು .<br>
7ಭಾರತದಿಂದ ಪಾಕ್ ಗೆ ಹೋದ ಪೌ. ಹಕ್ಕು <br>
8ವಿದೇಶದಲ್ಲಿರುವ ಭಾರತೀಯರಿಗೆ ಪೌ.ಹಕ್ಕು</p>
<p dir="ltr">ಭಾಗ -3 ( ಮೂಲಭೂತ ಹಕ್ಕುಗಳು ) <br>
14ಸಮಾನೆತೆಯ ಹಕ್ಕು<br>
15ತಾರತಮ್ಯ ನಿಷೇಧ<br>
16 ಉದ್ಯೋಗದಲ್ಲಿ ಸಮಾನತೆ <br>
17ಅಸ್ಪ್ರಶ್ಯತೆ ನಿರ್ಮೊಲನೆ<br>
18ಬಿರುಡುಗಳ ರದ್ದತಿ<br>
19 6 ಸ್ವಾತಂತ್ರ್ಯಗಳು <br>
20ಅಪರಾಧಗಳ ಬಗ್ಗೆ ಅಪರದಿಯೆಂದು ನಿರ್ಣಯಿಸುವ ಸಂಬಂಧದಲ್ಲಿ ರಕ್ಸ್ಷಣೆ<br>
21ಜೀವಿಸುವ ಹಕ್ಕು<br>
21("ಎ) ವಿದ್ಯಾಭ್ಯಾಸದ ಹಕ್ಕು <br>
23ಮಾನವ ಮಾರಾಟ , ಬಲವಂತ ದುಡಿಮೆ <br>
24ಬಾಲಕಾ... ಕ ನಿಷೇಧ<br>
25ಧಾರ್ಮಿಕ ಆಚರಣೆ <br>
26ಧಾರ್ಮಿಕ ಸ್ವಾತಂತ್ರ್ಯ<br>
27ಧರ್ಮದ ಉನ್ನತಿಗಾಗಿ ತೆರಿಗೆಗಳ ವಿನಾಯ್ತಿ <br>
29ಅಲ್ಪಸಂಖ್ಯಾತರಿಗೆ ಹಿತಾಸಕ್ತಿ ಸಂರಕ್ಷಣೆ <br>
30 ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆಗಳ ಸ್ಥಾಪನ : ಭಾಗ-4(ಎ) ಮೂಲಭೂತ ಕರ್ತವ್ಯಗಳು<br>
51(ಎ)11ಮೂಲಭೂತ ಕರ್ತವ್ಯಗಳು <br>
💐ಭಾಗ -5(ಕೇಂದ್ರ ಸರ್ಕಾರ )<br>
52 ರಾಷ್ಪಪತಿ <br>
54ರಾಷ್ಪಪತಿ ಚುನಾವಣೆ<br>
58ರಾಷ್ಪಪತಿಯ ಅರ್ಹತೆಗಳು <br>
60ರಾಷ್ಪಪತಿಯ ಪ್ರಮಾಣ ವಚನ <br>
61 ಮಹಾಭಿಯೋಗ <br>
63ಉಪರಾಷ್ಪಪತಿ <br>
67ಉಪರಾಷ್ಪಪತಿ ಪದವಧಿ <br>
72ರಾಷ್ಪಪತಿ ಕ್ಷಮಾಧಾನ <br>
74 ರಾಷ್ಪಪತಿಗೆ ಮಂತ್ರಿಮಂಡಲದ ನೆರವು<br>
75ಪ್ರಧಾನಿ ಮಂತ್ರಿಮಂಡಲದ ನೇಮಕ <br>
76ಅ ....ಜನರಲ್ <br>
79 ಸಂಸತ್ತಿನ ರಚನೆ <br>
80 ರಾಜ್ಯಸಭೆ ರಚನೆ <br>
81ಲೋಕಸಭೆ ರಚನೆ<br>
87ರಾಷ್ಪಪತಿಯ ವಿಶೇಷ ಭಾಷಣ <br>
88ಅ... ಜನರಲ್ ಹಕ್ಕುಗಳು <br>
89ರಾಜ್ಯಸಭೆಯ ಸಭಾಪತಿ & ಉಪಸಭಾಪತಿ <br>
93ಲೋಕಸಭೆಯ ಸಭಾಪತಿ &ಉಪಸಭಾಪತಿ <br>
99ಸಂಸತ್ ಸದಸ್ಯರಿಂದ ಪ್ರಮಾಣವಚನ <br>
100ಸದನದಲ್ಲಿ ಮತದಾನ ಮತ್ತು ಕೊರಂ<br>
102 ಸದಸ್ಯರ ಅನರ್ಹತೆ ಗಳು<br>
108 ಸಂಸತ್ತಿನ ಜಿಂಟಿ ಅಧಿವೇಶನ <br>
112ಕೇಂದ್ರ ಬಜೆಟ್ <br>
120ಸಂಸತ್ತಿನ ಬಳಸಬೇಕಾದ ಭಾಷೆಗಳು <br>
122 ಸಂಸತ್ತಿನಲ್ಲಿ ನ್ಯಾ.. ಹಸ್ತಕ್ಷಪ ಇಲ್ಲ <br>
123 ರಾಷ್ಪಪತಿ ಸುಗ್ರಿವಾನೇ <br>
124ಸವೋಚ್ಚ್ ನ್ಯಾಯಾಲಯ <br>
129 ದಾಖಲೆಯ ನ್ಯಾಯಲಯವಾಗಿ (ಸ) <br>
131ಸವೋಚ್ಚ್ ನ್ಯಾ .. ಮೂಲಾಧಿಕಾರ <br>
133 ಸವೋಚ್ಚ್ ನ್ಯಾ. ಸಿವಿಲ್ ಅಪೀಲು <br>
134ಸವೋಚ್ಚ್ ನ್ಯಾ . ಕ್ರಿಮಿನಲ್ ಅಪೀಲು <br>
143 ಸಲಹಾ ನ್ಯಾಯಾಧಿಕರಣ <br>
148 ಸಿ ಎ ಜಿ<br>
💐ಭಾಗ -6(ರಾಜ್ಯಗಳು)<br>
153 ರಾಜ್ಯಪಾಲರು<br>
155 ರಾಜ್ಯಪಾಲರ ನೇಮಕ <br>
157 ರಾಜ್ಯಪಾಲರ ಅರ್ಹತೆ ಗಳು<br>
161 ರಾಜ್ಯಪಾಲರ ಕ್ಷಮಾಧಾನ <br>
163 ರಾಜ್ಯಪಾಲರಿಗೆ ಮಂತ್ರಿಮಂಡಲದ ನೆರವು <br>
165 ರಾಜ್ಯ ಅಡ್ವಾಕೆಟ್ ಜನರಲ್ <br>
170 ವಿಧಾನಸಭೆಗಳ ರಚನೆ<br>
171ವಿಧಾನಪರಿಷತ್ತಿನ ರಚನೆ <br>
175 ರಾಜ್ಯಪಾಲರ ಜಿಂಟಿ ಅಧಿವೇಶನ <br>
178 ವಿಧಾನಸಭೆಯ ಅಧ್ಯಕ್ಷರು & ಉಪಾಧ್ಯಕ್ಷರು <br>
189 ಸದನದಲ್ಲಿ ಮತದಾನ &ಕೋರಂ<br>
202 ರಾಜ್ಯ ಬಜೆಟ್<br>
213 ರಾಜ್ಯಪಾಲರ ಸುಗ್ರೀವಾಜೆ <br>
214 ಉಚ್ಚನ್ಯಾಯಾಲಯ <br>
226 ರಿಟ್ಗಳನ್ನು ಹೊರಡಿಸುವ ಅಧಿಕಾರ <br>
233 ಜಿಲ್ಲಾ ನ್ಯಾಯಾಧೀಶರ ನೇಮಕಾತಿ <br>
ಭಾಗ -7 (ನಿರಸನಗೊಳಿಸಿದೆ )<br>
💐ಭಾಗ - 8 (ಕೇಂದ್ರಾಡಳಿತ ಪ್ರದೇಶಗಳು) <br>
239(ಎ ಎ) ದೆಹಲಿಗೆ ವಿಶೇಷ ಉಪಬಂಧಗಳು <br>
240 ಕೇಂದ್ರಾಡಳಿತ ಪ್ರದೇಶ ರಾಷ್ಪಪತಿ ಅಧಿಕಾರ <br>
💐ಭಾಗ -9(ಪಂಚಾಯಿತಿಗಳು )<br>
243- ಸ್ಥಳೀಯ ಸರ್ಕಾರಗಳು <br>
💐ಭಾಗ -10 (ಅನುಸೂಚಿತ ಬುಡಕಟ್ಟು ಪ್ರದೇಶಗಳು)<br>
244 -ಅನುಸೂಚಿತ ಬುಡಕಟ್ಟು ಪ್ರದೇಶ ಆಡಳಿತ <br>
💐ಭಾಗ - 11 (ಕೇಂದ್ರ & ರಾಜ್ಯಗಳ ಸಂಬಂಧಗಳು) <br>
262- ಅಂತಾರಾಜ್ಯ ನದಿ ವಿವಾದಗಳ ಇತ್ಯರ್ಥ <br>
💐ಭಾಗ -12(ಹಣಕಾಸು , ಕರಾರು & ದಾವೆ ) <br>
266- ಸಂಚಿತ ವಿಧಿ <br>
280- ಹಣಕಾಸು ಆಯೋಗ <br>
300(ಎ) ಆಸ್ತಿಯ ಹಕ್ಕಿಗೆ ಕಾನೂನಿನ ನೆರವು <br>
💐 ಭಾಗ - 13 (ವ್ಯಾಪಾರ ,ವಾಣಿಜ್ಯ & ಸಂಪರ್ಕ ) <br>
302 ನಿರ್ಬಂಧ ವಿಧಿಸುವ ಸಂಸತ್ತಿನ ಅಧಿಕಾರ <br>
💐ಭಾಗ - 14 (ಲೋಕಸೇವಾ ಆಯೋಗಗಳು ) <br>
312 ಅಖಿಲ ಭಾರತ ಸೇವೆಗಳು <br>
315 upsc & kpsc<br>
💐💐💐💐💐💐💐💐<br>
ಭಾಗ - 15 (ಚುನಾವಣೆಗಳು) <br>
324- ಚುನಾವಣಾಆಯೋಗ <br>
326 ವಯಸ್ಕರ ಮತದಾನ ಪದ್ಧತಿ <br>
💐💐💐💐💐💐💐💐💐<br>
ಭಾಗ -16 ಕೆಲವು ವರ್ಗಗಳ ವಿಶೇಷ ಉಪಬಂಧ <br>
330 - sc& st ಲೋಕಸಭೆಯಲ್ಲಿ ಮೀಸಲಾತಿ <br>
331- ಲೋಕಸಭೆಯಲ್ಲಿ ಆಂಗ್ಲೋ ಇಂಡಿಯನ್ <br>
332- sc&st ವಿಧಾನಸಭೆಯಲ್ಲಿ ಮೀಸಲಾತಿ <br>
333-ವಿಧಾನಸಭೆಯಲ್ಲಿ ಆಂಗ್ಲೋ ಇಂಡಿಯನ್ <br>
💐💐💐💐💐💐💐💐💐<br>
ಭಾಗ - 17 (ರಾಜ್ಯ ಭಾಷೆ ) <br>
335- ರಾಜ್ಯ ಆಡಳಿತ ಭಾಷೆಗಳು <br>
350- ಎ ಪ್ರಾ .. ಹಂತದಲ್ಲಿ ಮಾ....ಭಾಷಾ ಶಿಕ್ಷಣ<br>
💐💐💐💐💐💐💐💐💐<br>
ಭಾಗ - 18 (ತುರ್ತುಪರಿಸ್ಥಿತಿಗಳು)<br>
352- ರಾಷ್ಟ್ರೀಯ ತುರ್ತುಪರಿಸ್ಥಿತಿ <br>
356- ರಾಜ್ಯ ತುರ್ತು ಪರಿಸ್ಥಿತಿ <br>
360- ಹಣಕಾಸು ತುರ್ತುಪರಿಸ್ಥಿತಿ <br>
💐💐💐💐💐💐💐💐💐<br>
ಭಾಗ- 19 (ಇತರೆ ) <br>
364 - ವಿಮಾನ ನಿಲ್ದಾಣ , ಬಂದರುಗಳು <br>
ಭಾಗ - 20 ( ಸಂವಿಧಾನದ ತಿದ್ದುಪಡಿಗಳು) <br>
368- ತಿದ್ದುಪಡಿಗಳು <br>
💐💐💐💐💐💐💐💐💐<br>
ಭಾಗ -21(ವಿಶೇಷ ಉಪಬಂಧಗಳು ) <br>
370-ಜಮ್ಮು ಕಾಶ್ಮೀರಕ್ಕೆ ಸಂಬಂಧ <br>
371- ಮಹಾರಾಷ್ಟ್ರ & ಗುಜರಾತ್ <br>
371ಜೆ ಹೈದರಾಬಾದ್ ಕರ್ನಾಟಕ<br>
ಭಾಗ -22(ಹಿಂದಿ & ನಿರಸನಗಳು) <br>
394 - ಎ ಹಿಂದಿ ಭಾಷೆಯಲ್ಲಿ ಅಧಿಕೃತ ಪಠ್ಯ<br>
395- ನಿರಸನಗಳು</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-71700467524297481412018-02-25T19:03:00.001-08:002018-02-27T07:14:31.969-08:00ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು & ಸ್ಥಳಗಳು <div class="blogaway-section"><p> ಅಂತರಾಷ್ಟ್ರೀಯ ಸಂಘ ಸಂಸ್ಥೆಗಳು & ಸ್ಥಳಗಳು <br/>
<br/>👿 ಕಾರ್ಮಿಕರ ಸಂಸ್ಥೆ :- ಜಿನೇವಾ<br/>
👿 ಆರೋಗ್ಯ ಸಂಸ್ಥೆ :- ಜಿನೇವಾ<br/>
👿 ಹವಾಮಾನ ಸಂಸ್ಥೆ :- ಜಿನೇವಾ<br/>
👿 ವಿಶ್ವ ವ್ಯಾಪಾರ & ವಾಣಿಜ್ಯ ಸಂಸ್ಥೆ :- ಜಿನೇವಾ<br/>
👿 ದೂರ ಸಂಪರ್ಕ ಸಂಸ್ಥೆ :- ಪ್ಯಾರಿಸ್ <br/>
👿 ಶಿಕ್ಷಣ ವೈಜ್ಞಾನಿಕ & ಸಾಂಸ್ಕೃತಿಕ ಸಂಸ್ಥೆ :- ಪ್ಯಾರಿಸ್ <br/>
👿ಮಕ್ಕಳ ಸಂಸ್ಥೆ :- ನ್ಯೂಯಾರ್ಕ್<br/>
👿 ಅಣುಶಕ್ತಿ ಸಂಸ್ಥೆ :- ವಿಯೆನ್ನಾ<br/>
👿 ವಿಶ್ವ ಕೈಗಾರಿಕಾ ಸಂಸ್ಥೆ :- ವಿಯೆನ್ನಾ<br/>
👿 ಪರಿಸರ ಸಂಸ್ಥೆ :- ನೈರೋಬಿ<br/>
👿 ವಿಮಾನ ಯಾನ ಸಂಸ್ಥೆ :- ಮಾಂಡ್ರಿಯಾಲ್<br/>
👿 ಆಹಾರ ಕೃಷಿ ಸಂಸ್ಥೆ :- ರೋವರ್<br/>
👿 ವಿಶ್ವ ನ್ಯಾಯಾಲಯ :- ಹೇಗ್<br/>
👿 ವಿಶ್ವ ಬ್ಯಾಂಕ್ :- ವಾಷಿಂಗ್ಟನ್<br/>
👿 ವಿಶ್ವ ಹಣಕಾಸು ಸಂಸ್ಥೆ :- ವಾಷಿಂಗ್ಟನ್</p></div><br/>SHASHIKUMAR J Rhttp://www.blogger.com/profile/14597809416122600432noreply@blogger.com0Jayachamarajapura, India13.4171808 76.348379tag:blogger.com,1999:blog-7145391739634669530.post-37955756256211474532018-02-24T23:29:00.001-08:002018-02-24T23:29:04.659-08:00ಮೂಲಭೂತ ಕರ್ತವ್ಯಗಳು<div class="blogaway-section"><p>ಮೂಲಭೂತ ಕರ್ತವ್ಯಗಳು<br/>
<br/>ಮೂಲಭೂತ ಕರ್ತವ್ಯಗಳನ್ನು ನಾವು ಭಾರತ ಸಂವಿಧಾನಕ್ಕೆ ಸೋವಿಯತ್ (ರಷ್ಯಾ) ಸಂವಿಧಾನದಿಂದ ಎರವಲು ಪಡೆದಿದ್ದೇವೆ. 1976ರ 42ನೇ ತಿದ್ದುಪಡಿಯ ಮೂಲಕ ಭಾರತ ಸಂವಿಧಾನಕ್ಕೆ ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸೇರಿಸಲಾಯಿತು. ಭಾರತ ಸಂವಿಧಾನದಲ್ಲಿ 4-ಎ ಭಾಗದಲ್ಲಿನ 51(ಎ) ವಿಧಿಯಡಿಯಲ್ಲಿ ಹನ್ನೊಂದು ಮೂಲಭೂತ ಕರ್ತವ್ಯಗಳನ್ನು ಕಾಣಬಹುದು.<br/>
ಅವುಗಳು ಈ ಕೆಳಗಿನಂತಿವೆ<br/>
<br/>1. ಸಂವಿಧಾನ, ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜವನ್ನು ಗೌರವಿಸುವುದು.<br/>
<br/>2. ಸ್ವಾತಂತ್ರ್ಯ ಚಳುವಳಿಯ ಉದಾತ್ತ ಆದರ್ಶಗಳನ್ನು ಪಾಲಿಸುವುದು.<br/>
<br/>3. ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವುದು ಮತ್ತು ಕಾಪಾಡುವುದು.<br/>
<br/>4. ಕರೆ ಬಂದಾಗ ರಾಷ್ಟ್ರವನ್ನು ರಕ್ಷಿಸುವುದು ಮತ್ತು ದೇಶ ಸೇವೆ ಮಾಡುವುದು.<br/>
<br/>5. 6 ರಿಂದ 14 ವರ್ಷದೊಳಗಿನ ಮಕ್ಕಳನ್ನು ಪಾಲಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸತಕ್ಕದ್ದು.<br/>
<br/>6. ನಮ್ಮ ಸಮ್ಮಿಶ್ರ ಸಂಸ್ಕøತಿಯ ಶ್ರೀಮಂತ ಪರಂಪರೆಯನ್ನು ಗೌರವಿಸುವುದು ಮತ್ತು ರಕ್ಷಿಸುವುದು.<br/>
<br/>7. ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವಿಣ್ಯತೆಯನ್ನ<br/>
ು ಪ್ರದರ್ಶಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸುವುದು.<br/>
<br/>8. ಮಹಿಳೆಯರ ಗೌರವಕ್ಕೆ ಚ್ಯುತಿಯುಂಟುಮಾಡುವ ಆಚರಣೆಗಳನ್ನು ತ್ಯಜಿಸುವುದು ಮತ್ತು ಭಾರತೀಯರಲ್ಲಿ ಭ್ರಾತೃತ್ವ ಮತ್ತು ಸಾಮರಸ್ಯ ಭಾವನೆಗಳನ್ನು ಬೆಳೆಸುವುದು.<br/>
<br/>9. ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡ ನೈಸರ್ಗಿಕ ಪರಿಸರವನ್ನು ರಕ್ಷಿಸಿ, ಅಭಿವೃದ್ಧಿಪಡಿಸುವುದು.<br/>
<br/>10. ವೈಜ್ಞಾನಿಕ ಹಾಗೂ ಮಾನವೀಯ ಗುಣಗಳನ್ನು ಮತ್ತು ವಿಚಾರಣಾ ಹಾಗೂ ಸುಧಾರಣಾ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.<br/>
<br/>11. ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸುವುದು ಮತ್ತು ಹಿಂಸೆ ತ್ಯಜಿಸುವುದು.<br/></p></div><br/>SHASHIKUMAR J Rhttp://www.blogger.com/profile/14597809416122600432noreply@blogger.com1Jayachamarajapura, India13.4173054 76.3484049tag:blogger.com,1999:blog-7145391739634669530.post-20861001702632401912018-02-24T22:42:00.001-08:002018-02-25T02:59:07.897-08:00ಪರೀಕ್ಷೆಗಳಿಗಾಗಿ ಚುನಾವಣೆ ಮತ್ತು ಚುನಾವಣಾ ಆಯೋಗದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು<p dir="ltr"><b><u>ಪರೀಕ್ಷೆಗಳಿಗಾಗಿ</u></b><b> ಚುನಾವಣೆ ಮತ್ತು ಚುನಾವಣಾ ಆಯೋಗದ ಬಗ್ಗೆ ತಿಳಿದುಕೊಳ್ಳಲೇಬೇಕಾದ </b><b><u>ಸಂಗತಿಗಳು</u></b></p>
<p dir="ltr">ಭಾರತವು ಒಂದು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. 2001 ರ ಜನಗಣತಿಯ ಪ್ರಕಾರ 102.87 ಕೋಟಿ ಜನಸಂರ್ಖಯೆ ಹೊಂದಿದ್ದು ಇದರಲ್ಲಿ 10,863 ಚ.ಕಿ.ಮೀ ವಿಸ್ತ್ರೀರ್ಣ ಹೊಂದಿದ್ದು 6,05,224 ಹಳ್ಳಿಗಳು ಮತ್ತು 3,949 ನಗರಗಳನ್ನೊಳಗೊಂಡು ಇದರಲ್ಲಿ ಶೇ.80 ರಷ್ಟು ಜನ ಗ್ರಾಮಂತರ ಪ್ರದೇಶದಲ್ಲಿದದು ಇದರಲ್ಲಿ 83 ಭಾಗ ಹಿಂದೂಗಳು 11 ಭಾಗ ಮುಸ್ಲಿಂಮರಿದ್ದು 6 ಭಾಗ ಇತರ ಜನಾಂಗಗಳಿವೆ. ಇಂತಹ ಭವ್ಯ ಭಾರತದ ರಾಜಕೀಯ ಇತಿಹಾಸವನ್ನು ಕಾಣುವುದಾದರೆ,</p>
<p dir="ltr">ಭಾರತವು 1600 ರಿಂದ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದು, 1947 ರಲ್ಲಿ ಸ್ವತಂತ್ರಗೊಳಿಸಿತು. ಅದಕ್ಕಿಂತ ಪೂರ್ವದಲ್ಲಿ ಅಂದರೆ 1946 ರಲ್ಲಿ ಸಂವಿಧಾನ ರಚನಾ ಸಭೆಯನ್ನು ರಚಿಸಿ ಅದರಲ್ಲಿ ಯಾವ ರೀತಿಯ ರಾಜಕೀಯ ವ್ಯವಸ್ಥೆಯನ್ನು ಹೊಂದಬೇಕು ಎಂಬುದರ ಕುರಿತು ಚರ್ಚೆ ನಡೆದ ಸಂದರ್ಭದಲ್ಲಿ ಅಂತಿಮವಾಗಿ ನಾವುಗಳು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕೆ ಕಾರಣ 1947ರಲ್ಲಿ ಸ್ವಾತಂತ್ರ್ಯಗಳಿಸಿದ ಸಂದರ್ಭದಲ್ಲಿ ದೇಶದಲ್ಲಿ ಬಡತನ, ಹಸಿವು, ನಿರುದ್ಯೋಗ, ವಸತಿ ನಿರಾಶ್ರಿತರು ವಲಸೆ ಹೀಗೆ ಅನೇಕ ಸವಾಲುಗಳು ದೇಶ ಎದುರಿಸುತ್ತಿರುವ ಸಂದರ್ಭದಲ್ಲಿ ಹೊಸ ರಾಜಕೀಯ ವ್ಯವಸ್ಥೇಯನ್ನು ಅಳವಡಿಸುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಬಹಳ ಕಾಲ ನಮ್ಮನ್ನ ಆಳಿದ ಬ್ರಿಟಿಷರ ಸಂಸದೀಯ ಪದ್ದತಿ ನಮಗೆ ಒಂದು ರೀತಿ ಪರಿಚಯಾತ್ಮಕ ಮತ್ತು ರಾಜಕೀಯ ಪಾಠದಂತಿತ್ತು. ಅಲ್ಲದೇ 1935ರ ಕಾಯ್ದೆಯು ಸಹಾ ಸಂಸದೀಯ ಪದ್ದತಿಯನ್ನು ಪ್ರತಿಪಧಿಸಿತು. ಇದರ ಪರಿಣಾಮವಾಗಿ 1947ರಲ್ಲಿ ಭಾರತ ಸ್ವತಂತ್ರ್ಯಗೊಳಿಸಿದ ನಂತರ 1950 ಜನವರಿ 26 ರಿಂದ ನಮ್ಮ ರಾಜ್ಯಾಂಗವನ್ನು ಹೊಂದಿದ ನಂತರ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಇಂದಿನವರೆಗೂ ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.</p>
<p dir="ltr">ಇಂತಹ ಭಾರತದ ಪ್ರಜಾಸತ್ತ ಈ ಭೂಮಿಯ ಮೇಲೆ ಒಂದು ಬೃಹತ್ ಪ್ರಜಾತಾಂತ್ರಿಕತೆ ಎಂಬುದು ನಿರ್ವಿವಾದಿತ ಅಂಶವಾಗಿದ್ದು ಪ್ರಜಸತ್ತತ್ಮಾಕ ರಾಷ್ಟ್ರಗಳಲ್ಲೇ ನಮ್ಮದು ಅತ್ಯಂತ ಸ್ಥಿರವಾದ ಪ್ರಜಾತಂತ್ರಿಕತೆ ಎಂಧು ಸಹಾ ಪರಿಗಣಿಸಲಾಗಿದೆ. ಲಕ್ಷ್ಮೀ ಚಂಧ್ರನ್ ಹಸನ್ ಉಜ್ಜಮನ್ ಪ್ರಕರಣದಲ್ಲಿ ಸರ್ವೊಚ್ಚ ನ್ಯಾಯಾಲಯದ ಮಾತುಗಳಲ್ಲೇ ಹೇಳುವುದಾದರೆ, “ಭಾರತದ ಪ್ರಜಾತಾಂತ್ರಿಕತೆಯು ನೀರ ಚಿಲುಮೆ ಎಂಬುದು ಸಮಕಾಲೀನ ಇತಿಹಾಸದ ವಾಸ್ತವಂಶ. ಈ ಸರ್ವೊಚ್ಚ ನ್ಯಾಯಾಲಯದ ಹೇಳಿಕೆಯನ್ನು ನಾವು ಪುಷ್ಠಿಕರಿಸಲು ಕಾರಣ ಪ್ರಾರಂಭದಲ್ಲಿ ವಿವರಿಸುವಂತೆ ಭಾರತ ಸ್ವತಂತ್ರ್ಯಗಳಿಸಿಕೊಂಡು ತಮ್ಮದೇ ಆದ ಸಂವಿಧಾನವನ್ನು ಹೊಂದಿದರೂ ಸಹಾ ಪಾಕಿಸ್ತಾನದಂತಹ ರಾಷ್ಟ್ರಗಳು ಸ್ವತಂತ್ರ್ಯಗಳಿಸಿಕೊಂಡು 60 ವರ್ಷಗಳ ಅವಧಿಯಲ್ಲಿ 30 ವರ್ಷಕ್ಕೂ ಅಧೀಕ ಕಾಲ ಸೇನಾ ನಾಯಕರು ಆಡಳಿತ ಮತ್ತು ರಾಜಕೀಯ ಅಸ್ಥಿರತೆಯೊಂದಿಗೆ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಭಾರತವು ಇಂದಿನವರೆಗೂ ಸಹಾ (ತುರ್ತು ಪರಿಸ್ಥಿತಿಯನ್ನು ಹೊರತು ಪಡಿಸಿ) ಇಂತಹ ಕಹಿ ಘಟನೆಗಳಿಗೆ ಸಿಲುಕಿರುವುದಿಲ್ಲ. ಇದಕ್ಕೆ ಕಾರಣ ಭಾರತದ ಪ್ರಜಾಸತಾತ್ಮಕ ಮೌಲ್ಯಗಳು & ಸಂವಿಧಾನದಲ್ಲಿನ ಸದೃಡತೆ ಎನ್ನಬಹುದು. ಆದ್ದರಿಂದಲೇ ಡಾ|| ಬಿ.ಆರ್. ಅಂಬೇಡ್ಕರ್ ರವರು ಭಾರತದ ಪ್ರಜಾಪ್ರಭುತ್ವದ ಭವಿಷ್ಯವನ್ನು ಈ ರೀತಿ ಹೇಳಿದ್ದಾರೆ. “ನಮ್ಮ ಪ್ರಜಾಪ್ರಭುತ್ವ ಜೀವಾಂತವಾಗಿದಲ್ಲಿ ಅದರ ಫಲವನ್ನು ಭಾರತೀಯರಾದ ನಾವು ಅನುಭವಿಸುವುದು ನಿಶ್ಚಿತ ಒಂದು ಪಕ್ಷ ಆ ಪ್ರಜಾಪ್ರಭುತ್ವವು ಮರಣ ಹೊಂದಿದಲ್ಲ ಅದುವೇ ವಿನಾಶ. ಈ ಬಗ್ಗೆ ಸಂಶಯಬೇಡ” ಎನ್ನುವ ಮೂಲಕ ಜನತೆಯ ಮೇಲಿರುವ ಹೊಣೆ ಏನು ಎಂಬುದನ್ನು ತಿಳಿಸಿದ್ದಾರೆ. ಆ ಹೊಣೆ ಏನೆಂದರೆ ಪ್ರಜಾಪ್ರಭುತ್ವದ ಚಲನೆಗೆ ಕಾರಣವಾಗಿರುವರು ಜನಪ್ರತಿನಿಧಿಗಳ ಆಯ್ಕೆ ಈ ಜನಪ್ರತಿನಿಧೀಗಳ ಆಯ್ಕೆಯು ಬಹುಕಠಿಣ ವಿಧಾನವಾಗಿರುವುದನ್ನು ಈ ವರೆಗೆ ಭಾರತದ ಸಂಸತ್ತಿಗೆ ನಡೆದ 15 ಚುನಾವಣೆಗಳಲ್ಲಿ ಕಾಣಬಹುದಾಗಿದೆ. ಆ ಚುನಾವಣೆಗಳು ನಡೆದ ವರ್ಷಗಳೆಂದರೆ 1952, 1957, 1962, 1967,1971 ,1977, 1980, 1984, 1989, 1991, 1996, 1998, 1999, 2004, 2005 ಈ 15 ಚುನಾವಣೆಗಳಲ್ಲಿ 5 ಚುನಾವಣೆಗಳನ್ನು ಬಿಟ್ಟು ಉಳಿಕೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚಿಸಿದೆ. ಇಂತಹ ಸರಕಾರ ರಚನೆಗೆ ಅವಶ್ಯಕವಾಗಿ ಬೇಕಾಗಿರುವುದು ಸ್ವತಂತ್ರ್ಯವಾದ ತನ್ನದೆ ಆದ ಸ್ವಾಯತ್ತತೆ ಹೊಂದಿರುವ ರಾಜಕೀಯ ಹಿಡಿತದಿಂಧ ಮುಕ್ತವಾಗಿರುವ ಚುನವಣಾ ಆಯೋಗವಾಗಿದೆ. ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಮೈಗೂಡಿಸಿಕೊಂಡು ಭಾರತದ ಸಂವಿಧಾನಾತ್ಮಕ ಸಂಸ್ಥೆಯಾಗಿ ರೂಪಗೊಂಡಿರುವ ಸಂಸ್ಥೆ ಎಂದರೆ ಭಾರತೀಯ ಚುನಾವಣಾ ಆಯೋಗವಾಗಿದೆ.</p>
<p dir="ltr">ಈ ಭಾರತೀಯ ಚುನಾವಣಾ ಆಯೋಗದ ನೇತೃತ್ವದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ 1951-52 ರಲ್ಲಿ ನಡೆಯಿತು. ಆ ಸಂಧರ್ಭದಲ್ಲಿ 17 ಕೋಟಿ ಮತದಾರರು ಮತ ಚಲಾಯಿಸುವ ಮುಖಾಂತರ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗುಂಡಿದ್ದರೂ ಈ ರೀತಿ ಈ ವರೆಗೂ ಅನೇಕ ಚುಣಾವಣೆಗಳನ್ನು ನಡೆಸಿಕೊಂಡು ಬಂದಿರುವ ಈ ಚುನಾವಣಾ ಆಯೋಗವನ್ನು “ಭಾರತೀಯ ಸಂಸದೀಯ ವ್ಯವಸ್ಥೆಯ ಕಾವಲು ನಾಯಿ ಎಂತಲೇ ಕರೆಯುತ್ತಾರೆ”.</p>
<p dir="ltr"><b><b>ಭಾರತೀಯ ಚುನಾವಣಾ ಆಯೋಗ :</b></b></p>
<p dir="ltr">ಪ್ರಾರಂಭದಲ್ಲಿ ತಿಳಿಸಿರುವಂತೆ ನಮ್ಮ ಸಂವಿಧಾನ ರಚನಾಕಅರ್ತರೂ ರಾಷ್ಟ್ರದಲ್ಲಿ ಮುಕ್ತ & ನಿಷ್ಪಕ್ಷಪಾತವಾದ ಚುನಾವಣೆಗಳನ್ನು ನಡೆಸುವ ದೃಷ್ಟಿಯಿಂದ ಸಂವಿಧಾನದ 324ನೇ ವಿಧಿಯಿಂದ 329ನೇ ವಿಧಿಗಳ ಪ್ರಕಾರ ಚುನಾವಣಾ ಆಯೋಗದ ರಚನೆಗೆ ಅವಕಾಶ ಆಯೋಗದ ರಚನೆಗೆ ಅವಕಾಶ ನೀಡಲಾಗಿದ್ದು, ಇದರ ಅನ್ವಯ ಜನವರಿ 25, 1950 ರಂದು ಸ್ವಯುತ್ತಾ & ಅರೆ ನ್ಯಾಯಾಂಗೀಯ ಅಧಿಕಾರವನ್ನು ಹೊಂದಿರುವ ಸಂವಿಧಾನತ್ಮಕ ಸಂಸ್ಥೆಯನ್ನಾಗಿ ರೂಪಿಸಿದರು.(ಂuಣoಟಿomous & quos ರಿuಜiಛಿiಚಿಟ ಛಿoಟಿsಣiಣuಣioಟಿಚಿಟ boಜಥಿ) ಇದನ್ನು ಭಾರತ ಸಂವಿಧಾನದ 4ನೇ ಸ್ತಂಭ ಎಂದು ಕರೆಯಲಾಗಿದೆ(ಉಳಿಕೆ 3 ಅಂಗಗಳೆಂದರೆ ಸುಪ್ರೀಂ ಕೋರ್ಟ ಯು.ಪಿ.ಎಸ್.ಸಿ & ಕಂಟ್ರೋಲರ್ ಹಾಗೂ ಅಡಿಟರ್ ಜನರಲ್‍ಗಳಾಗಿದ್ದರೆ).<br>
1950 ರಿಂದ 1989 ರ ವರೆಗೆ ಈ ಆಯೋಗವು ಏಕ ಸದಸ್ಯರನ್ನು ಒಳಗೊಂಡು ಕಾರ್ಯನಿರ್ವಹಿಸುತ್ತಿತ್ತು. ಅಕ್ಟೋಬರ್ 16, 1989 ರಿಂಧ ರಾಷ್ಟ್ರಪತಿ ಯವರು ಇಬ್ಬರೂ ಚುನಾವಣಾ ಕಮೀಷನರ್‍ಗಳನ್ನು ನೇಮಕ ಮಾಡಿದ್ದರು. ಅವರೆಂದರೆ ಎಸ್.ಎಸ್. ಥನೋವಾ ಮತ್ತು ವಿ.ಎಸ್. ಸೀಗೆಲ್‍ರವರುಗಳಾಗಿದ್ದು, ಜನವರಿ 11, 1990 ರಂದು ರಾಷ್ಟ್ರಾಧ್ಯಾಕ್ಷರು ಹೊಸದಾಗಿ ನೇಮಕವಾಘಿದ್ದ ಆ ಇಬರು ಆಯುಕ್ತರುಅಗಳನ್ನು ರದ್ದುಪಡಿಸಿದರು. ಪಿ.ವಿ. ನರಸಿಂಹರಾವ್ ಸರಕಾರವು ಅಕ್ಟೋಬರ್ 01-1993 ರಂದು ತ್ರಿಸದಸ್ಯ ಚುನಾವಣಾ ಆಯೋಗವನ್ನ ರಚಿಸಿತು. ಅಂದಿನಿಂದ ಇಂದಿನವರೆಗೆ ಚುನಾವಣಾ ಆಯೋಗವು ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಚುನಾವಣಾ ಆಯುಕ್ತರನ್ನು.</p>
<p dir="ltr">ನೇಮಕ: ಚುನಾವಣಾ ಆಯೋಗದ ಮುಖ್ಯ ಕಮಿಷನರ್ ಮತ್ತು ಇತರ ಸದಸ್ಯರಗಳನ್ನು ರಾಷ್ಟ್ರಪತಿಯವರು ನೇಮಕ ಮಾಡುತ್ತಾರೆ. ಈ ನೇಮಕಾತಿ ಮಾಡುವಾಗ ಕ್ಯಾಬಿನೆಟ್ ಸಲಹೆಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ.ಅಧಿಕಾರವಧಿ: ಆ ಆಯೋಗದ ಸದಸ್ಯರ ಅವಧಿ 6 ವರ್ಷಗಳು ಆದರೆ ಅವಧಿಕ್ಕಿಂತ ಮೊದಲು 65 ವರ್ಷಗಳು ತುಂಬಿದ್ದರೆ ಹುದ್ದೆಯಿಂದ ನಿವೃತ್ತಿಯಾಗಬೇಕಾಗುತ್ತದೆ.ಸೇವಾನಿಯಮಗಳು: ಚುನಾವಣಾ ಆಯೋಗದ ಸದಸ್ಯರ ಹಾಗೂ ಪ್ರಾದೇಶಿಕ ಆಯುಕ್ತರ ಸೇವಾ ನಿಯಮಗಳ್ನನು ಸಂಸತ್ ನಿರ್ಧರಿಸುತ್ತದೆ. ಇಂತಹ ಸೇವಾ ನಿಯಮಗಳನ್ನು ಆಯೋಗದ ಸದಸ್ಯರಿಗೆ ಅನಾನುಕೂಲವಾಘುವಂತೆ ಬದಲಾಯಿಸುವಂತಿಲ್ಲ.</p>
<p dir="ltr">ಆಯೋಗದ ಹಣಕಾಸಿನ ಮೂಲ: ಆಯೋಗದ ಕಾರ್ಯಕಾರಿ ಇಲಾಖೆಗೆಂದು ಸ್ವತಂತ್ರ ಬಜೆಟ್‍ನ್ನು ಒದಗಿಸಲಾಗುತ್ತದೆ. ಆಯೋಗ ಮತ್ತು ಕೇಂಧ್ರ ಸರಕಾರದ ಹಣಕಾಸು ಸಚಿವಾಲಾಯದ ನಡುವೆ ಚರ್ಚೆ ನಡೆದು ಆಯವ್ಯಯವನ್ನ ಅಂತಿಮಗೊಳಿಸುತ್ತಾರೆ. ಈ ಆಯೋಗಕ್ಕೆ ಮುಖ್ಯ ಚರ್ಚೆ ಬರುವುದು ಚುನಾವಣೆಗಳನ್ನು ನಡೆಸುವಾಗ (ಸಂಸತ್ತಿನ ಚುನಾವಣೆ ಖರ್ಚೆನ್ನು ಕೇಂದ್ರಸರಕಾರ ಭರಿಸಿದರೆ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆಸಿದರೆ ರಾಜ್ಯ ಸರಕರ ಚುನಾವಣೇ ಖರ್ಚನ್ನು ಭರಿಸುತ್ತದೆ).</p>
<p dir="ltr"><b><b>ಆಯೋಗದ ಸದಸ್ಯರ ವೇತನ & ಭತ್ಯೆಗಳು:</b></b></p>
<p dir="ltr">ಇವರಿಗೆ ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನವನ್ನು ನೀಡಲಾಗಿದ್ದು, ಆದ್ದರಿಂದ ಆಯೋಗದ ಸದಸ್ಯರಿಗೆ ಸರ್ವೊಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ದೊರೆಯುವ ವೇತನ & ಪೀಂಚಣಿ ಮತ್ತು ಭತ್ಯೆಗಳನ್ನು ನೀಡಲಾಗುತ್ತದೆ. ಈ ಹಣವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.<br>
ಪದಚ್ಯುತಿ: ಈ ಆಯೋಗದ ಸದಸ್ಯರನ್ನು ಪದಚ್ಯುತಿಗೊಳಿಸಲು ತನ್ನದೇ ಆದ ಮತ್ತು ಕಠಿಣವಾದ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ.<br>
• ಮೂಖ್ಯ ಚುನಾವಣಾ ಆಯುಕ್ತರನ್ನು ಸಂವಿಧಾನದ 354ನೇ ವಿಧಿಯ 5ನೇ ಉಪವಿಧಿಯ ಪ್ರಕಾರ ಸುಪ್ರೀಂ ಕೋರ್ಟನ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸಲು ಅನುಸರಿಸುವ ವಿಧಾನದ ಮೂಲಕ ಪದಚ್ಯುತಿಗೊಳಿಸಿದರೆ,<br>
• ಇತರ ಚುನಾವನಾಧಿಕಾರಿಗಳು ಹಾಗ ಪ್ರಾದೇಶಿಕ ಚುನಾವನಾಧಿಕಾರಿಗಳನ್ನು ಮುಖ್ಯ ಚುನಾವನಾಧಿಕಾರಿಗಳ ಶಿಪಾರಸ್ಸಿನೊಡನೆ ವಜಾಮಾಡಲು ಅವಕಾಶವಿದೆ.<br>
ಆದರೆ ಇದುವರೆಗೂ ಯಾರನ್ನು ಸಹಾ ಪದಚ್ಯುತಿಗೊಳಿಸಿಲ್ಲ ಆದರೆ ಕೇಂಧ್ರದಲ್ಲಿ ಅಧಿಕಾರದಲ್ಲಿದ್ದ ನರಸಿಂಹರಾರ್‍ರವರ ಸರಕಾರವು ಟಿ.ಎನ್.ಶೇಷನ್‍ರವರನ್ನ ಪದಚ್ಯುತಿಗೊಳಿಸುವತ್ತ ಯೋಜಿಸುತ್ತಾರೂ ಕ್ರಮ ಕೈಗೊಳ್ಳಲಿಲ್ಲ.<br>
ಚುನಾವಣಾ ಆಯೋಗದ ಸ್ವಾತಂತ್ರ್ಯತೆ: ಚುನವಣಾ ಆಯೋಗವು ಸ್ವತಂತ್ರವಾಗಿ ಹಾಗೂ ನಿರ್ಭಯವಾಘಿ ಕಾರ್ಯನಿರ್ವಹಿಸಲು ಅವಕಾಶವಿದ್ದಾಗ ಮಾತ್ರ ನಿಷ್ಪಕ್ಷಪಾತ ಚುನಾವಣೆ ನಡೆಸಲು ಸಾಧ್ಯ ಎಂಬುದ ದೃಷ್ಠಿಯಿಂದ ಸಂವಿಧಾನ ರಚನಾಕರ್ತರುಗಳು ಚುನಾವಣಾ ಆಯೋಗವನ್ನು ಸ್ವತಂತ್ರ ನಿಯಂತ್ರಣ ಆಯೋಗವನ್ನಾಗಿ ರಚಿಸಿರುವವರು. ಇದಕ್ಕಾಗಿ ಕೆಲವು ನಿಯಮಗಳನ್ನು ಅಳವಡಿಸಲಾಗಿದೆ, ಅವುಗಳೆಂದರೆ,<br>
• ಸಂವಿಧಾನದ 324ನೇ ವಿಧಿಯು 5ನೇ ಉಪವಿಧಿಯ ಪ್ರಕಾರ ಚುನಾವಣಾ ಆಯುಕ್ತರಿಗೆ ಸೇವಾ ಭದ್ರತೆಯನ್ನು ಒದಗಿಸುತ್ತದೆ. ನೇಮಕ ಮಡಿದ ನಂತರ ತನಗೆ ಅನಾನುಕೂಲವಾಘುವಂತೆ ಸೇವಾ ನಿಯಮಗಳನ್ನು ಸರ್ಕಾರ ಬದಲಾಯಿಸುವಂತಿಲ್ಲ<br>
• ಮೂಖ್ಯ ಚುನಾವಣಾ ಅಧಿಕಾರಿಯನ್ನು ಪದಚ್ಯುತಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನ ಪದಚ್ಯುತಿಗೊಳಿಸುವ ವಿಧಾನವನ್ನ ಅನುಸರಿಸಬೇಕು.<br>
• ಮುಖ್ಯ ಚುನಾವಣಾ ಆಯುಕ್ತರ ಶಿಪಾರಸ್ಸಿಗೆ ಅನುಗುಣವಾಗಿ ಮಾತ್ರ ಇತರ ಚುನಾವಣಾ ಆಯುಕ್ತರು ಹಾಗೂ ಪ್ರಾದೇಶಿಕ ಆಯುಕ್ತರುಗಳನ್ನು ಸೇವೆಯಿಂದ ತೆಗೆದು ಹಾಕಬಹುದು.<br>
• ಆಯೋಗದ ಸದಸ್ಯರಿಗೆ ಭಾರತದ ಸಂಚಿತ ನಿಧೀಯಿಂದ ವೇತನ ಪಿಂಚಣಿ ಇತರೆ ಸೌಲಭ್ಯಗಳನ್ನು ನೀಡಲಾಗುತ್ತದೆ.<br>
• ಚುನಾವಣಾ ಆಯೋಗದ ಸದಸ್ಯರಿಗೆ ಸುಪ್ರೀಂ ಕೋರ್ಟ ನ್ಯಾಯಾಧಿಶರ ಸ್ಥಾನಮಾನವನ್ನ ಹೊಂದಿದ್ದಾರೆ.<br>
• ಚುನಾವಣೆಗಳನ್ನು ನಡೆಸಲು ಅವಶ್ಯವಿರುವಂತಹ ಎಲ್ಲಾ ಸಿಬ್ಬಂದಿವರ್ಗವನ್ನ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಒದಗಿಸಬೇಕಾಗುತ್ತದೆ.<br>
ಈ ರೀತಿ ನಿಬಂಧನೆಗಳು ಇರುವುದರಿಂದ ಕೆಂದ್ರ ಸರಕಾರವು ಇತರೆ ಉದ್ಯೋಗಿಗಳ ಮೇಲೆ ಕ್ರಮಕೈಗೊಳ್ಳುವಂತೆ ಆಯೋಗದ ಸದಸ್ಯರ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಹಾಗೂ ಅದಕ್ಕೆ ಶಾಸಕಾಂಗದ ಒಪ್ಪಿಗೆ ಇರಲೇಬೇಕಾಗಿರುವುದರಿಂದ ಆಯೋಗವು ಸ್ವತಂತ್ರವಾಗಿ ನಿರ್ಭಯದಿಂದ ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.</p>
<p dir="ltr"><b><b>ಮುಖ್ಯ ಸಂಗತಿಗಳು:</b></b></p>
<p dir="ltr">ಕೇಂಧ್ರ ಹಾಗೂ ರಾಜ್ಯಶಾಸಕಾಂಗಗಳ ಚುನಾವಣೆಯನ್ನು ಯಾರು ನಡೆಸುತ್ತಾರೆ.<br>
ಭಾರತದಲ್ಲಿ ಒಂದೇ ಚುನಾವಣಾ ಆಯೋಗವಿದ್ದು ಸಂವಿಧಾನದ 324(1) ಹಾಗೂ 1950 & 1951 ರ ಪ್ರಜಾಪ್ರತಿನಿಧಿ ಕಾಯ್ದೆಗಳ ಅನ್ವಯ ಈ ಚುನಾವನಾ ಆಯೋಗವು ಪಾರ್ಲಿಮೆಂಟ್ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯವಿಧಾನ ಮಂಡಲಗಳ ಚುನಾವಣೆ ನಡೆಸುತ್ತದೆ.<br>
ಕಾರ್ಪರೇಷನ್ ಮುನಿಸಿಪಾಲಿಟಿಗಳು & ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆರು ನಡೆಸುತ್ತಾರೆ.<br>
ವಿಧಿ 243ಏ ಮತ್ತು 243 ZA ಪ್ರಕಾರ (73 & 74ನೇ ತಿದ್ದುಪಡಿಯನ್ವಯ) ಪ್ರತಿ ರಾಜ್ಯದಲ್ಲಿ ರಾಜ್ಯ ಚುನಾವಣಾ ಆಯೋಗವನ್ನು ರಚಿಸಲಾಗಿದ್ದು ಕೇಂಧ್ರಾಡಳಿತ ಪ್ರದೇಶಗಳು ಸೇರಿ, ಇವುಗಳು ಕಾರ್ಪರೇಷನ್ ಮುನಿಸಿಪಾಲಿಟಿಗಳು & ಸ್ಥಳೀಯ ಸಂಸ್ಥೆಗಳಾದ ಗ್ರಾಮ, ತಾಲ್ಲೂಕು & ಜಿಲ್ಲಾ ಪಂಚಾಯಿತಿಗಳ ಚುನಾವಣೆ ನಡೆಸುತ್ತವೆ.<br>
ಕರ್ನಾಟಕದಲ್ಲಿ ರಾಜ್ಯ ಚುನಾವಣಾ ಆಯೋಗವನ್ನ ಯಾವಾಗ ರಚಿಸಲಾಯಿತು ಈಗಿನ ಆಯುಕ್ತರು ಯಾರು?<br>
20-05-1993 ರಲ್ಲಿ ರಚಿಸಲಾಯಿತು. ಈಗಿನ ಆಯುಕ್ತರು ಸಿ.ಆರ್. ಚಿಕ್ಕಮಠ<br>
ರಾಜ್ಯ ಚುನಾವಣಾ ಆಯುಕ್ತರನ್ನ ಯಾರು ನೇಮಿಸುತ್ತಾರೆ.<br>
1950 ರ ಪ್ರಜಾಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 13ಎಎ ಪ್ರಕಾರ ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿಗಳು ಚುನಾವಣಾ ಮುಖ್ಯಸ್ಥಾರಾಗಿ ಜೊತೆಗೆ ತಾಲೂಕಿನ ತಹಶೀಲ್ದರರು ಇವರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.<br>
ಪ್ರಥಮವಾಗಿ ಎಲೆಕ್ಟ್ರನಿಕ್ ಮತಯಂತ್ರಗಳನ್ನ ಯಾವಾಗ ಬಳಸಲಾಯಿತು.<br>
1982 ರಲ್ಲಿ ಕೇರಳದ ಪೆರೂರ್ ಮತಕ್ಷೇತ್ರದ ಉಪಚುನಾವಣೆಯಲ್ಲಿ ಬಳಸಲಾಯಿತು. ನಮತರ 1998 ರಲ್ಲಿ ಮಧ್ಯ ಪ್ರದೇಶದ 16 ಅಸೆಂಬ್ಲೀ ಕ್ಷೇತ್ರಗಳಲ್ಲಿ ಬಳಸಲಾಯಿತು. ಅಂತಿಮವಾಗಿ 2004 ರ ಸಾರ್ವತ್ರಿಕ ಚುನಾವಣೆಯಲ್ಲಿ ಇವುಗಳ ಸಂಪೂರ್ಣ ಬಳಕೆಗೆ ಜಾರಿ ತರಲಾಯಿತು.<br>
ಚುನಾವಣಾ ಆಯೋಗದ ಅಧಿಕಾರ & ಕಾರ್ಯಗಳು<br>
• ಮತದಾರರ ಪಟ್ಟಿಗಳ ಸಿದ್ದತೆ ಹಾಗೂ ಪರೀಶೀಲನೆ<br>
• ಸಂಸತ್ ರಾಜ್ಯಶಾಸಕಾಂಗ, ರಾಷ್ಟ್ರಧ್ಯಕ್ಷರು ಹಾಗೂ ಉಪರಾಷ್ಟ್ರಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದು.<br>
• ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು & ಚಿಹ್ನೆಗಳನ್ನು ನೀಡುವುದು.<br>
• ಚುನಾವಣಾ ವಿವಾದಗಳನ್ನು ಬಗೆಹರಿಸಲು ಅಧಿಕಾರಿಗಳನ್ನ ನೇಮಿಸುವುದು<br>
• ಚುನಾವಣಾ ವೇಳೆ ನೀತಿ ಸಂಹಿತೆ ಜಾರಿಗೊಳಿಸುವುದು.<br>
• ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ಸಲಹೆ ನೀಡುವುದು.<br>
• ಚುನಾವಣಾ ಅಕ್ರಮಗಳನ್ನು ತಡೆಯುವುದು<br>
• ಚುನಾವಣೆಗೆ ಸಂಬಂಧಿಸಿದಂತೆ ಸಿಬ್ಬಂಧಿಯನ್ನು ಒದಗಿಸುವಂತೆ ರಾಷ್ಟ್ರಧ್ಯಕ್ಷರ & ರಾಜ್ಯಪಾಲರನ್ನ ಕೇಳಿಕೊಳ್ಳುವುದು.<br>
• ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು<br>
• ರಾಷ್ಟ್ರೀಯ & ಪ್ರಾದೇಶಿಕ ಪಕ್ಷಗಳ ಸ್ಥಾನಮಾನ ನೀಡುವುದು<br>
• ಅನಿರೀಕ್ಷಿತ ಸಮಯದಲ್ಲಿ ಚುನಾವಣೆ ಮುಂದುಡುವುದು<br>
• ಪ್ರಾದೇಶಿಕ ಆಯುಕ್ತರ ಹುದ್ದೆಗಳಿಗೆ ಹೆಸರುಗಳನ್ನ ಸೂಚಿಸುವುದು.<br>
ರೀತಿಯಾಗಿ ಇನ್ನೂ ಅನೇಕ ಕಾರ್ಯಗಳನ್ನ ನೇರೆವೇರಿಸುತ್ತಾರೆ.</p>
<p dir="ltr"><b><b>ಚುನಾವಣಾ ಪ್ರಕ್ರಿಯೆಯ ಹಂತಗಳು:</b></b></p>
<p dir="ltr">1. ನಾಮಪತ್ರ ಸಲ್ಲಿಕೆ<br>
2. ನಾಮಪತ್ರಗಳ ಪರಿಶೀಲನೆ<br>
3. ಸ್ಪರ್ಧೆಯಲ್ಲಿ ಉಳಿದುಕೊಂಡು ಅಭ್ಯರ್ಥಿಗಳ ಹೆಸರಉಗಳ ಪ್ರಕಟ<br>
4. ಚುನಾಅವಣಾ ಪ್ರಚಾರಕ್ಕೆ ಸಮಯ ನಿಗದಿ ಪಡಿಸುವುದು<br>
5. ಮತದಾನ<br>
6. ಮತ ಎಣಿಕೆ & ಫಲಿತಾಂಶಗಳ ಪ್ರಕಟ<br>
ಈ ರೀತಿ ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ದ ವ್ಯವಸ್ಥೆಯ ಮುಂದುವರಿಕೆಗೆ ಪ್ರಮಾಣಿಕವಾಗಿ ಪ್ರಯತ್ನಿಸುತ್ರಿರುವುದು ಸ್ವಾಗತರ್ಹವಾಗಿದೆ. ಇದರ ಪ್ರಭಾವ ಎಷ್ಠಿದೆ ಎಂದರೆ ಚುನಾವಣಾ ಆಯೋಗ ಚಾಟಿಗೆ ರಾಜಕೀಯ ವ್ಯಕ್ತಿಗಳು ಇಂದು ತತ್ತರಿಸಿ ಹೋಗುತ್ತಿದ್ದಾರೆ. ಅದರಲ್ಲೂ ಚುನಾವಣಾ ಆಯೋಗಕ್ಕೆ ಮುಖ್ಯ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡ ಎಂಬುದನ್ನು ಅರಿವು ಮಾಡಿಕೊಟ್ಟರೂ ಅವರು ಜಾರಿಗೆ ತಂದ ಮತದಾರರ ಗುರುತಿನ ಚೀಟಿ ಚುನಾವಣಾ ಅಕ್ರಮಗಳ ನಿಯಂತ್ರಣ ಚುನಾವಣೆಗೆ ಸಾಅರ್ವಜನಿಕ ಆಸ್ತಿಗಳನ್ನು ದುರ್ಬಳಕೆಯಾಗದಂತೆ ತಡೆಹಿಡಿದಿದ್ದು ಚುನಾವಣಾ ವೆಚ್ಚದ ಮೇಲೆ ನಿಯಂತ್ರಣ ಹೇರಿದ್ದು ಈ ರೀತಿ ಇನ್ನೂ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ದೇಶದಾದ್ಯಂತ ಪ್ರಖ್ಯಾತರಾದ ಸಂದರ್ಭದಲ್ಲಿ ಶೇಷನ್‍ರವರ ಕಾರ್ಯ ವೈಖರಿ ಮೇಲೆ ನಿಯಂತ್ರಣ ಹೇರಲು ಸರಕಾರ 1993 ರಲ್ಲಿ ಪಿ.ವಿ ನರಸಿಂಹರಾವ್ ಸರಕಾರವು ಸುಗ್ರೀವಾಜ್ಞ ಮೂಲಕ ಚುನಾವಣಾ ಆಯೋಗವನ್ನ ಬಹುಸದಸ್ಯರ ಆಯೋಗವನ್ನಾಗಿ ಪರಿವರ್ತಿಸಿ ಒಬ್ಬ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಉಪಚುನಾವಣಾಯುಕ್ತರನ್ನಾಗಿ ಮಾಡಿ ತೀರ್ಮಾನಗಳನ್ನ ಬಹುಮತದ ಆಧಾರದ ಮೇಲೆ ತೆಗೆದುಕೊಳ್ಳುವಂತೆ ಮಾಡಿತು. ಒಟ್ಟಾರೆ ಇಂತ ಆಯೋಗವು ಭಾಅರತದ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅನಿವಾರ್ಯವಾಗಿದೆ ಎಂದು ಹೇಳಬಹುದು. ಆದ್ದರಿಂದ ಭಾರತೀಯ ಚುನಾವಣಾ ಆಯೋಗವನ್ನ ಭಾರತದ ಸಂಸದೀಯ ಪದ್ದತಿಯ ಕಾವಲು ನಾಯಿ ಎಂದು ಕರೆಯಬಹುದಾಗಿದೆ.</p>
<p dir="ltr"><b>ಭಾರತದ ಚುನಾವಣಾ ಆಯುಕ್ತರ ಪಟ್ಟಿ :</b></p>
<p dir="ltr">1. ಸುಕುಮಾರ್ ಸೇನ್ ಮಾರ್ಚ 1950 ರಿಂದ ಡಿಸೆಂಬರ್ 1958<br>
2. ಕೆ.ವಿ.ಕೆ.ಸುಂದರಂ ಡಿಸೆಂಬರ್ 1958 ರಿಂದ ಸೆಪ್ಟೆಂಬರ್ 1967<br>
3. ಎಸ್.ಪಿ.ಸೇವಾವರ್ಮ ಅಕ್ಟೋಬರ್ 1967 ರಿಂದ ಸೆಪ್ಟೆಂಬರ್ 1972<br>
4. ಡಾ.ನರೇಂದ್ರ ಸಿಂಗ್ ಅಕ್ಟೋಬರ್ 1972 ರಿಂದ ಫೆಬ್ರವರಿ 1973<br>
5. ಟಿ.ಸ್ವಾಮಿನಾಥನ್ ಫೆಬ್ರವರಿ 1973 ರಿಂದ ಜೂನ್ 1977<br>
6. ಎಸ್.ಎಲ್.ಶಕರ್ ಜೂನ್ 1977 ರಿಂದ ಜೂನ್ 1982<br>
7. ಆರ.ಕೆ. ತ್ರಿವೇದಿ ಜೂನ್ 1982 ರಿಂದ ಡಿಸೆಂಬರ್ 1985<br>
8. ಆರ್.ವಿ.ಎಸ್. ಪೆರೆಶಾಸ್ತ್ರಿ ಜನವರಿ ರಿಂದ 1986 ನವೆಂಬರ್ 1990<br>
9. ವಿ.ಎಸ್. ರಮಾದೇವಿ ನವೆಂಬರ್  ರಿಂದ1990 ಡಿಸೆಂಬರ್ 1990<br>
10. ಟಿ.ಎನ್. ಶೇಷನ್ ಡಿಸೆಂಬರ್ ರಿಂದ 1990 ಡಿಸೆಂಬರ್ 1990<br>
11. ಡಾ.ಎಂ.ಎಸ್.ಗಿಲ್ ಡಿಸೆಂಬರ್ ರಿಂದ 1996 ಜೂನ್ 2001<br>
12. ಜೆ.ಎಂ.ಲಿಂಗ್ಲೋ ಜೂನ್ 2001 ರಿಂದ ಫೆಬ್ರವರಿ 2004<br>
13. ಟಿ.ಎಸ್. ಕೃಷ್ಣಮೂರ್ತಿ ಫೆಬ್ರವರಿ ರಿಂದ 2004 ಮೇ. 2005<br>
14. ಬಿ.ಬಿ ಟಂಡನ್ ಮೇ 2005 ರಿಂದ ಜೂನ್ 2006<br>
15. ನವೀನ್ ಚಾವ್ಲಾ ಮೇ 2009 ರಿಂದ ಜುಲೈ 2010<br>
16. ಎಸ್.ವೈ. ಖುರೇಷಿ  ಜುಲೈ 2010 ರಿಂದ  ಜೂನ್ 2012<br>
17.  ವಿ. ಎಸ್ ಸಂಪತ್ : 11 ಜೂನ್ 2012 ರಿಂದ 15 ಜನೇವರಿ 2015<br>
18. ಹೆಚ್. ಎಸ್. ಬ್ರಹ್ಮ : 16 ಜನೇವರಿ 2015 ರಿಂದ 18 ಏಪ್ರಿಲ್ 2015<br>
19. ನಸೀಮ್ ಜೈದಿ : 19 ಏಪ್ರಿಲ್ 2015 ರಿಂದ 5 ಜುಲೈ 2017<br>
20. ಅಚಲ್ ಕುಮಾರ್ ಜ್ಯೋತಿ: 6 ಜುಲೈ 2017 ರಿಂದ22 ಜನೇವರಿ 2018<br>
21. ಓಂ ಪ್ರಕಾಶ್ ರಾವತ್ : 23 ಜನೇವರಿ ರಿಂದ 2018 ಈವರೆಗೆ</p>
<p dir="ltr"><b>ಚುನಾವಣಾ ವ್ಯವಸ್ಥೆ ಸುಧಾರಣೆಗಾಗಿ ನೇಮಕಗೊಂಡ ಸಮಿತಿಗಳು :</b><br>
1. 1957 ರ ವಿ.ಎಂ. ತಾರ್ಕುಂಡೆ ಸಮಿತಿ<br>
2. 1990 ರಅ ದಿನೇಶ ಗೋಸ್ವಾಮಿ ಸಮಿತಿ<br>
3. 1998 ರ ಇಂದ್ರಜಿತ್ ಗುಪ್ತಾ ಸಮಿತಿ<br>
2002 ಜುಲೈ ನಲ್ಲಿ ಸುಪ್ರಿಂಕೋರ್ಟ ನಿರ್ದೇಶನದ ಮೇರೆಗೆ ಸರ್ವಪಕ್ಷಗಳು ಸಭೆ ನಡೆಸಿ ಕೆಲವು ತೀರ್ಮಾನಕ್ಕೆ ಬಂದಿತು<br>
1. ರಾಜಕೀಯ ಅಪರಾಧಿಕರಣ ತಡೆಯುವುದು<br>
2. ಹಣದ & ಶಕ್ತಿ ಬಳಕೆ ಕಡಿಮೆ ಮಾಡುವುದು<br>
3. ಮತದಾರರಲ್ಲಿ ಪ್ರಜ್ಞೆ ಮೂಡಿಸುವುದು<br>
4. ಚುನಾವಣಾ ಯಂತ್ರ ಪರಿಣಾಮಕಾರಿಯಾಗಿರುವಂತೆ ನೋಡಿಕೊಳ್ಳುವುದು.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-46404318825003024452018-02-24T22:38:00.001-08:002018-02-25T02:56:08.018-08:00ಮೂಲಭೂತ ಹಕ್ಕುಗಳು<p dir="ltr"><b>ಮೂಲಭೂತ </b><u><b>ಹಕ್ಕುಗಳು</b></u></p>
<p dir="ltr">ಮೂಲಭೂತ ಹಕ್ಕುಗಳು ಸಂವಿಧಾನದ 3ನೇ ಭಾಗದಲ್ಲಿ & 12-35ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿರುತ್ತವೆ, ಅಮೇರಿಕಾದಿಂದ ಎರವಲು ಪಡೆಯಲಾಗಿದೆ,<br>
ಮೂಲತಃ 7 ಹಕ್ಕುಗಳು, ಪ್ರಸ್ತುತ 6 ಮೂಲಭೂತ ಹಕ್ಕುಗಳು<br>
44ನೇಯ ಸಂವಿಧಾನದ ತಿದ್ದುಪಡೆಯಲ್ಲಿ (1978 ಮೂರರ್ಜಿ ದೇಸಾಯಿ ಪ್ರಧಾನಿ)<br>
31ನೇಯ ವಿದೀಯ ಆಸ್ತಿಯ ಹಕ್ಕನ್ನು ರದ್ದುಮಾಡಿ. ಅದನ್ನು 300 ಎವಿಧಿಯ ಪ್ರಕಾರ ಕಾನೂನು ವಿಷಯವನ್ನಾಗಿ<br>
ಮಾಡಲಾಯಿತು.<br>
ಸಾಮಾನ್ಯ ಕಾನೂನುಗಳಿಗೂ & ಮೂಲಭೂತ ಹಕ್ಕುಗಳ ವ್ಯತ್ಯಾಸ<br>
ಸಮಾನತೆಯ ಹಕ್ಕು (ವಿಧಿ 14-18), ಸ್ವಾತಂತ್ರ್ಯದ ಹಕ್ಕು( 19-22 ),  ಶೋಷಣೆಯ ವಿರುದ್ಧ ಹಕ್ಕು (23-24), ಧಾರ್ಮಿಕ ಸ್ವಾತಂತ್ರ್ಯದ (25-28),<br>
ಸಾಂಸ್ಕ್ರತಿಕ & ಶೈಕ್ಷಣಿಕ ಹಕ್ಕು (29-30), ಸಂವಿಧಾನಾತ್ಮಕ ಪರಿಹಾರ ಹಕ್ಕು (32-35).</p>
<p dir="ltr"><b>ಸಮಾನತೆಯ ಹಕ್ಕು (ವಿಧಿ 14-18) :-</b><br>
• 14ನೇ ವಿಧಿ ಪ್ರಕಾರ ಎಲ್ಲರು ಕಾನೂನಿನ ದೃಷ್ಟಿಯಲ್ಲಿ ಸಮಾನರು<br>
• 15ನೇ ವಿಧಿ ಪ್ರಕಾರ ಧರ್ಮ, ಜಾತಿ, ಕುಲ, ಲಿಂಗ ಹುಟ್ಟಿದ ಸ್ಥಳದ ಆದಾರದ ಮೇಲೆ ಪಕ್ಷಪಾತ ಮಾಡುವಂತಿಲ್ಲ.<br>
ಸಾರ್ವಜನಿಕ ಹೋಟೆ¯ಗಳು, ಸಾರ್ವಜನಿಕ ಮನರಂಜನಾ ಸ್ಥಳಗಳು, ಕೆರೆ, ಬಾವಿ, ರಸ್ತೆ, ಸಾರ್ವಜನಿಕ ವಿಶ್ರಾಂತಿ ಸ್ಥಳಗಳನ್ನು<br>
ಉಪಯೋಗಿಸುವ ಸಮಾನ ಅವಕಾಶವಿದೆ.<br>
• 16ನೇ ವಿಧಿ ಪ್ರಕಾರ ಸರ್ಕಾರಿ ನೌಕರಿಗೆ ಸೇರಲು ಎಲ್ಲರಿಗೂ ಸಮಾನ ಅವಕಾಶವಿದೆ.<br>
• 17ನೇ ವಿಧಿ ಪ್ರಕಾರ ಅಸ್ಪøಶತೆಯನ್ನು ನಿಷೇಧಿಸಿದೆ.<br>
• 18ನೇ ವಿಧಿ ಪ್ರಕಾರ ಮಿಲಿಟರಿ & ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದ ಬಿರುದುಗಳನ್ನು ಹೋರತುಪಡಿಸಿ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಗೆ ಯಾವುದೇ ಬಿರುದು ನೀಡುವದನ್ನು ನಿಷೇಧಿಸುತ್ತದೆ.</p>
<p dir="ltr"><b>ಸ್ವಾತಂತ್ರ್ಯದ ಹಕ್ಕು (ವಿಧಿ 19 – 22)</b><br>
19ನೇ ವಿಧಿಯು 6 ಸ್ವಾತಂತ್ರ್ಯಗಳನ್ನು ನೀಡಿದೆ. ಎಲ್ಲ ನಾಗರಿಕರಿಗೂ,<br>
1. ವಾಕ್ ಸ್ವಾತಂತ್ರ್ಯ & ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವತಂತ್ರ್ಯ.<br>
2. ಶಾಂತಿಯುತವಾಗಿ & ಶಸ್ತ್ರರಹಿತವಾಗಿ ಸಭೆ ಸೇರುವ ಸ್ವಾತಂತ್ರ್ಯ.<br>
3. ಸಂಘ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೆ.<br>
4. ದೇಶಾದ್ಯಂತ ಸಂಚರಿಸುವ ಸ್ವಾತಂತ್ರ್ಯ<br>
5. ದೇಶದ ಯಾವುದೇ ಭಾಗದಲ್ಲಿ ವಾಸಿಸುವ<br>
6. ಯಾವುದೇ ವೃತ್ತಿಯನ್ನು, ವ್ಯಾಪಾರ, ಉದ್ಯೋಗವನ್ನು ಕೈಗೊಳ್ಳುವ ಸ್ವಾತಂತ್ರ್ಯ</p>
<p dir="ltr">• 20ನೇ ವಿಧಿ, ಒಂದೇ ಅಪರಾಧಕ್ಕೆ ಎರಡು ಬಾರಿ ಶಿಕ್ಷೆ ವಿಧಿಸುವಂತಿಲ್ಲ.<br>
• 21ನೇ ವಿಧಿ, ವ್ಯಕ್ತಿಯ ಜೀವ ಅಥವಾ ಸ್ವಾತಂತ್ರ್ಯವನ್ನು ಕಾನೂನುಬಾಹಿರವಾಗಿ ಕಸಿದುಕೊಳ್ಳುವಂತಿಲ್ಲ.<br>
• 22ನೇ ವಿಧಿ, ನಿರಂಕುಶವಾಗಿ ದಸ್ತಗಿರಿಮಾಡಿ ಬಂದನದಲ್ಲಿ ಇಡುವಂತಿಲ್ಲ.<br>
• 86ನೇಯ ಸಂವಿಧಾನದ ತಿದ್ದುಪಡಿಯ ಕಾಯ್ದೆ -2002ರಲ್ಲಿ ಸಂವಿಧಾನಕ್ಕೆ 21 ಎ ವಿಧಿಯನ್ನು ಸೇರಿಸಲಾಯಿತು, ಇದು 6 ರಿಂದ 14ವರ್ಷದ ಮಕ್ಕಳಿಗೆ ಉಚಿತ & ಕಡ್ಡಾಯ ಶಿಕ್ಷಣ ಬಗ್ಗೆ ಹೇಳಿದೆ, {Note 93ನೇಯ ಸಂವಿಧಾನ ತಿದ್ದುಪಡಿಯ ಮಸೂದೆ -2001, N D A ಸರ್ಕಾರ }.<br>
ಶೋಷಣೆಯ ವಿರುದ್ಧ ಹಕ್ಕು (ವಿಧಿ 23-24):-<br>
• 23ನೇ ವಿಧಿಯು ಸ್ತೀಯರನ್ನು ಅನೈತಿಕ ಕೆಲಸಗಳಿಗೆ ಉಪಯೋಗಿಸುವದು, ಒತ್ತಾಯದ ದುಡುಮೆ, ಹೆಣ್ಣುಮಕ್ಕಳ ಮಾರಾಟ, ನಿಷೇಧಿಸಿದೆ.<br>
• 24ನೇ ವಿಧಿಯು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಅಪಾಯಕಾರಿ ಕಾರ್ಖಾನೆಗಳಲ್ಲಿ ನಿಷೇಧಿಸಲಾಗಿದೆ.</p>
<p dir="ltr"><b>ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ( ವಿಧಿ 25-28 ):  ಸಾಂಸ್ಕøತಿಕ & ಶೈಕ್ಷಣಿಕ ಹಕ್ಕು ( ವಿಧಿ 29 -30 )</b><br>
• ದೇಶದಲ್ಲಿ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಕಾಪಾಡಲು ಇದನ್ನು ಬಳಸಲಾಗಿದೆ.<br>
• 29ನೇ ವಿಧಿ, ಅಲ್ಪಸಂಖ್ಯಾತರು ತಮ್ಮದೇ ಆದ ವಿಶಿಷ್ಟ ಭಾಷೆ, ಲಿಪಿ, ಸಂಸ್ಕøತಿಯನ್ನು ಕಾಪಾಡಿಕೊಳ್ಳುವುದನ್ನು ಹೇಳಿದೆ & ಸರ್ಕಾರದಿಂದ ನಡೆಸಲ್ಪಡುವ ಅಥವಾ ಅದರ ಸಹಾಯ ಧನದಿಂದ ನಡೆಯುತ್ತಿರುವ ವಿದ್ಯಾಸಂಸ್ಥೆಗಳು ಜಾತಿ, ಕುಲ, ಧರ್ಮ, ಅಥವಾ ಭಾಷೆಯ ಆಧಾರದ ಮೇಲೆ ಪ್ರವೇಶವನ್ನು ನಿರಾಕರಿಸಬಾರದು.<br>
• 30ನೇ ವಿಧಿಯು, ಅಲ್ಪಸಂಖ್ಯಾತರು ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಹೊಂದಬಹುದು & ಅದರ ಆಡಳಿತವನ್ನು ನಡೆಸಬಹುದು.<br>
• ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು & ಸುಪ್ರಿಂಕೋರ್ಟ್ ತೀರ್ಪು –</p>
<p dir="ltr">T M A Pai foundation Vs state of Karnataka (2002)Islamic Academy of Education & others Vs state of Karnataka (2003).A.Inamdar Vs state of Maharashtra (2005).</p>
<p dir="ltr"><b>ಸಂವಿಧಾನಾತ್ಮಕ ಪರಿಹಾರ ಹಕ್ಕು :</b>  ಸುಪ್ರಿಂಕೋರ್ಟ್ ರಿಟ್‍ನ ಕಾರ್ಯವ್ಯಾಪ್ತಿಗೂ & ಹೈಕೋರ್ಟ್ ರಿಟ್‍ನ ಕಾರ್ಯವ್ಯಾಪ್ತಿಗೂ ಇರುವ ವ್ಯತ್ಯಾಸ –ಮೂಲಭೂತ ಹಕ್ಕುಗಳಿಗೆ ಸಂಬಂಧಪಟ್ಟಂತ ಮೊಕ್ಕದ್ದಮೆಗಳು</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br>
</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-18705057279811260772018-02-24T22:36:00.001-08:002018-03-05T08:11:34.203-08:00ಭಾರತದ ರಾಷ್ಟ್ರಪತಿ<div class="blogaway-section"><p><b>ಭಾರತದ </b><u><b>ರಾಷ್ಟ್ರಪತಿ</b></u><br/>
<br/>ರಾಷ್ಟ್ರಪತಿ – 52ನೇ ವಿಧಿಯು ಭಾರತಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೇಳಿದೆ. ಭಾರತ ಗಣರಾಜ್ಯದ ಅಧ್ಯಕ್ಷರು ಅಥವಾ ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕ (ಕಮಾಂಡರ್ ಇನ್ ಚೀಫ್). ಅಧ್ಯಕ್ಷರು ಪರೋಕ್ಷವಾಗಿ ಭಾರತ ಸಂಸತ್ತು (ಎರಡೂ ಮನೆಗಳು) ಮತ್ತು ಭಾರತದ ಎಲ್ಲ ರಾಜ್ಯಗಳ ಮತ್ತು ಪ್ರಾಂತ್ಯಗಳ ಶಾಸನಸಭೆಯ ಸಭೆಗಳನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಚುನಾಯಿತರಾಗುತ್ತಾರೆ, ಅವರು ಎಲ್ಲರೂ ನೇರವಾಗಿ ಚುನಾಯಿತರಾಗಿರುತ್ತಾರೆ .ರಾಷ್ಟ್ರಪತಿಗಳು ಐದು ವರ್ಷಗಳ ಅವಧಿಗೆ ಸೇವೆ ಸಲ್ಲಿಸುತ್ತಾರೆ.ಯಾವುದೇ ಪದ ಮಿತಿಗಳಿಲ್ಲ.ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಅನುಪಸ್ಥಿತಿಯಲ್ಲಿ, ಭಾರತದ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಿಂದ ಅಧ್ಯಕ್ಷರ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. ರಾಷ್ಟ್ರಪತಿ  ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಆಗಿದ್ದಾರೆ. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇಲೆ ಮಾತ್ರಾ ಆಜ್ಞೆ ಮಾಡಬಹುದು.<br/>
<br/><b>ಸಂಕ್ಷಿಪ್ತ ಇತಿಹಾಸ : </b><br/>
ಆ15 ಆಗಸ್ಟ್ 1947 ರಂದು ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯ ಸಾಧಿಸಿತು. ಆರಂಭದಲ್ಲಿ ಕಾಮನ್ವೆಲ್ತ್ ರಾಷ್ಟ್ರದೊಳಗಿನ ಒಂದು ಆಧಿಪತ್ಯವಾಗಿ ಜಾರ್ಜ್ VI ರಾಜನೊಂದಿಗೆ, ಗವರ್ನರ್-ಜನರಲ್ ದೇಶದಲ್ಲಿ ಪ್ರತಿನಿಧಿಸಿದ್ದರು. (ಲಾರ್ಡ್ ಮೌಂಟ್ಬ್ಯಾಟನ್). ಇದಾದ ನಂತರ, ಡಾ. ಬಿ.ಆರ್.ಆಂಬೇಡ್ಕರ್ ಅವರ ನೇತೃತ್ವದಲ್ಲಿ, ಭಾರತದ ಸಾಂವಿಧಾನಿಕ ಅಸೆಂಬ್ಲಿಯು ದೇಶದ ಸಂಪೂರ್ಣ ಸಂವಿಧಾನವನ್ನು ರಚಿಸುವ ಪ್ರಕ್ರಿಯೆಯನ್ನು ಕೈಗೊಂಡಿತು. ಭಾರತದ ಸಂವಿಧಾನವು ಅಂತಿಮವಾಗಿ 26 ನವೆಂಬರ್ 1949 ರಂದು ಜಾರಿಗೊಳಿಸಲ್ಪಟ್ಟಿಸತು, ಮತ್ತು 26 ಜನವರಿ 1950 ರಂದು ಅದು ಜಾರಿಗೆ ಬಂದಿತು, ಜವಾಹರಲಾಲ್ ನೆಹರು ರವರ ಸರ್ಕಾರ ಭಾರತೀಯ ಸಂವಿಧಾನಕ್ಕೆ ಸೂಕ್ತ ಬದಲಾವಣೆಗಳನ್ನು ತಂದು ಗವರ್ನರ್ ಜನರಲ್ ಪದವಿಯನ್ನು ರದ್ದುಗೊಳಿಸಿತು. ಗವರ್ನರ್ ಜನರಲ್‍ರ ಬದಲು ಚುನಾಯಿತ ಅಧ್ಯಕ್ಷರ ಪದವಿ ಸೃಷ್ಟಿಯಾಯಿತು. ಭಾರತದ ಮೊದಲ ಅಧ್ಯಕ್ಷರು ಶ್ರೀ ಬಾಬು ರಾಜೇಂದ್ರ ಪ್ರಸಾದ್.<br/>
<br/><b>ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳು :</b><br/>
<br/>1) ಭಾರತದ ಪ್ರಜೆಯಾಗಿರಬೇಕು.<br/>
2) 35 ವರ್ಷ ವಯಸ್ಸಾಗಿರಬೇಕು.<br/>
3) ಲೋಕಸಭೆಗೆ ಆಆಯ್ಕೆಯಾಗುವ ಅರ್ಹತೆಯನ್ನು ಹೊಂದಿರಬೇಕು.<br/>
4) ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ತರಹದ ಲಾಭದಾಯಕ ಹುದ್ದೆಯನ್ನು ಅಲಂಕರಿಸಿರಬಾರದು.<br/>
<br/><b>ರಾಷ್ಟ್ರಪತಿ ಆಯ್ಕೆ : </b>  ಪರೋಕ್ಷ ಮತದಾನ ಪದ್ದತಿಯಿಂದ ಚುನಾಯಿಸಲ್ಪಡುತ್ತಾರೆ. ಚುನಾಯಿತ ಸಂಸತ್ ಸದಸ್ಯರು, ಚುನಾಯಿತ ವಿಧಾನಸಭೆ ಸದಸ್ಯರು, ದೆಹಲಿ & ಪಾಂಡಿಚೇರಿಯ ಚುನಾಯಿತ ವಿಧಾನಸಭೆಯ ಸದಸ್ಯರುಗಳಿಂದ ಎಲೆಕ್ಟ್ರಕಲ್ ಕಾಲೇಜ್‍ನಿಂದ ಆಯ್ಕೆಯಾಗುತ್ತಾರೆ. ರಾಷ್ಟ್ರಪತಿಯಾಗಿ ಆಯ್ಕೆ ಬಯಸುವ  ಅಭ್ಯರ್ಥಿಯು ರಿಸರ್ವ್ ಬ್ಯಾಂಕಿನಲ್ಲಿ 15,000/- ರೂ. ಭದ್ತಾ ಠೇವಣಿಯನ್ನು ಇಡಬೇಕು, 50 ಜನ ಅನುಮೋದಕರು, 50 ಜನ ಸೂಚಕರು, ಮರು ಚುನಾವಣೆಗೆ ಅರ್ಹರು.<br/>
# ಅಧಿಕಾರವಧಿ 5 ವರ್ಷ, ಅಷ್ಟರಲ್ಲೇ ಮರಣ ಹೊಂದಿದರೆ, ರಾಜಿನಾಮೆಯನ್ನು ಕೊಟ್ಟರೆ, ಮಹಾಭಿಯೋಗವಾದರೆ, ಉಪರಾಷ್ಟರಪತಿಯು 6 ತಿಂಗಳುಗಳ ಕಾಲ ಹಂಗಾಮಿ ರಾಷ್ಟ್ರಪತಿಯಾಗಿ ಅಧಿಕಾರದಲ್ಲಿರುತ್ತಾರೆ. (ಕರ್ನಾಟಕದ ಬಿ.ಡಿ.ಜತ್ತಿಯವರು)<br/>
#ರಾಷ್ಟ್ರಪತಿಯ ವೇತನ ವೇತನವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು. ಪ್ರಸ್ತುತ ರಾಷ್ಟ್ರಪತಿ ಅವರ ಸಂಬಳ 5 ಲಕ್ಷ, ಉಪರಾಷ್ಟ್ರಪತಿ ಅವರ ಸಂಬಳ 4 ಲಕ್ಷ<br/>
<br/><b>ರಾಷ್ಟ್ರಪತಿಯ ಅಧಿಕಾರಗಳು  :</b>  1) ಕಾರ್ಯಾಂಗೀಯ ಅಧಿಕಾರಗಳು   2) ಶಾಸನೀಯ ಅಧಿಕಾರಗಳು   3) ನ್ಯಾಯಿಕ ಅಧಿಕಾರಗಳು 4) ಸೈನಿಕ ಅಧಿಕಾರಗಳು  5) ತುರ್ತು ಪರಸ್ಥಿತಿಯ ಅಧಿಕಾರಗಳು<br/>
<br/><b>1) ಕಾರ್ಯಾಗೀಯ ಅಧಿಕಾರಗಳು</b><br/>
# ಸಂವಿಧಾನದ 53ನೇ ವಿಧಿ ಪ್ರಕಾರ ಕಾರ್ಯಾಂಗದ ಅಧಿಕಾರವೆಲ್ಲಾ ರಾಷ್ಟ್ರಪತಿಯಲ್ಲಿದ್ದು, ಅದು ಅವರ ಮೂಲಕ ಚಲಾವಣೆಯಾಗಬೇಕು.<br/>
# ಕೇಂದ್ರ ಸರ್ಕಾರದ ಎಲ್ಲ ವ್ಯವಹಾರಗಳು ರಾಷ್ಟ್ರಾಧ್ಯಕ್ಷರ ಹೆಸರಿನಲ್ಲಿ ನಡೆಯಬೇಕು.<br/>
# ಪ್ರಧಾನಮಂತ್ರಿಯನ್ನು ನೇಮಿಸುವುದು. ಪ್ರಧಾನ ಮಂತ್ರಿಯ ಸಲಹೆ ಮೇರೆಗೆ ಇತರೇ ಸಚಿವರನ್ನು ನೇಮಕ ಮಾಡುವುದು.<br/>
# ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡುವುದು.<br/>
# ಭಾರತದ ಅಟಾರ್ನಿ ಜನರಲ್‍ರನ್ನು ನೇಮಕ ಮಾಡುವುದು ಮತ್ತು ಅವರ ಅವಧಿ ಮತ್ತು ವೇತನವನ್ನು ನಿರ್ಧರಿಸುವುದು.<br/>
# ಭಾರತದ ಕೇಂದ್ರ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ಮುಖ್ಯ ಚುನಾವಣಾ ಅಧಿಕಾರಿ ಮತ್ತು ಇತರೇ ಚುನಾವಣಾ ಅಧಿಕಾರಿ, ಮಹಾಲೆಕ್ಕಪತ್ರ ಪರಿಶಧೋಧಕ, ಅಧ್ಯಕ್ಷರು ಮತ್ತು ಸದಸ್ಯರು, ಹಣಕಾಸು ಆಯೋಗ, ಅಂತರ್ ರಾಜ್ಯಗ ಸಮಿತಿ, ರಾಷ್ಟ್ರೀಯ ಪರಿಶಿಷ್ಟ ಜಾತಿ / ಪಂಗಡ ಮತ್ತು ಮಹಿಳಾ ಆಯೋಗಗಳ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ನೇಮಿಸುವುದು ಮತ್ತು ವಜಾ ಮಾಡುವ ಅಧಿಕಾರ ರಾಷ್ಟಪತಿಯವರಿಗಿದೆ.<br/>
# ರಾಜ್ಯ ಲೋಕ ಸೇವಾ ಆಯೋಗದ ಅಧ್ಯಕ್ಷರನ್ನು ಮತ್ತು ಸದಸ್ಯರನ್ನು ವಜಾ ಮಾಡುವ ಅಧಿಕಾರ.<br/>
<b>2) ಶಾಸನೀಯ ಅಧಿಕಾರ</b><br/>
<b>3) ನ್ಯಾಯಿಕ ಅಧಿಕಾರಗಳು</b><br/>
# ಸುಪ್ರಿಂ ಕೋರ್ಟಿನ ಮತ್ತು ಹೈ ಕೋರ್ಟಿನ ಮುಖ್ಯ ನಾಯಾಧೀಶರನ್ನು ಮತ್ತು ಇತರೇ ನ್ಯಾಯಾಧಿಶರನ್ನು ನೇಮಕ ಮಾಡುವುದು.<br/>
# ನ್ಯಾಯಾಲಯಗಳಿಂದ ಶಿಕ್ಷಿಸಲ್ಪಟ್ಟವರಿಗೆ ಮರಣ ದಂಡನೆಗೆ ಗುರಿಯಾಗಿದ್ದರೆ, ಶಿಕ್ಷೆಗಳೆಲ್ಲವನ್ನೂ ಕ್ಷಮಿಸುವ, ತಡೆಹಿಡಿಯುವ, ಮುಂದೂಡುವ ಅಥವಾ ಕಡಿಮೆ ಮಾಡುವ ಅಧಿಕಾರಗಳನ್ನು ಹೊಂದಿದ್ದಾರೆ.<br/>
<b>4) ಸೈನಿಕ ಅಧಿಕಾರ</b><br/>
# ಭಾರತದ ರಕ್ಷಣಾ ಪಡೆಯ ಮಹಾ ದಂಡನಾಯಕರು.<br/>
# ಭಾರತೀಯ ಸೇನಾ ಪಡೆಯ ಮುಖ್ಯ ಸೇನಾಪತಿ. ವಾಯಪಡೆಯ ಏರ್ ಮಾರ್ಷಲ್ ಮತ್ತು ನೌಕಾಪಡೆಯ ಅಡ್ಮಿರಲ್‍ರವರನ್ನು ರಾಷ್ಟ್ರಪತಿ ನೇಮಕ ಮಾಡುವರು.<br/>
# ಸೈನಿಕ ಅಧಿಕಾರವು ಪಾರ್ಲಿಮೆಂಟ್‍ನಿಂದ ನಿಯಂತ್ರಿಸಲ್ಪಡುತ್ತದೆ. ಕಾನೂನು ಮಾಡುವ ಅಧಿಕಾರ ಕೂಡ ಇದೆ.<br/>
<b>5) ತುರ್ತು ಪರಸ್ಥಿತಿಯ ಅಧಿಕಾರಗಳ :</b><br/>
<b>6) ರಾಷ್ಟ್ರಪತಿಯ ವಿವೇಚನೆಯ ಅಧಿಕಾರಗಳು</b><br/>
<b>7) ಡಿಪ್ಲೋಂಮ್ಯಾಟಿಕ್ ಅಧಿಕಾರಗಳು</b><br/>
# ಅಂತರಾಷ್ಟ್ರೀಯ ಒಪ್ಪಂದಗಳು ಮತ್ತು ವ್ಯವಹಾರಗಳು ರಾಷ್ಟ್ರಪತಿಯ ಹೆಸರಿನಲ್ಲೇ ನಡೆಯಬೇಕು.<br/>
# ರಾಯಭಾರಿಗಳನ್ನು ಮತ್ತು ಹೈಕಮಿಷನರ್‍ಗಳನ್ನು ಹೊರ ದೇಶಕ್ಕೆ ಕಳುಹಿಸುವುದು ಮತ್ತು ಕರೆಸಿಕೊಳ್ಳುವುದು.<br/>
<br/><b>ಈವರೆಗಿನ ರಾಷ್ಟ್ರಪತಿಗಳ ಪಟ್ಟಿ ಮತ್ತಿ ಆಡಳಿತಾವಧಿ</b><br/>
<br/>ಡಾ. ರಾಜೇಂದ್ರ ಪ್ರಸಾದ್    : ಜನವರಿ 26, 1950 ಮೇ 13, 1962ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ : ಮೇ 13, 1962 ಮೇ 13, 1967ಡಾ. ಜಾಕಿರ್ ಹುಸೇನ್ : ಮೇ 13, 1967 ಮೇ 3, 1969ವರಾಹಗಿರಿ ವೆಂಕಟ ಗಿರಿ : ಮೇ 3, 1969 ಜುಲೈ 20, 1969ಮಹಮ್ಮದ್ ಹಿದಾಯತುಲ್ಲಾ  : ಜುಲೈ 20, 1969 ಆಗಸ್ಟ್ 24, 1969ವರಾಹಗಿರಿ ವೆಂಕಟ ಗಿರಿ :  ಆಗಸ್ಟ್ 24, 1969 ಆಗಸ್ಟ್ 24, 1974ಫಕ್ರುದ್ದೀನ್ ಅಲಿ ಅಹ್ಮದ್ : ಆಗಸ್ಟ್ 24, 1974 ಫೆಬ್ರವರಿ 11, 1977ಬಿ ಡಿ ಜತ್ತಿ : ಫೆಬ್ರವರಿ 11, 1977 ಜುಲೈ 25, 1977 (ಹಂಗಾಮಿ)ನೀಲಂ ಸಂಜೀವ ರೆಡ್ಡಿ ಜುಲೈ 25, 1977 ಜುಲೈ 25, 1982ಗ್ಯಾನಿ ಜೈಲ್ ಸಿಂಗ್ : ಜುಲೈ 25, 1982 ಜುಲೈ 25, 1987ರಾಮಸ್ವಾಮಿ ವೆಂಕಟರಾಮನ್  :  ಜುಲೈ 25, 1987 ಜುಲೈ 25, 1992ಡಾ. ಶಂಕರ ದಯಾಳ ಶರ್ಮ : ಜುಲೈ 25, 1992 ಜುಲೈ 25, 1997ಡಾ. ಕೆ ಆರ್ ನಾರಾಯಣನ್ : ಜುಲೈ 25, 1997 ಜುಲೈ 25, 2002ಡಾ. ಎ ಪಿ ಜೆ ಅಬ್ದುಲ್ ಕಲಮ್ : ಜುಲೈ 25, 2002 ಜುಲೈ 25, 2007ಪ್ರತಿಭಾ ಪಾಟೀಲ್ : ಜುಲೈ 25, 2007 ಜುಲೈ 25, 2012ಪ್ರಣಬ್ ಮುಖರ್ಜಿ : ಜುಲೈ 25, 2012 25 ಜುಲೈ 2017ರಾಮ್‍ನಾಥ್ ಕೋವಿಂದ್ : ಜುಲೈ 25, 2017 ಪ್ರಸಕ್ತ<br/>
<br/>Notes By : Kannada Kanaja Android App<br/>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br/>
App Download Link<br/>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br/>
</p></div><br/><div style="text-align: center; padding: 5px;"><a href="https://lh3.googleusercontent.com/-hh1hJWz3A1w/Wp1sMqAWecI/AAAAAAAAB4w/wP49y_mW7Cw1edzNk-3eN10cVDZFZ_noACHMYCw/%255BUNSET%255D"><img src="https://lh3.googleusercontent.com/-hh1hJWz3A1w/Wp1sMqAWecI/AAAAAAAAB4w/wP49y_mW7Cw1edzNk-3eN10cVDZFZ_noACHMYCw/%255BUNSET%255D cursor: pointer;" width="320px" style="border: 1px solid; border-radius: 2px;padding: 5px; max-width: 320px " /></a></div><div class="blogaway-section"><p></p></div><br/>SHASHIKUMAR J Rhttp://www.blogger.com/profile/14597809416122600432noreply@blogger.com0Holalakere, India13.4249094 76.3501889tag:blogger.com,1999:blog-7145391739634669530.post-43771063242407616192018-02-24T22:33:00.001-08:002018-02-25T02:56:45.634-08:00ಭಾರತದ ಸಂವಿಧಾನ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಪ್ರಮುಖ ಅಂಶಗಳು<p dir="ltr"># ಭಾರತದ ಸಂವಿಧಾನ ಜಾರಿಗೆ ಬಂದದ್ದು ಯಾವಾಗ? :  1950, ಜನವರಿ 26.<br>
# ಭಾರತದ ಸಂವಿಧಾನ ಅಂಗೀಕಾರವಾದದ್ದು ಯಾವಾಗ? :   1949, ನವೆಂಬರ್ 26.<br>
# ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದದ್ದು ಯಾವಾಗ? :  1946, ಡಿಸೆಂಬರ್ 9.<br>
#  ಸಂವಿಧಾನ ರಚನಾ ಸಭೆಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು? :  ಡಾ.ಸಚ್ಚಿದಾನಂದ ಸಿನ್ಹಾ.<br>
# ಭಾರತದ ಸಂವಿಧಾನದ ರಚನಾ ಸಭೆಯ ಸಲಹೆಗಾರರು ಯಾರು? :  ಬಿ.ಎನ್.ರಾಯ್.<br>
# ಭಾರತದ ಸಂವಿಧಾನದ ರಚನಾ ಸಭೆಯ ಉಪಾಧ್ಯಕ್ಷರು ಯಾರು? :  ಪ್ರೊ.ಎಚ್.ಸಿ. ಮುಖರ್ಜಿ.<br>
# ಸಂವಿಧಾನ ದಿನವನ್ನು ಯಾವಾಗ ಮೊದಲ ಬಾರಿಗೆ ಆಚರಿಸಲಾಯಿತು? :  26 ನವೆಂಬರ್ 2015.<br>
# ಭಾರತದ ಸಂವಿಧಾನ ರಚನಾ ಸಭೆಯು ಒಟ್ಟು ಎಷ್ಟು ಸಮಿತಿಗಳನ್ನು ಒಳಗೊಂಡಿತ್ತು? :  22.<br>
# ಮೂಲಭೂತ ಹಕ್ಕುಗಳ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು? :  ಸರ್ದಾರ್ ವಲ್ಲಭಭಾಯ್ ಪಾಟೇಲ್.<br>
# ಸಮವರ್ತಿಪಟ್ಟಿಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಆಸ್ಟ್ರೇಲಿಯಾ.<br>
# ರಿಟ್ ಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಬ್ರಿಟನ್.<br>
# ಮಹಾಭಿಯೋಗವನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ? :  ಅಮೆರಿಕಾ.<br>
# ನ್ಯಾಯ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ? :  ರಷ್ಯಾ ಕ್ರಾಂತಿ (1917).<br>
# ಭಾರತದ ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಯಾವಾಗ? : 24 ಜನವರಿ, 1950.<br>
# ಭಾರತದ ಸಂವಿಧಾನಕ್ಕೆ ಪ್ರಸ್ತಾವನೆ ನೀಡಿದವರು ಯಾರು? :  ಜವಾಹರ್ ಲಾಲ್ ನೆಹರು.<br>
# ರಾಜ್ಯಗಳ ಪುನರ್ ರಚನೆಗೆ ಸಂಬಂಧಿಸಿದ ಮೊದಲ ಆಯೋಗ ಯಾವುದು? :  ದಾರ್ ಆಯೋಗ.<br>
# ಫಜಲ್ ಅಲಿ ಆಯೋಗ ವರದಿ ಸಲ್ಲಿಸಿದ್ದು ಯಾವಾಗ? :  1955 ರಲ್ಲಿ.<br>
# ಭಾಷೆ ಆಧಾರದ ಮೇಲೆ ಮೊದಲ ರಚನೆಯಾದ ರಾಜ್ಯ ಯಾವುದು? :  ಆಂಧ್ರಪ್ರದೇಶ.<br>
# ತಾರತಮ್ಯ ಮೂಡುವುದನ್ನು ನಿಷೇಧಿಸುವ ವಿಧಿ ಯಾವುದು? :  15.<br>
# ಮೊದಲ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ? : 1951 ರಲ್ಲಿ.<br>
# ಮೊದಲ ಸಾರ್ವತ್ರಿಕ ಚುನಾವಣೆಯ ಕಮಿಷನರ್ ಯಾರು? :  ಸುಕುಮಾರ ಸೇನ್.<br>
# ಮಾಂಟೇಗ್ ಹಾಗೂ ಚೆಮ್ಸ್ ಪೋರ್ಡ್ ನೇತೃತ್ವದ ಸಮಿತಿ ರಚಿಸಿದ್ದು ಯಾವಾಗ? :  1919.<br>
# 15 ನೇ ರಾಜ್ಯವಾಗಿ ರಚನೆಯಾದದ್ದು ಯಾವುದು? :  ಗುಜರಾತ್ (1960).<br>
# 29 ನೇ ರಾಜ್ಯವಾಗಿ  ತೆಲಂಗಾಣ ರಚನೆಯಾದದ್ದು ಯಾವಾಗ? :  ಜೂನ್ 2, 2014.<br>
# ಭಾರತ ದೇಶವು ಯಾವ ಪೌರತ್ವ ಹೊಂದಿದೆ? :  ಏಕ ಪೌರತ್ವ.<br>
# ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು? :  6.<br>
# ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? :  1955, ಡಿಸೆಂಬರ್ 30.<br>
# ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು? :  1) ಅಮೇರಿಕಾ.  2) ಸ್ವಿಟ್ಜರ್ಲ್ಯಾಂಡ್.<br>
# ಜೆ.ವಿ.ಪಿ ವಿಸ್ತರಿಸಿರಿ? : ಜೆ – ಜವಾಹರ್ ಲಾಲ್ ನೆಹರು.  ವಿ – ವಲ್ಲಭಭಾಯ್ ಪಟೇಲ್. ಪಿ – ಪಟ್ಟಾಭಿ ಸೀತಾರಾಮಯ್ಯ.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br>
</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-78979528334928782582018-02-24T22:29:00.001-08:002018-02-25T02:56:56.607-08:00ಸಂವಿಧಾನದ ಪ್ರಮುಖ ಅನುಚ್ಛೇದಗಳು<p dir="ltr"><b>ಸಂವಿಧಾನದ ಮುಖ್ಯ ಅನುಚ್ಛೇದಗಳ ಬಗ್ಗೆ </b><u><b>ತಿಳಿದುಕೊಳ್ಳಿ</b></u></p>
<p dir="ltr"><b>ಅನುಚ್ಛೇದ-14:</b> ಸಮಾನತೆಗೆ ಒತ್ತು ನೀಡುತ್ತದೆ.<br>
<b>ಅನುಚ್ಛೇದ-15:</b> ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ತಾರತಮ್ಯವನ್ನು ನಿಷೇದಿಸುತ್ತದೆ.<br>
<b>ಅನುಚ್ಛೇದ-16</b>: ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಮಾನತೆಯನ್ನು ಕಾಪಾಡಿಕೊಂಡು ಹೋಗಲು ಸೂಚಿಸುತ್ತದೆ.<br>
<b>ಅನುಚ್ಛೇದ-17:</b> ಅಸ್ಪೃಶ್ಯತೆಯ ಆಚರಣೆಯನ್ನು ಸಂಪೂರ್ಣವಾಗಿ ನಿಷೇದಿಸಿದೆ.<br>
<b>ಅನುಚ್ಛೇದ-19:</b> ಎಲ್ಲಾ ನಾಗರಿಕರಿಗೆ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಒದಗಿಸಿದೆ.<br>
<b>ಅನುಚ್ಛೇದ-23</b>: ಬಲಾತ್ಕಾರದಿಂದ ಕೆಲಸಮಾಡಿಸಿಕೊಳ್ಳುವುದನ್ನು ನಿಷೇದಿಸಿದೆ; ಜೀತ ನಿರ್ಮೂಲನೆಗೆ ಇದು ಮೂಲಾಧಾರವಾಗಿದೆ.<br>
<b>ಅನುಚ್ಛೇದ-24:</b> 14 ವರ್ಷಗಳಿಗಿಂತ ಚಿಕ್ಕವರನ್ನು ಕೆಲಸಕ್ಕೆ ಇಟ್ಟುಕೊಳ್ಳುವುದನ್ನು ನಿಷೇದಿಸಿದೆ.<br>
<b>ಅನುಚ್ಛೇದ-29,30:</b> ಧಾರ್ಮಿಕ ಅಲ್ಪಸಂಖ್ಯಾತರಿಗೆ ಕೆಲವೊಂದು ರಕ್ಷಣೆಗಳನ್ನು ಹಾಗೂ ವಿಶೇಷ ಅವಕಾಶಗಳನ್ನು ಒದಗಿಸಿದೆ.<br>
<b>ಅನುಚ್ಛೇದ-38:</b> ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಇರುವಂಥ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಆಶಯವನ್ನು ಹೊಂದಿದೆ.</p>
<p dir="ltr"><b>ಅನುಚ್ಛೇದ-39:</b> ಪ್ರಾಕೃತಿಕ ಸಂಪತ್ತು ಸ್ಥಳೀಯ ಸಮುದಾಯಗಳಲ್ಲಿ ಹಂಚಿಕೆಯಾಗುವುದನ್ನು ಹೇಳುತ್ತದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರಕಬೇಕೆಂಬ ತತ್ವವೂ ಇದರಲ್ಲಿದೆ. ಈ ಅನುಚ್ಛೇದಕ್ಕೆ 1976 ರಲ್ಲಿ ತರಲಾದ ತಿದ್ದುಪಡಿ ಮೂಲಕ ದುರ್ಬಲ ವರ್ಗದವರಿಗೆ ಉಚಿತ ಕಾನೂನು ನೆರವನ್ನು ಒದಗಿಸುವ ತತ್ವವನ್ನು ಇದರಲ್ಲಿ ಅಳವಡಿಸಲಾಗಿದೆ.</p>
<p dir="ltr"><b>ಅನುಚ್ಛೇದ-40:</b> ಪಂಚಾಯತ್ ರಾಜ್ ವ್ಯವಸ್ಥೆಗೆ ಪುಷ್ಟಿಯನ್ನು ನೀಡಲಾಗಿದೆ.<br>
<b>ಅನುಚ್ಛೇದ-41:</b> ನಿರುದ್ಯೋಗಿಗಳಿಗೆ, ವೃದ್ಧರಿಗೆ, ಅಂಗವಿಕಲರಿಗೆ ಮತ್ತು ರೋಗಿಗಳಿಗೆ ವಿಶೇಷ ಸಹಾಯ ನೀಡುವ ಅವಕಾಶಗಳನ್ನು ಖಾತ್ರಿಪಡಿಸಲಾಗಿದೆ.<br>
<b>ಅನುಚ್ಛೇದ-42:</b> ಮಹಿಳೆಯರಿಗೆ ಪ್ರಸೂತಿ ಪರಿಹಾರ ನೀಡಲು ತಿಳಿಸುತ್ತದೆ.<br>
<b>ಅನುಚ್ಛೇದ-43:</b> ಗೃಹ ಕೈಗಾರಿಕೆಗಳನ್ನು ಸ್ಥಾಪಿಸಲು ಮತ್ತು ನಡೆಸಲು ಅವಕಾಶ ನೀಡುತ್ತದೆ.<br>
<b>ಅನುಚ್ಛೇದ-45:</b> ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸಲು ತಿಳಿಸುತ್ತದೆ.</p>
<p dir="ltr"><b>ಅನುಚ್ಛೇದ-46:</b> ದುರ್ಬಲ ವರ್ಗಗಳ, ವಿಶೇಷವಾಗಿ ಪ.ಜಾತಿಗಳಿಗೆ ಮತ್ತು ಪ.ಪಂಗಡಗಳ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಿತಾಸಕ್ತಿ ರಕ್ಷಣೆಗೆ ಅವಕಾಶ ಕೊಡುತ್ತದೆ. ಅನುಚ್ಛೇದ-47: ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಸೂಚಿಸುತ್ತದೆ.</p>
<p dir="ltr"><b>ಅನುಚ್ಛೇದ-326:</b> ಸಾರ್ವತ್ರಿಕ ಮತ್ತು ವಯಸ್ಕ ಮತಧಾನದ ಹಕ್ಕನ್ನು ನೀಡಲಾಗಿದೆ.<br>
<b>ಅನುಚ್ಛೇದ-330,332:</b> ಲೋಕಸಭೆಯಲ್ಲಿ ಮತ್ತು ವಿಧಾನಸಭೆಯಲ್ಲಿ ಪ.ಜಾತಿಗಳಿಗೆ ಮತ್ತು ಪ.ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿಡಲಾಗಿದೆ.<br>
<b>ಅನುಚ್ಛೇದ-335:</b> ಸರ್ಕಾರಿ ಸೇವೆಗಳಿಗೆ ಮತ್ತು ಹುದ್ದೆಗಳಿಗೆ ಪ.ಜಾತಿ ಮತ್ತು ಪ.ಪಂಗಡಗಳವರು ಕ್ಲೇಮು ಹೊಂದುವುದನ್ನು ಖಾತ್ರಿಪಡಿಸಲಾಗಿದೆ.</p>
<p dir="ltr"><b>ಅನುಚ್ಛೇದ-338:</b> ಪ.ಜಾತಿ ಮತ್ತು ಪ.ಪಂಗಡಗಳಿಗೆ ಸಂಬಂಧಿಸಿದಂತೆ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಹಾಗೂ ಈ ಬಗ್ಗೆ ಕಾಲಕಾಲಕ್ಕೆ ವರದಿಯನ್ನು ಸರ್ಕಾರಕ್ಕೆ ನೀಡಲು ಅನುಕೂಲವಗುವಂತೆ ವಿಶೇಷ ಅಧಿಕಾರಿಯನ್ನು ಮತ್ತು ಆಯೋಗವನ್ನು ರಚನೆ ಮಾಡಬಹುದಾಗಿದೆ.<br>
<b>ಅನುಚ್ಛೇದ-340</b>: ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ತನಿಖೆ ಮಾಡಲು ಆಯೋಗಗಳನ್ನು ನೇಮಕ ಮಾಡಬಹುದಾಗಿದೆ.<br>
<b>ಅನುಚ್ಛೇದ-341,342­:</b> ಪ.ಜಾತಿ ಮತ್ತು ಪ.ಪಂಗಡಗಳನ್ನು ಗುರುತಿಸಲು ಅವಕಾಶ ಕಲ್ಪಿಸುತ್ತದೆ.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br>
</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-1265055601869367722018-02-24T22:26:00.001-08:002018-02-25T02:57:10.780-08:00ಭಾರತದ ರಾಷ್ಟ್ರೀಯ ಚಿಹ್ನೆಗಳು<p dir="ltr"><b>ಭಾರತದ ರಾಷ್ಟ್ರೀಯ </b><u><b>ಚಿಹ್ನೆಗಳು</b></u></p>
<p dir="ltr"><b>1. ‎ರಾಷ್ಟ್ರಧ್ವಜ‬ : </b></p>
<p dir="ltr">ಭಾರತದ ರಾಷ್ತ್ರೀಯ ಧ್ವಜ’ದ ಈಗಿನ ಅವತರಣಿಕೆಯನ್ನು ಜುಲೈ 22, 1947ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ 15, 1947ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ 26 1950 ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, 26, ಜನವರಿ, 1950ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ – ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ. ಭಾರತದ ರಾಷ್ಟ್ರಧ್ವಜದ ಬಣ್ಣ ಕೆಸರಿ,ಬಿಳಿ,ಹಸಿರು ಹೊಂದಿದೆ</p>
<p dir="ltr"><b>ನಮ್ಮ ರಾಷ್ಟ್ರದ್ವಜದ ಬಣ್ಣಗಳ ವಿಶೇಷತೆ :</b><br>
<b>ಕೇಸರಿ:-</b> ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ.<br>
<b>ಬಿಳಿಬಣ್ಣ :</b>-ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ.<br>
<b>ಹಸಿರು ಬಣ್ಣ;</b>– ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ. ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ರಾಷ್ಟ್ರಗೀತೆ ಜನಗಣ ಮನವನ್ನು ಹಾಡಲೇಬೇಕು.<br>
<b>ಅಶೋಕ ಚಕ್ರ :</b> ಭಾರತದ ರಾಷ್ಟ್ರಧ್ವಜದ ಮಧ್ಯಭಾಗದಲ್ಲಿ 24 ಕಡ್ಡಿಗಳನ್ನು ಹೊಂದಿರುವ ಅಶೋಕನು ಹೊರಡಿಸಿದ ಸಾರನಾಥ ಸೂಪ್ತದಿಂದ ಪಡೆದಿರುವ ಧರ್ಮ ಚಕ್ರವಿದೆ. ಇದು ನಿಲಿ ಬಣ್ಣದಿಂದ ಕೂಡಿದೆ.</p>
<p dir="ltr">> ಭಾರತದ ರಾಷ್ಟ್ರ ಧ್ವಜದ ಉದ್ದ & ಅಗಲದ ಅನುಪಾತ 3:2<br>
> ಭಾರತದ ಧ್ವಜಸಂಹಿತೆ(flag code) 26 ಜನೆವರಿ 2002 ರಂದು ಜಾರಿಗೆ ಬಂದಿತು.<br>
> ಭಾರತದ ಪ್ರತಿಯೊಬ್ಬ ರಾಷ್ಟ್ರಧ್ವಜ ಹಾರಿಸುವುದು ಮೂಲಭೂತ ಹಕ್ಕು ಎಂದು ಕಲಂ 19(i) ವಿವರಿಸುವುದು.<br>
> ಭಾರತದ ತ್ರಿವರ್ಣ ಧ್ವಜವನ್ನು ಮೊಟ್ಟಮೊದಲಿಗೆ ತಯಾರಿಸಿದವರು ಮೇಡಂ ಭೀಕಾಜಿ ಕಾಮಾ.<br>
> ಭಾರತದ ಧ್ವಜವನ್ನು ಮೊದಲಿಗೆ ಲಾಹೋರದ ರಾವಿ ನದಿಯ ದಂಡೆ ಮೇಲೆ 1928 ರ ಕಾಂಗ್ರೆಸ್ಸ ಅಧಿವೇಶನದಲ್ಲಿ ಜವಾಹರಲಾಲ ನೆಹರೂ ಹಾರಿಸಿದರು.<br>
> ಕೆಂಪು ಕೋಟೆಯ ಮೇಲೆ ಪ್ರತಿ ವರ್ಷ ರಾಷ್ಟ್ರೀಯ ಧ್ವಜ ಹಾರಿಸುವವರು ಪ್ರಧಾನಮಂತ್ರಿಗಳು<br>
> ತ್ರಿವರ್ಣ ಧ್ವಜದ ವಿನ್ಯಾಸಗೊಳಿಸಿದವರು ಪಿಂಗಳಿ ವೆಂಕಯ್ಯ.<br>
> ರಾಷ್ಟ್ರ ಧ್ವಜ ಕರ್ನಾಟಕದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ.</p>
<p dir="ltr"> </p>
<p dir="ltr"><b>3. ರಾಷ್ಟ್ರೀಯ ಹೂವು‬ : </b><br>
> ಭಾರತದ ಪುಷ್ಪ – ಕಮಲದ ಹೂವು<br>
> ಪುರಾಣಗಳಲ್ಲಿ ಕಮಲದ ಹೂ ತ್ಯಾಗದ ಸಂಕೇತವಾಗಿದೆ.<br>
> ಕಮಲದ ವೈಜ್ಞಾನಿಕ ಹೆಸರು – ನೀಲುಂಬಾ ನುಸಿಫೇರಾ(Nelumbo nucifera)<br>
> ಸಸ್ಯ ಸಂಪತ್ತಿನಲ್ಲಿ ಭಾರತ ಜಗತ್ತಿನಲ್ಲಿ 10 ನೇ ಸ್ಥಾನದಲ್ಲಿದೆ.</p>
<p dir="ltr"><b>4. ರಾಷ್ಟ್ರಗೀತೆ‬ : </b><br>
> ಭಾರತದ ರಾಷ್ಟ್ರಗೀತೆ ‘ಜನಗಣಮನ”<br>
> ಮೂಲತ ಇದು ಬಂಗಾಳಿ ಭಾಷೆಯಲ್ಲಿದ್ದು ಇದನ್ನು ರಚಿಸಿದವರು ರವೀಂದ್ರನಾಥ ಟ್ಯಾಗೋರ್<br>
> ಸಂವಿಧಾನ ರಚನಾ ಸಭೆಯು ಹಿಂದಿ ಭಾಷಾಂತರದ ರಾಷ್ಟ್ರಗೀತೆಯನ್ನು 24 ಜನೆವರಿ 1950 ರಂದು ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿತು.<br>
> ಈ ಗೀತೆಯನ್ನು ಮೊದಲಿಗೆ 1911 ರ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.<br>
> ಜನಮಣ ಗೀತೆಯು ಮೂಲತಃ ಐದು ಪಂಕ್ತಿಗಳಿಂದ ಕೂಡಿದೆ ಅದರ ಮೊದಲನೇ ಪಂಕ್ತಿಯನ್ನು ಮಾತ್ರ ರಾಷ್ಟ್ರಗೀತೆಯಾಗಿ ಅಳವಡಿಸಕ್ಕೊಳ್ಳಲಾಗಿದೆ.<br>
> ಭಾರತದ ರಾಷ್ಟ್ರಗೀತೆಯಲ್ಲಿ ಒಟ್ಟು 13 ಸಾಲುಗಳಿವೆ.<br>
> ರಾಷ್ಟ್ರಗೀತೆಯನ್ನು 48 ಸೆಕೆಂಡುಗಳಿಗೆ ಕಡಿಮೆ ಇಲ್ಲದಂತೆ ಹಾಗೂ 52 ಸೆಕೆಂಡುಗಳು ಮೀರದಂತೆ ಹಾಡುವ ನಿಯಮವಿದೆ.<br>
> ರವೀಂದ್ರನಾಥ ಟ್ಯಾಗೋರ್ ರವರ ‘ಅಮರ್ ಸೋನಾರ್ ಬಾಂಗ್ಲಾ’ ಗೀತೆಯನ್ನು ಬಾಂಗ್ಲಾದೇಶ ತನ್ನ ರಾಷ್ಟ್ರಗೀತೆಯಾಗಿ ಅಳವಡಿಸಿಕೊಂಡಿದೆ( ಈ ಗೀತೆಯನ್ನು 1905 ರಲ್ಲಿ ಬಂಗಾಳ ವಿಭಜನೆ ವಿರೋಧಿಸಿ ರಚಿಸಿದ್ದರು)<br>
> 1905 ರ ಬಂಗಾಳ ವಿಭಜನೆ ವಿರೋಧಿಸಿ ಇವರು ಹಿಂದೂ ಮುಸ್ಲಿಂರಿಗೆ “ರಕ್ಷಾಬಂಧನ” ಆಚರಿಸುವಂತೆ ಕರೆ ನೀಡಿದ್ದರು.</p>
<p dir="ltr"><b>5. ರಾಷ್ಟ್ರೀಯ ಹಾಡು‬ : </b><br>
> ಸಂಸ್ಕ್ರತದಲ್ಲಿರುವ ವಂದೇ ಮಾತರಂ ಈ ಗೀತೆಯನ್ನು ಭಾರತದ ಸಂವಿಧಾನ ರಚನಾ ಸಭೇಯನ್ನು ಜನೆವರಿ 24 1950 ರಂದು ಅಳವಡಿಸಿಕೊಂಡಿತು.<br>
> ಈ ಗೀತೆಯನ್ನು ಬಂಕೀಮಚಂದ್ರ ಚಟರ್ಜಿ ಚಟ್ಟೋಪಧ್ಯಾಯರು 1882 ರಲ್ಲಿ ರಚಿಸಿದ ‘ಆನಂದಮಠ’ ಕಾದಂಬರಿಯಿಂದ ಆಯ್ದುಕ್ಕೊಳ್ಳಲಾಗಿದೆ.<br>
> ಈ ಗೀತೆಯನ್ನು ಮೊಟ್ಟಮೊದಲಿಗೆ 1896 ರ ಕಲ್ಕತ್ತಾ ಕಾಂಗ್ರೆಸ್ಸ ಅಧಿವೇಶನದಲ್ಲಿ ಹಾಡಲಾಯಿತು.<br>
> ಭಾರತಕ್ಕೆ ಸ್ವಾತಂತ್ರ ದೊರೆಯವರೆಗೂ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಹಾಡಲಾಗುತ್ತಿತ್ತು.<br>
> ಈ ಗೀತೆಯನ್ನು 1920 ರಲ್ಲಿ ಇಂಗ್ಲೀಷ ಭಾಷೆಗೆ ಭಾಷಾಂತರಿಸಿದವರು ಶ್ರೀಅರವಿಂದೋ ಘೋಷ್.</p>
<p dir="ltr"><b>6. ರಾಷ್ಟ್ರೀಯ ಪಂಚಾಂಗ‬ : </b><br>
> ರಾಷ್ಟ್ರೀಯ ಪಂಚಾಂಗವು ಶಕ ವರ್ಷವನ್ನು ಆಧರಿಸಿದ ಗ್ರೇಗೋರಿಯನ್ನ ಪಂಚಾಂಗವನ್ನು ಹೋಲುತ್ತದೆ.<br>
> ಇದನ್ನು ಮಾರ್ಚ 22, 1957 ರಂದು ಅವಡಿಸಿಕ್ಕೊಳಲಾಗಿದೆ.<br>
> ಸಾಮಾನ್ಯ ವರ್ಷದ ಮೊದಲ ದಿನಾಂಕ – ಮಾರ್ಚ 21<br>
> ಅಧಿಕ ವರ್ಷದ ಮೊದಲ ದಿನಾಂಕ – ಮಾರ್ಚ 22<br>
> ಕ್ರಿ.ಶ 78 ಶಾಲಿವಾನ ಶಕೆ ವರ್ಷವನ್ನು ಕುಶಾನರ ಅರಸ ಕನಿಷ್ಕನು ಅಧಿಕಾರಕ್ಕೆ ಬಂದಿರುವದರ ನೆನಪಿಗಾಗಿ ಜಾರಿಗೆ ತಂದನು.<br>
> 2015 ರ ವರ್ಷವನ್ನು ಭಾರತೀಯ ಕ್ಯಾಲೆಂಡರನಂತೆ 1937 ನೇ ವರ್ಷ ಎನ್ನಲಾಗುವುದು.<br>
> ಭಾರತದ ರಾಷ್ಟ್ರೀಯ ಪಂಚಾಂಗದ ಪ್ರಕಾರ ಮೊದಲನೇ ತಿಂಗಳು – ಚೈತ್ರ<br>
> ಕೊನೆಯ ತಿಂಗಳು – ಫಾಲ್ಗುಣ<br>
> ರಾಷ್ಟ್ರೀಯ ಪಂಚಾಂಗದ ತಿಂಗಳುಗಳು : ಚೈತ್ರ ವೈಶಾಖ ಜೇಷ್ಟ ಆಶಾಢ ಶ್ರಾವಣ ಭಾದ್ರಪದ ಅಶ್ವಿನ್ ಕಾರ್ತಿಕ ಮೃಗಶಿರ ಪುಷ್ಯ ಮಾಘ ಫಾಲ್ಗುಣ</p>
<p dir="ltr"><b>7. ‎ರಾಷ್ಟ್ರೀಯ ಕ್ರೀಡೆ‬ : </b><br>
> ಭಾರತದ ರಾಷ್ಟ್ರೀಯ ಕ್ರೀಡೆ – ಹಾಕಿ<br>
> ಹಾಕಿ ಕ್ರೀಡೆಯಲ್ಲಿ ಒಂದು ತಂಡದಲ್ಲಿ ಒಟ್ಟು 11 ಆಟಗಾರರಿರುತ್ತಾರೆ.<br>
> ಭಾರತ ಹಾಕಿ ತಂಡ ಒಟ್ಟು 08 ಸಲ ಓಲಂಪಿಕ್ಸನಲ್ಲಿ ಚಿನ್ನದ ಪದಕ ಗೆದ್ದಿದೆ.<br>
> ಕರ್ನಾಟಕದ ಕೊಡಗು ಜಿಲ್ಲೆಗೆ ಹಾಕಿಯ ತವರೂರು ಎನ್ನುತ್ತಾರೆ.<br>
> ಭಾರತದ ಹಾಕಿಯ ಮಾಂತ್ರಿಕ – ಧ್ಯಾನಚಂದ್<br>
> ಧ್ಯಾನಚಂದರವರ ಹುಟ್ಟು ಹಬ್ಬದ ದಿನವಾದ ಅಗಷ್ಟ್ -29 ನ್ನು ಪ್ರತಿವರ್ಷ ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸುವರು.<br>
> ಕರ್ನಾಟಕದ ರಾಷ್ಟ್ರೀಯ ಕ್ರೀಡೆ ಸಹ ಹಾಕಿ ಆಗಿದೆ.<br>
> ಇಂದಿರಾಗಾಂಧಿ ಗೋಲ್ಡ್ ಕಪ್ ಭಾರತದ ಪ್ರಮುಖ ಹಾಕಿ ಕ್ರೀಡೆಯ ಟ್ರೋಫಿಯಾಗಿದೆ.<br>
> ಅಂತರರಾಷ್ಟ್ರೀಯ ಹಾಕಿ ಪಂದ್ಯವೊಂದರ ಅವಧಿ – 70 ನಿಮಿಷಗಳು.</p>
<p dir="ltr"><b>8. ರಾಷ್ಟ್ರೀಯ ನದಿ‬ : </b><br>
> ಭಾರತದ ರಾಷ್ಟ್ರೀಯ ನದಿ – ಗಂಗಾನದಿ<br>
> ನವೆಂಬರ್ 04, 2008 ರಂದು ಗಂಗಾನದಿಯನ್ನು ಭಾರತದ ರಾಷ್ಟ್ರೀಯ ನದಿಯನ್ನು ಪ್ರಧಾನಮಂತ್ರಿಗಳು ಘೋಷಿಸಿದರು.<br>
> ಭಾರತದಲ್ಲಿ ಹರಿಯುವ ನದಿಗಳಲ್ಲಿ ಗಂಗಾ ನದಿ ಅತಿ ಉದ್ದವಾಗಿದೆ(2510 km)<br>
> ಗಂಗಾ ನದಿ ಪ್ರಾಧಿಕಾರ ಸಂಸ್ಥೆ ಇರುವುದು ಬಿಹಾರದ ಪಾಟ್ನಾದಲ್ಲಿ.</p>
<p dir="ltr"><b>9. ‎ರಾಷ್ಟ್ರೀಯ ಜಲಪ್ರಾಣಿ‬ : </b><br>
> ಭಾರತ ಸರ್ಕಾರವು ಅಕ್ಟೋಬರ್ 05,2009 ರಂದು ಗಂಗಾ ನದಿಯ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಪ್ರಾಣಿ ಎಂದು ಘೋಷಿಸಿದೆ.<br>
> ಡಾಲ್ಫಿನದ ವೈಜ್ಞಾನಿಕ ಹೆಸರು – ಪ್ಲಾಂಟಾನಿಷ್ಟಾ ಗ್ಯಾಂಗ್ಯಾಟಿಕಾ.((Platanista gangetica)</p>
<p dir="ltr"><b>10. ‎ರಾಷ್ಟ್ರೀಯ ಪಕ್ಷಿ‬ : </b><br>
> ಭಾರತದ ರಾಷ್ಟ್ರೀಯ ಪಕ್ಷಿ – ನವಿಲು<br>
> ಭಾರತದ ವನ್ಯಜೀವಿ ರಕ್ಷಣಾ ಕಾಯ್ದೆ – 1972 ರ ಅಡಿಯಲ್ಲಿ ನವಿಲು ಸಂರಕ್ಷಿಸಲಾಗುವುದು.<br>
> ನವಿಲಿನ ವೈಜ್ಞಾನಿಕ ಹೆಸರು – ಪಾವೋ ಕ್ರಿಸ್ಟಾಟಸ್ (pavo cristatus)<br>
> ಮಂಡ್ಯ ಜಿಲ್ಲೆ ಆದಿಚುಂಚನಗಿರಿ ಹಾಗೂ ಹಾವೇರಿ ಜಿಲ್ಲೆಯ ಬಂಕಾಪೂರದಲ್ಲಿ ನವಿಲು ವನ್ಯಧಾಮಗಳಿವೆ.<br>
<b>11. ‎ರಾಷ್ಟ್ರೀಯ ಮರ‬ : </b><br>
> ಭಾರತದ ರಾಷ್ಟ್ರೀಯ ಮರ – ಬನಯಾನ್ ಅಥವಾ ಅರಳಿ ಮರ.<br>
> ಅರಳಿ ಮರದ ವೈಜ್ಞಾನಿಕ ಹೆಸರು – ಫೈಕಾಸ್ ಬೆಂಗಾಲೆನಿಸ್ (ficus benghalensis)<br>
> ಅರಳಿ ಮರದ ಬೇರುಗಳು ತಂತುರೂಪಗಳಾಗಿವೆ.<br>
> ಗೌತನ ಬುದ್ದನಿಗೆ ಜ್ಞಾನೋದಯವಾದದ್ದು ಬಿಹಾರದ ಗಯಾದ ನಿರಂಜನ ನದಿಯ ದಡದಲ್ಲಿರುವ ಅರಳಿ ಮರದ ಕೆಳಗೆ.<br>
> ಗೌತಮ ಬುದ್ದನ ಆಧ್ಯಾತ್ಮಿಕ ಗುರು – ಅಲಾರ ಕಮಾ<br>
> ಭಾರತದ ಅತ್ಯಂತ ದೊಡ್ಡ ಅರಳಿ ಇರುವುದು – ಕಲ್ಕತ್ತದಲ್ಲಿ.<br>
> ಪ್ರಪಂಚದ ಅತಿ ದೊಡ್ಡ ವೃಕ್ಷ – ದೈತ್ಯ ಸಿಕೋಯ್ ಮರ.<br>
> ಮರಗಳ ಆಯುಷ್ಯವನ್ನು ನಿರ್ಧರಿಸುವುದು ಅವುಗಳು ಕಾಂಡದಲ್ಲಿರುವ ಸೆಲ್ಯುಲಸನಿಂದ ಮಾಡಲ್ಪಟ್ಟಿರುವ ವೃತ್ತಗಳ ಸಂಖ್ಯೆಯ ಆಧಾರದ ಮೇಲೆ.</p>
<p dir="ltr"><b>12. ರಾಷ್ಟ್ರೀಯ ಹಣ್ಣು‬ : </b><br>
> ಭಾರತದ ರಾಷ್ಟ್ರೀಯ ಹಣ್ಣು – ಮಾವಿನ ಹಣ್ಣು<br>
> ಮಾವಿನ ವೈಜ್ಞಾನಿಕ ಹೆಸರು – ಮ್ಯಾಂಜಿಫೇರಾ ಇಂಡಿಕಾ (mangifera indica)<br>
> ಮಾವಿ ಹಣ್ಣಿನಲ್ಲಿರುವ ಜೀವಸತ್ವಗಳು – A,C,D<br>
> ಭಾರತವು ಮಾವಿನ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದೆ.</p>
<p dir="ltr"><b>13. ರಾಷ್ಟ್ರೀಯ ವಂಶಪಾರಂಪರ್ಯ ಪ್ರಾಣಿ‬ : </b><br>
> ಭಾರತ ಸರ್ಕಾರವು ಅಕ್ಟೋಬರ್ 23, 2010 ರಂದು ಆನೆಯನ್ನು ಭಾರತದ ವಂಶಪಾರಂಪರ್ಯ ಪ್ರಾಣಿ ಎಂದು ಘೋಷಿಸಿದೆ.<br>
> ಆನೆಯ ವೈಜ್ಞಾನಿಕ ಹೆಸರು – ಎಲಿಫಾಸ್ ಮ್ಯಾಕ್ಷಿಮಸ್ (elephas maximus)<br>
> ಭೂವಾಸಿಗಳಲ್ಲಿ ದೊಡ್ಡದಾದ ಪ್ರಾಣಿ – ಆಪ್ರಿಕಾದ ಆನೆ.<br>
> ಭಾರತದ ಆನೆಗಳ ಯೋಜನೆ ಜಾರಿಗೆ ತಂದ ವರ್ಷ – 1992.<br>
> ಭಾರತದಲ್ಲಿ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯ – ಕರ್ನಾಟಕ.<br>
> ಕರ್ನಾಟಕದ ರಾಜ್ಯ ಪ್ರಾಣಿ – ಆನೆ.</p>
<p dir="ltr"><b>14. ‎ರಾಷ್ಟ್ರೀಯ ಪ್ರಾಣಿ‬ : </b><br>
> 1972 ರಿಂದ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ ಎಂದು ಘೋಷಿಸಲಾಯಿತು.<br>
> ಭಾರತದ ಮೊದಲ ರಾಷ್ಟ್ರೀಯ ಪ್ರಾಣಿ ಸಿಂಹವಾಗಿತ್ತು.<br>
> ಹುಲಿಯ ವೈಜ್ಞಾನಿಕ ಹೆಸರು – ಪ್ಯಾಂಥೇರಾ ಟ್ರೈಗಿಸ್. (Panthera tigris)<br>
> ಭಾರತದ ಮೊದಲ ಹುಲಿ ಅಭಯಾರಣ್ಯ – ಉತ್ತರಖಂಡದ ಕಾರ್ಬೆಟ್<br>
> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ – ಕರ್ನಾಟಕ.<br>
> ವಿಸ್ತೀರ್ಣದಲ್ಲಿ ಭಾರತದ ದೊಡ್ಡದಾದ ಹುಲಿ ಅಭಯರಾಣ್ಯ – ಆಂದ್ರಪ್ರದೇಶದ ನಾಗಾರ್ಜುನ ಸಾಗರ<br>
> ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅಭಯಾರಣ್ಯ – ಪಶ್ಚಿಮ ಬಂಗಾಳದ ಸುಂದರಬನ್ಸ್<br>
> ಭಾರತದಲ್ಲಿ ಹುಲಿ ಯೋಜನೆ ಜಾರಿಗೆ ಬಂದ ವರ್ಷ – 1972</p>
<p dir="ltr"><b>15. ‎ರಾಷ್ಟ್ರೀಯ ಕಟ್ಟಡ‬ : </b><br>
> ದೆಹಲಿಯಲ್ಲಿರುವ ಇಂಡಿಯಾ ಗೇಟ್ ಇದನ್ನು ಎರಡನೇ ಮಹಾಯುದ್ದದಲ್ಲಿ ಮರಣ ಹೊಂದಿರುವ ಭಾರತೀಯ ಸೈನಿಕರ ನೆನಪಿಗಾಗಿ ಕಟ್ಟಿಸಲಾಗಿದೆ.</p>
<p dir="ltr"><b>16. ‎ರಾಷ್ಟ್ರೀಯ ದೊರೆ‬ : </b>ಮೌರ್ಯ ವಂಶದ ಚಂದ್ರಗುಪ್ತ ಮೌರ್ಯ.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br>
</p>
SHASHIKUMAR J Rhttp://www.blogger.com/profile/14597809416122600432noreply@blogger.com2tag:blogger.com,1999:blog-7145391739634669530.post-36460925554195192752018-02-24T22:24:00.001-08:002018-02-25T02:57:21.988-08:00ತುರ್ತು ಪರಿಸ್ಥಿತಿಯ ವಿಧಗಳು, ಭಾರತದ "ತುರ್ತು ಪರಿಸ್ಥಿತಿ " ಯ ಬಳಕೆ<p dir="ltr"><b>ಭಾರತದಲ್ಲಿ ‘ತುರ್ತು ಪರಿಸ್ಥಿತಿ’</b></p>
<p dir="ltr">ಕೆಲ ಪರಿಸ್ಥಿತಿಗಳಲ್ಲಿ ಒಂದು ದೇಶದ ಸರ್ಕಾರವು ತನ್ನ ಕೆಲವು ನಿಯಮಿತ ಕಾರ್ಯಗಳನ್ನು ಸ್ಥಗಿತಗೊಳಿಸಿ ಪ್ರಜೆಗಳ ವ್ಯವಹಾರಗಳ ಮೇಲೆ ಕೆಲವು ನಿಯಮಗಳನ್ನು ಅಥವ ನಿಯಂತ್ರಣಗಳನ್ನು ತರಬಹುದು. ಇಂತಃ ಪರಿಸ್ಥಿತಿಗಳಿಗೆ ತುರ್ತು ಪರಿಸ್ಥಿತಿ ಎಂದು ಹೆಸರು. ಈ ಘೋಷಣೆಯು ನೈಸರ್ಗಿಕ ವಿಕೋಪಗಳಿಗಿರಬಹುದು, ಯುದ್ಧಕಾಲ ಅಥವ ಪರದೇಶದ ಆಕ್ರಮಣದಿಂದಿರಬಹುದು ಅಥವ ಸಾರ್ವಜನಿಕ ಅಶಾಂತಿಯ ಪರಿಸ್ಥಿತಿಗಾಗಿರಬಹುದು.</p>
<p dir="ltr">ಭಾರತದಲ್ಲಿ ತುರ್ತು ಪರಿಸ್ಥಿತಿಯು ಜೂನ್ -25-1975 ರಿಂದ ಮಾರ್ಚ್-21-1977 ರವರೆಗೆ ಜಾರಿಯಲ್ಲಿತ್ತು.ಆ ಸಮಯದಲ್ಲಿ ‘ಫಕ್ರುದೀನ್ ಅಲಿ ಅಹ್ಮದ್’ಭಾರತದ ರಾಷ್ಟ್ರಪತಿಯಾಗಿದ್ದರು ಮತ್ತು ಶ್ರೀಮತಿ ಇಂದಿರಾಗಾಂಧಿ ಯವರು ಪ್ರದಾನಮಂತ್ರಿಯಾಗಿದ್ದರು. ಭಾರತದಲ್ಲಿ 1975-1977 ರಲ್ಲಿ ಶ್ರೀಮತಿ ಇಂದಿರಾಗಾಂಧಿ ಯವರು ಪ್ರಧಾನಮಂತ್ರಿ ಯಾಗಿದ್ದಾಗ ಅಧಿಕ್ರುತವಾಗಿ ದೇಶಾದ್ಯಂತ ರಾಜ್ಯ ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದರು.ಈ ‘ತುರ್ತುಪರಿಸ್ಥಿತಿ’ಯು 21 ತಿಂಗಳುಗಳ ಕಾಲ ಮುಂದುವರೆಯಿತು.ಆಗಿನ ರಾಷ್ಟ್ರಪತಿಯಾಗಿದ್ದ ಫಕ್ರುದ್ದೀನ್ ಅಲಿ ಯವರು ಸಂವಿಧಾನದ 352(1)ನೇ ವಿಧಿಯ ಪ್ರಕಾರ’ಆಂತರಿಕ ತೊಡಕುಗಳ’ನೆಪವೊಡ್ಡಿ ಇದಕ್ಕೆ ಅಧಿಕ್ರುತವಾಗಿ ಒಪ್ಪಿಗೆ ನೀಡಿದರು.ಇದರ ಪರಿಣಾಮವಾಗಿ ತುರ್ತುಪರಿಸ್ಥಿತಿಯು ಜೂನ್-25-1975 ರಿಂದ ಜಾರಿಯಾಯಿತು ಮತ್ತು ಮಾರ್ಚ್-21-1977 ರಲ್ಲಿ ಇದನ್ನು ಹಿಂಪಡೆಯಲಾಯಿತು.ಪ್ರಧಾನಮಂತ್ರಿ ಯವರಿಂದ ಜಾರಿಯಾದ ಈ ತುರ್ತುಪರಿಸ್ಥಿತಿಯು ಅವರ ಸರ್ವಾಧಿಕಾರಿ ಆಡಳಿತವನ್ನು ಸೂಚಿಸಿತು.ಆ ಸಮಯದಲ್ಲಿ ಚುನಾವಣೆಗಳಿಗೆ ಬಹಿಷ್ಕಾರ ಹಾಕಿ, ನಾಗರೀಕ ಹಕ್ಕುಗಳನ್ನು ನಿಷೇದಿಸಲಾಯಿತು.ಹಾಗೂ ಇದಕ್ಕೆ ಪ್ರತಿರೋದ ಒಡ್ಡಿದ ಹೆಚ್ಚಿನ ಗಾಂಧಿವಾಧಿಗಳು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಇದನ್ನು ಪ್ರಶ್ನಿಸಿದ ಮಾಧ್ಯಮದ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು.ಜೊತೆಗೆ ಇಂದಿರಾರವರ ಮಗ ಸಂಜಯ್ ಗಾಂಧಿಯವರಿಂದ ಸಾಮೂಹಿಕ ಸಂತಾನಹರಣ ಶಸ್ತ್ರಚಿಕಿತ್ಸೆ ಸೇರಿದಂತೆ ಅನೇಕ ದೌರ್ಜನ್ಯಗಳು ವರದಿಯಾದವು.ಈ ಮೂಲಕ ಸ್ವತಂತ್ರ್ಯಭಾರತದ ಇತಿಹಾಸದಲ್ಲಿ ತುರ್ತುಪರಿಸ್ಥಿತಿಯು ವಿವಾದಾತ್ಮಕ ಕಾಲವಾಗಿತ್ತು.</p>
<p dir="ltr">ಭಾರತ ಸಂವಿಧಾನಕ್ಕೆ ತುರ್ತು ಪರಿಸ್ಥಿತಿಯನ್ನು ಜರ್ಮನಿಯ ಸಂವಿಧಾನದಿಂದ ಎರವಲು ಪಡಯಲಾಗಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಗೆ ಧಕ್ಕೆಯಾದಾಗ ರಾಷ್ಟ್ರಾಧ್ಯಕ್ಷರು ಆರ್ಥಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ಸಂಧಿಗ್ದ ಪರಸ್ಥಿತಿಗಳಲ್ಲಿ ಮೂರು ಬಗೆಯ ತುರ್ತು ಪರಿಸ್ಥಿತಿಗಳನ್ನು ಘೋಷಿಸುವ ಅಧಿಕಾರವನ್ನು ಹೊಂದಿದ್ದಾರೆ. ಮೂರು ವಿಧಗಳೆಂದರೆ:</p>
<p dir="ltr"><b>ರಾಷ್ಟ್ರೀಯ ತುರ್ತು ಪರಿಸ್ಥಿತಿ-352ನೇ ವಿಧಿ:</b><br>
ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಇವುಗಳಿಂಧಾಗಿ ಭಾರತದ ಅಥವಾ ಭಾರತದ ಯಾವುದೇ ಭಾಗದ ಭದ್ರತೆಗೆ ತೊಂದರೆಯಾದಾಗ ರಾಷ್ಟ್ರಾಧ್ಯಕ್ಷರು 352ನೇ ವಿಧಿಯನ್ವಯ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು. ರಾಷ್ಟ್ರೀಯ ಭದ್ರತೆಗೆ ತೊಂದರೆಯಾಗಬಹುದೆಂದು ಭಾವಿಸಿದ್ದಲ್ಲಿ ರಾಷ್ಟ್ರಾಧ್ಯಕ್ಷರು ಯುದ್ದ ಅಥವಾ ಬಾಹ್ಯ ಆಕ್ರಮಣ ಅಥವಾ ಸಶಸ್ತ್ರ ಬಂಡಾಯ ಸಂಭವಿಸುವುದಕ್ಕಿಂತ ಮುಂಚಿತವಾಗಿಯೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಬಹುದು.</p>
<p dir="ltr"><b>ರಾಜ್ಯ ತುರ್ತು ಪರಿಸ್ಥಿತಿ-356ನೇ ವಿಧಿ: </b><br>
ಎರಡು ಆಧಾರಗಳ ಮೇಲೆ ಯಾವುದೇ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರ ಆಡಳಿತವನ್ನು ಘೋಷಿಸಬಹುದು.<br>
1. ರಾಜ್ಯ ಸರ್ಕಾರವು ಸಂವಿಧಾನದ ನಿಯಮಗಳಿಗನುಗುಣವಾಗಿ ಆಡಳಿತ ನಡೆಸಲು ವಿಫಲವಾದರೆ 356ನೇ ವಿಧೀಯಡಿಯಲ್ಲಿ ಅಂತಹ ರಾಜ್ಯದ ಮೇಲೆ ರಾಷ್ಟ್ರಾಧ್ಯಕ್ಷರು ತಮ್ಮ ಆಡಳಿತ ಘೋಷಿಸಬಹುದು. ರಾಷ್ಟ್ರಾಧ್ಯಕ್ಷರು ರಾಜ್ಯಪಾಲರ ವರದಿಯನ್ನು ಆಧರಿಸಿ ಘೋಷಿಸಬಹುದು ಅಥವಾ ರಾಜ್ಯಪಾಲರ ವರದಿಯಿಲ್ಲದೇ ತಾವೇ ಘೋಷಿಸಬಹುದು.<br>
2. 356ನೇ ವಿಧಿಯನ್ವಯ ರಾಜ್ಯ ಸರ್ಕಾರವು ಕೇಂದ್ರದಿಂದ ನೀಡಲ್ಪಟ್ಟ ನಿರ್ದೇಶನಗಳನ್ನು ಪಾಲಿಸಲು ಅಥವಾ ಅನುಷ್ಟಾನಗೊಳಿಸಲು ವಿಫಲವಾದರೆ ರಾಷ್ಟ್ರಾಧ್ಯಕ್ಷರು ಅಂತಹ ರಾಜ್ಯದ ಮೇಲೆ ತಮ್ಮ ಆಡಳಿತ ಘೋಷಿಸಬಹುದು.</p>
<p dir="ltr"><b>ಆರ್ಥಿಕ ತುರ್ತು ಪರಿಸ್ಥಿತಿ-360ನೇ ವಿಧಿ:</b><br>
ಭಾರತದ ಅಥವಾ ಭಾರತದ ಯಾವುದೇ ಭಾಗದಲ್ಲಿ ಆರ್ಥಿಕ ಭದ್ರತೆಗೆ ಧಕ್ಕೆಯೊದಗಿದೆ ಎಂದು ರಾಷ್ಟ್ರಾಧ್ಯಕ್ಷರು ಭಾವಿಸಿದ್ದಲ್ಲಿ 360ನೇ ವಿಧಿಯನ್ವಯ ಅವರು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಬಹುದು. 1975ರ 38ನೇತಿದ್ದುಪಡಿ ಕಾಯ್ದೆಯ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿರಲಿಲ್ಲ. ಆದರೆ 1978ರ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸ್ಪಷ್ಟಪಡಿಸುತ್ತದೆ. ಈ ರೀತಿ 44ನೇ ತಿದ್ದುಪಡಿ ಕಾಯ್ದೆಯು ಆರ್ಥಿಕ ತುರ್ತು ಪರಿಸ್ಥಿತಿಯ ಘೋಷಣೆಯನ್ನು ನ್ಯಾಯಿಕ ವಿಮರ್ಶೆಯ ಪರಿಶೀಲನೆಯ ವ್ಯಾಪ್ತಿಗೆ ಒಳಪಡಿಸುತ್ತದೆ.</p>
<p dir="ltr"><b>ಎರಡು ಬಾಹ್ಯ ತುರ್ತು ಪರಿಸ್ಥಿತಿ ಘೋಷಣೆ :</b></p>
<p dir="ltr">ಭಾರತ ಒಕ್ಕೂಟದಲ್ಲಿ ಇದುವರೆಗೂ ಸಂವಿಧಾನದ 322ನೇ ವಿಧಿ ಅನ್ವಯ ಎರಡು ಬಾಹ್ಯ ತುರ್ತು ಪರಿಸ್ಥಿತಿ ಹಾಗೂ ಒಮ್ಮೆ ಅಂತರಿಕ ತುರ್ತು ಪರಿಸ್ಥಿತಿ ಹೇರಲಾಗಿದೆ. 1962 ರಲ್ಲಿ ಚೀನಾ ಭಾರತದ ಉತ್ತರ ಗಡಿಯ ಮೇಲೆ ದಾಳಿ ಮಾಡಿದಾಗ ಕೇಂದ್ರ ಮಂತ್ರಿ ಮಂಡಲದ ಸಲಹೆಯ ಮೇರೆಗೆ ರಾಷ್ಟ್ರಪತಿಗಳು ಅಕ್ಟೋಬರ್ 26, 1962 ರಲ್ಲಿ ರಾಷ್ಟ್ರೀಯ ಬಾಹ್ಯ ತುರ್ತು ಪರಿಸ್ಥಿತಿ ಘೋಷಿಸಿದರು. ಈ ತುರ್ತು ಪರಿಸ್ಥಿತಿ ಜನವರಿ 10, 1958 (5 ವರ್ಷ 2 ತಿಂಗಳು) ಮುಂದುವರೆಯಿತು.</p>
<p dir="ltr">ಎರಡನೇ ಬಾರಿ 1971 ರಲ್ಲಿ ಭಾರತ ಪಾಕಿಸ್ತಾನ ಯುದ್ದ ನಡೆದಾಗ ತುರ್ತು ಪರಿಸ್ಥಿತಿಯನ್ನು ಹೇರಲಾಯಿತು. ದೇಶದಲ್ಲಿ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿಯನ್ನು 352 ನೇ ವಿಧಿ ಅನ್ವಯ ಶ್ರೀಮತಿ ಇಂದಿರಾಗಾಂಧಿಯವರ ಸರ್ಕಾರ ಜೂನ್ 25, 1975 ರ ಮಧ್ಯರಾತ್ರಿ ಘೋಷಿಸಿದರು. ಇದನ್ನು ಮಾರ್ಚ21, 1977 ರಲ್ಲಿ ರಾಷ್ಟ್ರಪತಿಗಳು ರದ್ದುಗೊಳಿಸಿದರು. ಇಂದಿರಾ ಗಾಂಧಿ ಅವರು 1971 ರಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ರಾಜ್‍ನಾರಾಯಣ್‍ರವರು ಇಂದಿರಾ ಅವರ ಆಯ್ಕೆ ಅಕ್ರಮವಾಗಿ ನಡೆದಿದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇಂದಿರಾ ಆಯಕೆಯನ್ನು ಅನೂರ್ಜಿತಗೊಳಿಸಿತು . ಹೈಕೋರ್ಟ್‍ನ ನಿರ್ಧಾರದಿಂದ ವಿಚಲಿತರಾದ ಇಂದಿರಾ ಸರ್ವೋಚ್ಚ ನ್ಯಾಯಾಲಯದಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದರು. ರಾಜೀನಾಮೆ ಒತ್ತಡ ತೀವ್ರಗೊಳ್ಳುತ್ತಿದ್ದಂತೆ ತುರ್ತು ಪರಿಸ್ಥಿತಿ ಘೊಷಿಸಿದರು.</p>
<p dir="ltr"># ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-3 ಬಾರಿ(1962,1971,1975)<br>
# ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು- ಕೆ.ಧರ್ಮವೀರ</p>
<p dir="ltr"><b>ಸಿನಿಮಾಗಳಲ್ಲಿ ತುರ್ತುಪರಿಸ್ಥಿತಿ :</b><br>
ಅಮ್ರಿತ್ ನಹತ್ ರವರು ಚಿತ್ರಿಸಿರುವ ಕಿಸ್ಸಾ ಕುರ್ಸಿಕಾ ಸಿನಿಮಾವು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿಯ ವಿಡಂಬನೆಯಾಗಿದೆ.<br>
1978 ರಲ್ಲಿ ಟಿ.ಎಸ್. ಜೋಹರ್ ರ ನಸ್ಬಂದಿ ಚಿತ್ರವು ತುರ್ತುಪರಿಸ್ಥಿತಿಯ ಬಗ್ಗೆ ಹೇಳುತ್ತದೆ.1980 ರಲ್ಲಿ ಚಿತ್ರಿಸಿದ ಸತ್ಯಜಿತ್ ರೇಸ್ ರವರ ಹಿರಾಕ್ ರಾಜಲ್ ದೇಶೀ, ಮಕ್ಕಳ ಹಾಸ್ಯ ಪ್ರಧಾನ ಚಿತ್ರವಾಗಿದ್ದು ತುರ್ತುಪರಿಸ್ಥಿತಿಯ ಅಪಹಾಸ್ಯವಾಗಿದೆ. ಬಾಲು ಮಹೇಂದರ್ ನಿರ್ಮಾಣದ ಮಲಯಾಳಮ್ ನ ಯಾತ್ರಾ ಚಿತ್ರವು ತುರ್ತುಪರಿಸ್ಥಿತಿಯ ಸಮಯದಲ್ಲಾದ ಮಾನವ ಹಕ್ಕುಗಳ ಉಲ್ಲಂಘನೆಯ ಚಿತ್ರಣವನ್ನು ನೀಡುತ್ತದೆ. ಮರಾಠಿ ಚಿತ್ರ ಶಾಲಾ ತುರ್ತುಪರಿಸ್ಥಿತಿಗೆ ಸಂಬಂದಿಸಿದ ವಿಷಯಗಳನ್ನು ಚರ್ಚಿಸುತ್ತದೆ.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> <br>
</p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-86199326877861941082018-02-24T22:19:00.001-08:002018-02-25T02:58:51.174-08:00ಕೇಂದ್ರ ಬಜೆಟ್ ಸ್ಪರ್ಧಾತ್ಮಕ ಪರೀಕ್ಷೆ ಗಾಗಿ<p dir="ltr"><br>
ಕೇಂದ್ರ ಬಜೆಟ್ (ಸ್ಪರ್ಧಾತ್ಮಕ ಪರೀಕ್ಷೆ ಗಾಗಿ)</p>
<p dir="ltr">ಮೊದಲು ಸಂಸತ್‍ನಲ್ಲಿ ಬಜೆಟ್ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುತ್ತಾರೆ । ಬಜೆಟ್ ಬೆಳಿಗ್ಗೆ 11 ಗಂಟೆಗೆ ಮಂಡನೆಯಾಗುತ್ತದೆ । ಹಣಕಾಸು ಸಚಿವರು 2 ಭಾಗಗಳಲ್ಲಿ ಭಜೆಟ್ ಭಾಷಣ ಮಾಡುತ್ತಾರೆ । ಮೊದಲ ಭಾಗ ಸಾಮಾನ್ಯ ಆರ್ಥಿಕ ಸಮಿಕ್ಷೆಯನ್ನು ಹಾಗೂ ಆರ್ಥಿಕ ನೀತಿಯನ್ನು ಒಳಗೊಂಡಿರುತ್ತದೆ । ಎರಡನೇ ಭಾಗ ತೆರಿಗೆ ಪ್ರಸ್ತಾಪಗಳನ್ನು ಒಳಗೊಂಡಿರುತ್ತದೆ. । ಬಜೆಟ್ ಮಂಡನೆಯ ತಕ್ಷಣ ಚರ್ಚೆ ಇರುವುದಿಲ್ಲ । ಕೆಲ ದಿನಗಳ ನಂತರ ಲೋಕಸಭೆಯಲ್ಲಿ ಬಜೆಟ್ ಮೇಲಿನ ಸಮಗ್ರ ಚರ್ಚೆ ನಡೆಯುತ್ತದೆ.। ಚರ್ಚೆಯ ಕೊನೆಗೆ ಹಣಕಾಸು ಸಚಿವರು ಉತ್ತರಿಸುತ್ತಾರೆ ಹಾಗೂ ಚರ್ಚೆಯನ್ನು ಮುಕ್ತಾಯಗೊಳಿಸುತ್ತಾರೆ. । ಸಂಸದೀಯ ಸ್ಥಾಯಿ ಸಮಿತಿಗಳ ವರದಿಯನ್ನು ಸದನದಲ್ಲಿ ಮಂಡಿಸುತ್ತಾರೆ. ಅದನ್ನು ಚರ್ಚಿಸುತ್ತಾರೆ ಅನುದಾನಗಳ ಬೇಡಿಕೆ ಪ್ರಸ್ತಾಪಗಳನ್ನು ಮತಕ್ಕೆ ಹಾಕಲಾಗುತ್ತದೆ. । ಲೋಕಸಭೆ ಸ್ಪೀಕರ್ ಅವರ ಪ್ರಮುಖ ಬೇಡಿಕೆಗಳನ್ನು ಸದಸದಲ್ಲಿ ಮತಕ್ಕೆ ಹಾಕುತ್ತಾರೆ. ಯಾವುದೇ ಬೇಡಿಕೆಯನ್ನು ಅನುಮೊದಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಲೋಕಸಭೆ ಹೊಂದಿರುತ್ತದೆ । ಅನುದಾನದ ಮೊತ್ತವನ್ನು ಕಡಿಮೆ ಮಾಡುವ ಅಧಿಕಾರವನ್ನು ಹೊಂದಿದೆ ।<br>
। ರಾಜ್ಯಸಭೆಯಲ್ಲಿ ಕೇವಲ ಸಾಮಾನ್ಯ ಚರ್ಚೆ ಅಷ್ಟೆ ನಡೆಯುತ್ತದೆ. । ಸರ್ಕಾರ ವಿಧೇಯಕಗಳನ್ನು ಮಂಡಿಸುತ್ತದೆ.।ಇತರ ಬಜೆಟ್ ದಾಖಲೆಗಳು 13 ಕೋಟಿಗೂ ಹೆಚ್ಚು.ಇವುಗಳನ್ನು ಸಿದ್ದಪಡಿಸುವ ಜವಾಬ್ದಾರಿ ಬಜೆಟ್ ವಿಭಾಗದ್ದು । ಪ್ರೆಸ್ ಇನ್ ಪರಮೀಶನ್ ಬ್ಯೂರೋದ ಅಧಿಕಾರಿಗಳು ಇಂಗ್ಲೀಷ್,ಹಿಂದಿ ಮತ್ತು ಉರ್ದುವಿನಲ್ಲಿ ಬಜೆಟ್ ಕುರಿತು ಪ್ರೆಸ್ ನೋಟ್‍ಗಳನ್ನು ಸಿದ್ದಪಡಿಸುತ್ತಾರೆ । ಇಂಟಲಿಜೆನ್ಸ್ ಬ್ಯೂರೋದವರ ಬಜೆಟ್ ಕುರಿತ ಅಧಿಕಾರಿಗಳ ಚಲನವಲನ,ದೂರವಾಣಿ ಕರೆಗಳನ್ನು ಗಮನಿಸುತ್ತಾರೆ.</p>
<p dir="ltr"><b>ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಮಹತ್ವದ ಅಂಶಗಳು:</b></p>
<p dir="ltr">#. ಬಜೆಟ್ ಎಂಬ ಶಬ್ದವು ಮಧ್ಯ ಫ್ರಾನ್ಸ್ನ bougette ಎಂಬ ಶಬ್ದದಿಂದ ಬಂದಿದೆ. ಇದರ ಅರ್ಥ ‘ಚರ್ಮದ ಬ್ಯಾಗ್’.</p>
<p dir="ltr">#. ರಾಷ್ಟ್ರಪತಿ ನಿಗದಿಪಡಿಸಿದ ದಿನದಂದೇ ಭಾರತದಲ್ಲಿ ಬಜೆಟ್ ಮಂಡಿಸಲಾಗುತ್ತದೆ.</p>
<p dir="ltr">#. ವಿತ್ತ ಸಚಿವರ ಬಜೆಟ್ ಭಾಷಣವು 2 ಭಾಗಗಳಾಗಿ ವಿಂಗಡಿಸಲಾಗಿರುತ್ತದೆ.<br>
– ಒಂದನೇ ಭಾಗವು ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆಯನ್ನೂ,<br>
– ಎರಡನೇ ಭಾಗವು ತೆರಿಗೆ ಪ್ರಸ್ತಾಪವನ್ನು ಹೊಂದಿರುತ್ತದೆ.</p>
<p dir="ltr">#. ಬಜೆಟ್ ಪೇಪರ್ಗಳನ್ನು ಮುದ್ರಿಸುವ ನೌಕರರನ್ನು ಬಜೆಟ್ ಮಂಡನೆಗೆ ಒಂದು ವಾರ ಮುಂಚೆಯೇ ಸಂಪೂರ್ಣವಾಗಿ ಯಾರ ಜತೆಗೂ ಸಂಪರ್ಕವಿಲ್ಲದಂತೆ ಪ್ರತ್ಯೇಕವಾಗಿಡಲಾಗುತ್ತದೆ.</p>
<p dir="ltr">#. ಸಾಮಾನ್ಯವಾಗಿ ಫೆಬ್ರವರಿ ತಿಂಗಳ ಕೊನೇ ಕೆಲಸದ ದಿನದಂದು ಬಜೆಟ್ ಮಂಡನೆ ಆಗುತ್ತದೆ.</p>
<p dir="ltr">#. ಕೇಂದ್ರ ಬಜೆಟ್ನ ಘೋಷಣೆಯಲ್ಲಿ ಹಣಕಾಸು ಸಚಿವಾಲಯ, ಯೋಜನಾ ಆಯೋಗ, ಆಡಳಿತಾತ್ಮಕ ಸಚಿವಾಲಯಗಳು ಹಾಗೂ ಮಹಾಲೇಖಪಾಲರು ಪ್ರಮುಖ ಪಾತ್ರ ವಹಿಸುತ್ತಾರೆ</p>
<p dir="ltr">#. ಪ್ರಪ್ರಥಮ ಬಾರಿಗೆ ದೇಶದಲ್ಲಿ ಬಜೆಟ್ ಮಂಡನೆಯಾಗಿದ್ದು 1860ರ ಏಪ್ರಿಲ್ 7ರಂದು.ಈಸ್ಟ್ ಇಂಡಿಯಾ ಕಂಪನಿಯಿಂದ.</p>
<p dir="ltr">#. ಭಾರತದ ಮೊದಲ ಬಜೆಟ್ ಅನ್ನು ಮಂಡಿಸಿದವರು ಜೇಮ್ಸ್ ವಿಲ್ಸನ್.</p>
<p dir="ltr">#. ಸ್ವಾತಂತ್ರ್ಯಾನಂತರ, ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ. ಷಣ್ಮುಗಂ ಚೆಟ್ಟಿ ಅವರು 1947ರ ನವೆಂಬರ್ 26ರಂದು ಸಂಜೆ 5 ಗಂಟೆಗೆ ಬಜೆಟ್ ಮಂಡಿಸಿದರು.</p>
<p dir="ltr">#. ಸಂಜೆ 5ಕ್ಕೆ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಆರಂಭಿಸಿದ್ದು ಸರ್ ಬೇಸಿಲ್ ಬ್ಲಾಕೆಟ್.</p>
<p dir="ltr">#. ಆಯವ್ಯಯ ರಚನೆ ವೇಳೆ ರಾತ್ರಿಯಿಡೀ ಕೆಲಸ ಮಾಡಿದ ಅಧಿಕಾರಿಗಳಿಗೆ ಸ್ವಲ್ಪ ವಿಶ್ರಾಂತಿ ಸಿಗಲಿ ಎಂಬ ಕಾರಣಕ್ಕಾಗಿ ಸಂಜೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ಬಂತು.</p>
<p dir="ltr">#. ಸ್ವತಂತ್ರ ಭಾರತದ ಮೊದಲ ಬಜೆಟ್ನ ಅವಧಿ ಕೇವಲ ಏಳೂವರೆ ತಿಂಗಳದ್ದಾಗಿತ್ತು. ಅಂದರೆ, ಆಗಸ್ಟ್ 15, 1947ರಿಂದ ಮಾರ್ಚ್ 31, 1948.</p>
<p dir="ltr">#. ‘ಮಧ್ಯಂತರ ಬಜೆಟ್’ ಎಂಬುದನ್ನು ಮೊದಲು ಆರಂಭಿಸಿದವರು ಆರ್.ಕೆ. ಷಣ್ಮುಗಂ ಚೆಟ್ಟಿ (1948-49).</p>
<p dir="ltr">#. ಗಣರಾಜ್ಯ ಭಾರತದ ಮೊದಲ ಬಜೆಟ್ ಮಂಡಿಸಿದ್ದು ಜಾನ್ ಮಥಾಯ್. (1950ರ ಫೆ.28)</p>
<p dir="ltr">#. 1950-51ರ ಬಜೆಟ್ ಮಂಡಿಸುವಾಗಲೇ ಯೋಜನಾ ಆಯೋಗ ಜಾರಿಗೆ ಬಂತು</p>
<p dir="ltr">#. 1955-56ರಿಂದ ಬಜೆಟ್ ಪೇಪರ್ಗಳನ್ನು ಹಿಂದಿಯಲ್ಲೂ ಮುದ್ರಿಸಲು ಆರಂಭಿಸಲಾಯಿತು</p>
<p dir="ltr">#. ಬಜೆಟ್ ಮಂಡಿಸಿದ ಮೊದಲ ಪ್ರಧಾನಿಯೆಂದರೆ ಜವಾಹರ್ಲಾಲ್ ನೆಹರೂ.1958-59ರಲ್ಲಿ ಅವರು ಕೇಂದ್ರವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.</p>
<p dir="ltr">#. ಅತ್ಯಧಿಕ ಬಜೆಟ್ಗಳನ್ನು ಮಂಡಿಸಿದ ಏಕೈಕ ಸಚಿವರೆಂದರೆ ಮೊರಾರ್ಜಿ ದೇಸಾಯಿ. ಇವರು ಒಟ್ಟು 10 ಬಜೆಟ್ ಮಂಡಿಸಿದ್ದಾರೆ.</p>
<p dir="ltr">#. 1973-74ರ ಬಜೆಟ್ ಅನ್ನು ‘ಬ್ಲ್ಯಾಕ್ ಬಜೆಟ್’ ಎನ್ನಲಾಗುತ್ತದೆ. ಏಕೆಂದರೆ,ಈ ಅವಧಿಯಲ್ಲಿ ಬಜೆಟ್ ಕೊರತೆ 550 ಕೋಟಿ ಆಗಿತ್ತು</p>
<p dir="ltr">#. ತನ್ನ ಹುಟ್ಟುಹಬ್ಬದ ದಿನದಂದೇ 2 ಬಜೆಟ್ ಮಂಡಿಸಿದ ಕೀರ್ತಿ ಮೊರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಅವೆಂದರೆ, 1964 ಮತ್ತು 1968 ಫೆ. 29.</p>
<p dir="ltr">#. 2000ನೇ ಇಸವಿವರೆಗೆ ಬಜೆಟ್ ಅನ್ನು ಸಂಜೆ 5ಕ್ಕೆ ಮಂಡಿಸಲಾಗುತ್ತಿತ್ತು.</p>
<p dir="ltr">#. 2001ರ ಬಳಿಕ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಸಂಪ್ರದಾಯಕ್ಕೆ ಯಶವಂತ್ ಸಿನ್ಹಾ ನಾಂದಿ ಹಾಡಿದರು.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-31770860528797706522018-02-24T22:17:00.001-08:002018-02-25T02:59:22.818-08:00ಆಯೋಗ, ಮಂಡಳಿ ಹಾಗೂ ಇತರ ಪ್ರಮುಖ ಸ್ಥಾನಗಳು<p dir="ltr"><b>ಆಯೋಗ, ಮಂಡಳಿ ಹಾಗೂ ಇತರ ಪ್ರಮುಖ ಸ್ಥಾನಗಳು</b></p>
<p dir="ltr"><b>1. ಕಂಟ್ರೋಲರ್ ಅಂಡ್ ಆಡಿಟರ್ ಜನರಲ್:</b><br>
ಇದು ಸ್ವತಂತ್ರ ಹುದ್ದೆ. ಆಡಳಿತಾತ್ಮಕ ಮತ್ತು ಲೆಕ್ಕ ಪತ್ರಗಳಲ್ಲಿ ಅನುಭವವಿರುವ ವ್ಯಕ್ತಿಯನ್ನು ರಾಷ್ಟ್ರಪತಿಗಳು ಈ ಹುದ್ದೆಗೆ ನೇಮಿಸುತ್ತಾರೆ. ಈ ಹುದ್ದೆಯ ಅಧಿಕಾರವಧಿ 6 ವರ್ಷಗಳು ಅಥವಾ 65 ವರ್ಷ ವಯಸ್ಸಿನವರೆಗೆ ಅಧಿಕಾರದಲ್ಲಿರುತ್ತಾರೆ. ಇವರು ಸಾರ್ವಜನಿಕ ಹಣಕಾಸಿನ ಪೋಷಕರಾದ್ದರಿಂದ, ಲೆಕ್ಕ ಪರಿಶೋಧನೆ ಮೂಲಕ ದೇಶದ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಕೇಂದ್ರದ ಹಣಕಾಸು ಲೆಕ್ಕದ ವರದಿಯನ್ನು ರಾಷ್ಟ್ರಪತಿಗಳಿಗೂ, ರಾಜ್ಯದ ಹಣಕಾಸಿನ ಲೆಕ್ಕದ ವರದಿಯನ್ನು ಆಯಾ ರಾಜ್ಯದ ರಾಜ್ಯಪಾಕಲರಿಗೆ ಸಲ್ಲಿಸುತ್ತಾರೆ.</p>
<p dir="ltr"><b>2. ಅಟಾರ್ನಿ ಜನರಲ್ :</b><br>
ಇವರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ. ರಾಷ್ಟ್ರಪತಿಯ ಸೂಚನೆಗಳಿಗೆ ಕಾನೂನು ಸಲಹೆ ನಿಡುವುದು, ಕೇಂದ್ರ ಸರ್ಕಾರದ ಶಾಸನೀಯ ವಿಷಯಗಳು ಹಾಗೂ ಶಾಸನೀಯ ಲಕ್ಷಣಗಳುಳ್ಳ ಇತರ ಕರ್ತವ್ಯವನ್ನು ನಿರ್ವಹಿಸುವುದು ಇವರ ಜವಾಬ್ದಾರಿ. ಸುಪ್ರೀಂಕೋರ್ಟಿನ ನ್ಯಾಯಾಧೀಶರಿಗೆ ಬೇಕಾದ ಅರ್ಹತೆಗಳು ಇವರಿಗಿರಬೇಕು. ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡುವ ಹಕ್ಕನ್ನು ಹೊಂದಿರುತ್ತಾರೆ. ಆದರೆ ಸಂಸತ್ತಿನಲ್ಲಿ ಮತ ಚಲಾವಣೆಯ ಅಧಿಕಾರವಿರುವುದಿಲ್ಲ.</p>
<p dir="ltr"><b>3. ರಾಜ್ಯಗಳ ಅಡ್ವೊಕೇಟ್ ಜನರಲ್ :</b><br>
ಹೈಕೋರ್ಟಿನ ನ್ಯಾಯಾಧೀಶರಾಗುವ ಅರ್ಹತೆ ಹೊಂದಿರುವ ವ್ಯಕ್ತಿಯನ್ನು ಈ ಹುದ್ದೆಗೆ ರಾಜ್ಯದ ರಾಜ್ಯಪಾಲರು ನೇಮಕ ಮಾಡುತ್ತಾರೆ. ಇವರು ರಾಜ್ಯದ ಎರಡೂ ಸದನಗಳನ್ನು ಕುರಿತು ಮಾತನಾಡಬಹುದಾದರೂ, ಶಾಸಕಾಂಗಗಳಲ್ಲಿ ಮತ ಚಲಾಯಿಸುವ ಹಕ್ಕಿರುವುದಿಲ್ಲ.</p>
<p dir="ltr"><b>4. ಯೋಜನಾ ಆಯೋಗ :</b><br>
1950 ರಲ್ಲಿ ಕೇಂದ್ರ ಕ್ಯಾಬಿನೆಟ್‍ನ ನಿರ್ಣಯದ ಮೂಲಕ ಯೋಜನಾ ಆಯೋಗವನ್ನು ಅನುಷ್ಠಾನಗೊಳಿಸಲಾಯಿತು.ಇದು ಸಂವಿಧಾನವನ್ನು ಹೊರತುಪಡಿಸಿದ ಪ್ರತ್ಯೇಕ ವಿಭಾಗ. ಜವಾಹರ್‍ಲಾಲ್ ನೆಹರು ಯೋಜನಾ ಆಯೋಗದ ಪ್ರಥಮ ಅಧ್ಯಕ್ಷರಾಗಿದ್ದರು. ಪ್ರಧಾನಮಂತ್ರಿಗಳು ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.</p>
<p dir="ltr"><b>5. ಹಣಕಾಸು ಆಯೋಗ :</b><br>
ಸಂವಿಧಾನದ 280ನೇ ವಿಧಿ ಪ್ರಕಾರ 5 ವರ್ಷಕ್ಕೊಮ್ಮೆ ರಾಷ್ಟ್ರಪತಿಗಳು ಹಣಕಾಸು ಆಯೋಗವನ್ನು ರಚಿಸುತ್ತಾರೆ. ಇದರಲ್ಲಿ ಒಬ್ಬ ಅಧ್ಯಕ್ಷ ಹಾಗೂ 4 ಜನ ಸದಸ್ಯರಿರುತ್ತಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ಬಗ್ಗೆ ಸೂಕ್ತ ಸಲಹೆ ಕೊಡುವುದು ಹಣಕಾಸು ಆಯೋಗದ ಪ್ರಮುಖ ಕಾರ್ಯವಾಗಿರುತ್ತದೆ.</p>
<p dir="ltr"><b>6. ಚುನಾವಣಾ ಆಯೋಗ :</b><br>
ಸಂವಿಧಾನದ 324ನೇ ವಿಧಿ ಚುನಾವಣಾ ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಿದೆ. ಚುನಾವಣಾ ಆಯೋಗವು ರಾಷ್ಟ್ರಪತಿಗಳಿಂದ ನೇಮಕ ಮಾಡಲ್ಪಟ್ಟ ಮುಖ್ಯ ಚುನಾವನಾ ಆಯುಕ್ತರು ಮತ್ತು ಇನ್ನಿತರ ಇಬ್ಬರು ಆಯುಕ್ತರನ್ನೊಳಗೊಂಡಿರುತ್ತದೆ. ಇವರ ಅಧಿಕಾರವಧಿ 6 ವರ್ಷಗಳಾಗಿದ್ದು, ಒಂದು ವೇಳೆ ಅವಧಿ ಮುಗಿಯುವುದಕ್ಕೆ ಮೊದಲೇ 65 ವರ್ಷಗಳಾದರೆ ನಿವೃತ್ತಿಯಾಗಬೇಕಾಗುತ್ತದೆ. ಸಂಸತ್ತಿಗೆ, ರಾಜ್ಯ ಶಾಸಕಾಂಗಗಳಿಗೆ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗಳಿಗೆ ಚುನಾವಣೆ ನಡೆಸುವುದು, ಉಸ್ತುವಾರಿ ನೋಡಿಕೊಲ್ಳುವುದು ಮತ್ತು ನಿಯಂತ್ರಿಸುವುದು ಇವರ ಮುಖ್ಯ ಕಾರ್ಯವಾಗಿರುತ್ತದೆ.</p>
<p dir="ltr"><b>7. ಲೋಕಸೇವಾ ಆಯೋಗ :</b><br>
ಸಂವಿಧಾನದ 315ನೇ ವಿಧಿ ಕೇಂದ್ರ ಮತ್ತು ಪ್ರತಿಯೊಂದು ರಾಜ್ಯಗಳಿಗೂ ಒಂದು ಸೇವಾ  ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಿದೆ. ರಾಜ್ಯಗಳು ಒಪ್ಪಿದಲ್ಲಿ ಎರಡೂ ಅಥವಾ ಹೆಚ್ಚಿನ ರಾಜ್ಯಗಳಿಗೆ   ಒಂದೇ ಆಯೋಗವನ್ನು ರಚಿಸಬಹುದು. ಆಯೋಗವು ಅಧ್ಯಕ್ಷ ಮತ್ತು ಇನ್ನಿತರ ಸದಸ್ಯರನ್ನು ಒಳಗೊಂಡಿರುತ್ತದೆ.<br>
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರನ್ನು ರಾಷ್ಟ್ರಪತಿಗಳು, ರಾಜ್ಯ ಆಯೋಗದ ಅಧ್ಯಕ್ಷರನ್ನು ರಾಜ್ಯಪಾಲರು ನೇಮಿಸುತ್ತಾರೆ. ಕೇಂದ್ರ ಆಯೋಗದ ಅಧ್ಯಕ್ಷರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ  ವಯಸ್ಸಿನವರಿಗೆ. ರಾಜ್ಯ ಆಯೋಗದ ಅಧಿಕಾರಾವಧಿ 6 ವರ್ಷ ಅಥವಾ 62 ವರ್ಷ ವಯಸ್ಸಿನವರಿಗೆ. ಸರ್ಕಾರಿ  ಸೇವೆಗಳಿಗೆ ನೇಮಕಾತಿ ಮಾಡಲಿಕ್ಕಾಗಿ ಸ್ಪರ್ದಾತ್ಮಕ ಪರಿಕ್ಷೆಗಳನ್ನು ನಡೆಸುವುದು ಮತ್ತು ಸಂದರ್ಶನ ಮಾಡುವುದು<br>
ಇವರ ಮುಖ್ಯ ಕಾರ್ಯವಾಗಿರುತ್ತದೆ.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-11210679378826557932018-02-24T22:15:00.001-08:002018-02-25T03:00:14.086-08:00ದೇಶದ ಪ್ರಮುಖ ಹುದ್ದೆಗಳ ಪ್ರಮಾಣವಚನ ಮತ್ತು ರಾಜೀನಾಮೆ<p dir="ltr"><b>ದೇಶದ </b><u><b>ಪ್ರಮುಖ</b></u><b> ಹುದ್ದೆಗಳ ಪ್ರಮಾಣವಚನ ಮತ್ತು ರಾಜೀನಾಮೆ</b></p>
<p dir="ltr"><b># ರಾಷ್ಟ್ರಪತಿ :</b> ರಾಷ್ಟ್ರಪತಿ ಅವರಿಗೆ ಭಾರತದ ಮುಖ್ಯ ನ್ಯಾಯಾಧೀಶರು ಅಥವಾ ಅವರ ಅನುಪಸ್ಥಿತಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಪ್ರಮಾಣವಚನ ಭೋದಿಸುವರು. ಒಂದು ವೇಳೆ ರಾಷ್ಟ್ರಪತಿ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ಉಪರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.</p>
<p dir="ltr"><b># ಉಪರಾಷ್ಟ್ರಪತಿ :</b> ಉಪರಾಷ್ಟ್ರಪತಿ ಅವರಿಗೆ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ಪ್ರಮಾಣವಚನ ಭೋದಿಸುವರು. ಉಪರಾಷ್ಟ್ರಪತಿ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.</p>
<p dir="ltr"><b>#</b> ಪ್ರಧಾನಮಂತ್ರಿ<b> :</b> ಪ್ರಧಾನಮಂತ್ರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ರಾಜೀನಾಮೆ ನೀಡುವ ಸಂಧರ್ಭ ಬಂದರೆ ಅವರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತಾರೆ.</p>
<p dir="ltr"><b># ಲೋಕಸಭಾ ಸ್ಪೀಕರ್ :</b> ಲೋಕಸಭಾ ಸ್ಪೀಕರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ಲೋಕಸಭಾ ಸ್ಪೀಕರ್ ತಮ್ಮ ರಾಜಿನಾಮೆಯನ್ನು ಲೋಕಸಭೆಯ ಉಪ ಸ್ಪೀಕರ್ ಅವರಿಗೆ ಸಲ್ಲಿಸುವರು.</p>
<p dir="ltr"><b># ಲೋಕಸಭೆಯ ಉಪ ಸ್ಪೀಕರ್ :</b> ಲೋಕಸಭಾ ಉಪ ಸ್ಪೀಕರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವರು. ಲೋಕಸಭೆಯ ಉಪ ಸ್ಪೀಕರ್ ತಮ್ಮ ರಾಜಿನಾಮೆಯನ್ನು ಲೋಕಸಭೆಯ ಸ್ಪೀಕರ್ ಅವರಿಗೆ ಸಲ್ಲಿಸುವರು.</p>
<p dir="ltr"><b># ಮುಖ್ಯ ಚುನಾವಣಾ ಆಯುಕ್ತ :</b> ಮುಖ್ಯ ಚುನಾವಣಾ ಆಯುಕ್ತರಿಗೆ ರಾಷ್ಟ್ರಪತಿಗಳು ಪ್ರಮಾಣ ವಚನ ಬೋಧಿಸುತ್ತಾರೆ. ಒಂದು ವೇಳೆ ರಾಜೀನಾಮೆ ನೀಡುವ ಸಂಧರ್ಭ ಬಂದರೆ ಮುಖ್ಯ ಚುನಾವಣಾ ಆಯುಕ್ತರು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸುತ್ತಾರೆ.</p>
<p dir="ltr"><b># ಅಟಾರ್ನಿ ಜನರಲ್ :</b> ಭಾರತದ ಅಟಾರ್ನಿ ಜನರಲ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುತ್ತಾರೆ. ಅಟಾರ್ನಿ ಜನರಲ್ ರಾಜೀನಾಮೆ ನೀಡಬೇಕಾದರೆ ರಾಷ್ಟ್ರಪತಿಯವರಿಗೆ ನೀಡುತ್ತಾರೆ.</p>
<p dir="ltr"><b># ಮಹಾಲೇಖಪಾಲರು :</b> ಮಹಾಲೇಖಪಾಲರಿಗೆ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಪರವಾಗಿ ನೇಮಿಸಲ್ಪಟ್ಟ ವ್ಯಕ್ತಿ ಪ್ರಮಾಣವಚನ ಭೋದಿಸುವವರು. ಇವರು ರಾಜೀನಾಮೆ ನೀಡಬೇಕಾದರೆ ರಾಷ್ಟ್ರಪತಿಯವರಿಗೆ ನೀಡುತ್ತಾರೆ.</p>
<p dir="ltr"><b># ಸಾಲಿಸಿಟರ್ ಜನರಲ್ :</b> ಸಾಲಿಸಿಟರ್ ಜನರಲ್ ಅವರಿಗೂ ರಾಷ್ಟ್ರಪತಿಯವರೇ ಪ್ರಮಾಣವಚನ ಭೋದಿಸುತ್ತಾರೆ. ಇವರೂ ಕೂಟ ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು.</p>
<p dir="ltr"><b># ಲೋಕಸೇವಾ ಆಯೋಗದ ಛೇರ್ಮನ್ :</b> ಲೋಕಸೇವಾ ಆಯೋಗದ ಛೇರ್ಮನ್ ಅವರಿಗೆ ರಾಷ್ಟ್ರಪತಿ ಪ್ರಮಾಣವಚ ಭೋದಿಸುವವರು. ಇವರೂ ಸಹ ರಾಷ್ಟ್ರಪತಿಯವರಿಗೆ ರಾಜೀನಾಮೆ ಸಲ್ಲಿಸುವರು.</p>
<p dir="ltr"><b># ಯೋಜನಾ ಆಯೋಗದ ಛೇರ್ಮನ್ :</b> ಯೋಜನಾ ಆಯೋಗದ ಛೇರ್ಮನ್ ರಿಗೆ ರಾಷ್ಟ್ರಪತಿ ಪ್ರಮಾಣವಚನ ಭೋದಿಸುವವರು. ಇವರೂ ಕೂಡ ರಾಷ್ಟ್ರಪತಿ ಯವರಿಗೇ ರಾಜೀನಾಮೆ ಸಲ್ಲಿಸಬೇಕು.</p>
<p dir="ltr"><b># ಯೋಜನಾ ಆಯೋಗದ ಸದಸ್ಯರು :</b> ಯೋಜನಾ ಆಯೋಗದ ಸದಸ್ಯರಿಗೆ ಪ್ರಧಾನಮಂತ್ರಿಯವರು ಪ್ರಮಾಣವಚನ ಭೋದಿಸುವವರು.<br>
ಪ್ರಧಾನಮಂತ್ರಿ. ಯೋಜನಾ ಆಯೋಗದ ಸದಸ್ಯರು ಪ್ರಧಾನಮಂತ್ರಿಯವರಿಗೆ ರಾಜೀನಾಮೆ ಸಲ್ಲಿಸುವರು.</p>
<p dir="ltr"><b># ಆರ್ಬಿಐ ಗವರ್ನರ್ :</b> ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಗವರ್ನರ್ ಅವರಿಗೆ ರಾಷ್ಟ್ರಪತಿಯವರು ಪ್ರಮಾಣವಚನ ಭೋದಿಸುವವರು. ಇವರು ರಾಜೀನಾಮೆ ಸಲ್ಲಿಸುವ ಸಂಧರ್ಭ ಬಂದರೆ ರಾಷ್ಟ್ರಪತಿಯವರಿಗೆ ಸಲ್ಲಿಸಬೇಕು.</p>
<p dir="ltr"><b># ಮುಖ್ಯಮಂತ್ರಿ :</b> ಒಂದು ರಾಜ್ಯದ ಮುಖ್ಯಮಂತ್ರಿಯವರಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾದ ಸಮಯ ಬಂದರೆ ರಾಜ್ಯಪಾಲರಿಗೇ ತಮ್ಮ ರಾಜೀನಾಮೆ ಸಲ್ಲಿಸುವರು.</p>
<p dir="ltr"><b># ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ :</b> ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುವರು.</p>
<p dir="ltr"><b># ಹೈಕೋರ್ಟ್ ನ ಇತರ ನ್ಯಾಯಾಧೀಶರು :</b> ಹೈಕೋರ್ಟ್ ನ ಇತರ ನ್ಯಾಯಾಧೀಶರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಹೈಕೋರ್ಟ್’ನ ಇತರ ನ್ಯಾಯಾಧೀಶರು ತಮ್ಮ ರಾಜಿನಾಮೆಯನ್ನು ರಾಷ್ಟ್ರಪತಿಯವರಿಗೆ ಸಲ್ಲಿಸುತ್ತಾರೆ.</p>
<p dir="ltr"><b># ಅಡ್ವೋಕೇಟ್ ಜನರಲ್ :</b> ಅಡ್ವೋಕೇಟ್ ಜನರಲ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜಿನಾಮೆಯನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು.</p>
<p dir="ltr"><b># ಅಕೌಂಟೆಂಟ್ ಜನರಲ್ :</b> ಅಕೌಂಟೆಂಟ್ ಜನರಲ್ ಅವರಿಗೆ ರಾಜ್ಯಪಾಲರು ಪ್ರಮಾಣವಚನ ಭೋದಿಸುವವರು. ಇವರು ತಮ್ಮ ರಾಜೀನಾಮೆಯನ್ನ ರಾಜ್ಯಪಾಲರಿಗೆ ಸಲ್ಲಿಸಬೇಕು.</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-39181728676242734532018-02-24T22:13:00.001-08:002018-02-25T03:00:28.256-08:00ಭಾರತದ ಸಂವಿಧಾನ : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು<p dir="ltr"><b>ಭಾರತದ</b><b> </b><b>ಸಂವಿಧಾನ</b><b> : ಭಾಗಗಳು, ಅನುಸೂಚಿಗಳು ಮತ್ತು ಮೂಲಗಳು</b></p>
<p dir="ltr">ಸಂವಿಧಾನದ ಭಾಗಗಳು, ಸಂಬಂಧಿಸಿದ ವಿಷಯ ಮತ್ತು ವಿಧಿಗಳ ವ್ಯಾಪ್ತಿ</p>
<p dir="ltr"><b># </b><b>ಸಂವಿಧಾನದಲ್ಲಿರುವ</b><b> 24 ಭಾಗಗಳು : </b><br>
ಭಾಗ -1 ಒಕ್ಕೂಟ ಮತ್ತು ಅದರ ಪ್ರದೇಶ<br>
ಭಾಗ-2 ಭಾರತದ ಪೌರತ್ವ ವಿಧಿ ವಿಧಾನ<br>
ಭಾಗ-3 ಮೂಲಭೂತ ಹಕ್ಕುಗಳು<br>
ಭಾಗ-4 ರಾಜ್ಯ ನೀತಿ ನಿರ್ದೇಶಕ ತತ್ವಗಳು<br>
ಭಾಗ-5 ಮೂಲಭೂತ ಕರ್ತವ್ಯ<br>
ಭಾಗ-6 ಕೇಂದ್ರ ಸರ್ಕಾರದ ಕಾರ್ಯವೈಖರಿ<br>
ಭಾಗ-7 ರಾಜ್ಯ ಸರ್ಕಾರದ ಕಾರ್ಯವೈಖರಿ<br>
ಭಾಗ-8 ಕೇಂದ್ರಾಡಳಿತ ಪ್ರದೇಶ ವಿವರ<br>
ಭಾಗ-9 ಪಂಚಾಯತ್ ಸಂಸ್ಥೆಗಳು<br>
ಭಾಗ-9ಎ ಮುನಿಸಿಪಾಲಿಟಿಗಳು<br>
ಭಾಗ-10 ಅನುಸೂಚಿತ ಜಾತಿ ಅನುಸೂಚಿತ ವರ್ಗ ಪ್ರದೇಶ<br>
ಭಾಗ-11 ಕೇಂದ್ರ ರಾಜ್ಯ ಸಂಬಂಧ<br>
ಭಾಗ-12 ಹಣಕಾಸು ಆಸ್ತಿ ಮುಂತಾದ ವಿಚಾರ<br>
ಭಾಗ-13 ಆಂತರಿಕ ದೇಶಿ ವ್ಯಾಪಾರ<br>
ಭಾಗ-14 ಕೇಂದ್ರ-ರಾಜ್ಯ ಆಡಳಿತ ಸೇವೆಗಳು<br>
ಭಾಗ-14ಎ ಟ್ರಿಬ್ಯುನಲ್‍ಗಳು<br>
ಭಾಗ-15 ಚುನಾವಣಾ ಆಯೋಗ ಅದರ ಕಾರ್ಯ<br>
ಭಾಗ-16 ಕೆಲವು ವರ್ಗಗಳಿಗೆ ಸಂಬಂಧಿಸಿದ ವಿಶೇಷ ನಿಯಮಗಳು<br>
ಭಾಗ-17 ಅಧಿಕೃತ ಅಂಗೀಕೃತ ಭಾಷೆಗಳು<br>
ಭಾಗ-18 ತುರ್ತು ಪರಿಸ್ಥಿತಿ<br>
ಭಾಗ-19 ಮಿಸಲೇನಿಯಸ್<br>
ಭಾಗ-20 ಸಂವಿಧಾನ ತಿದ್ದುಪಡಿ<br>
ಭಾಗ-21 ತಾತ್ಕಾಲಿಕ ಮತ್ತು ವಿಶೇಷ ನಿಯಮ ವಿವರ<br>
ಭಾಗ-22 ಸಂಕ್ಷಿಪ್ತ, ಶೀರ್ಷಿಕೆ ಹಿಂದಿಯಲ್ಲಿ ಸಂವಿಧಾನದ ಪ್ರಕಟಣೆ ರದ್ದು</p>
<p dir="ltr"><b># ಅನುಸೂಚಿಗಳು  : </b><br>
ಅ:1 ರಾಜ್ಯಗಳ ಮತ್ತು ಕೇಂದ್ರಾಡಳಿತದ ಪ್ರದೇಶ ವಿವರ<br>
ಅ:2 ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಭಾಪತಿ, ಮುಖ್ಯ ನ್ಯಾಯಾಮೂರ್ತಿಗಳು, ಕಂಟ್ರೋಲರ್ ಅಡಿಟರ್ ಜನರಲ್ ಮುಂತಾದವರ ವೇತನ -ಭತ್ಯೆ ಮತ್ತು ಸವಲತ್ತು<br>
ಅ:3 ವಿವಿಧ ಸಂವಿಧಾನಿಕ ಹುದ್ದೆಗಳಿಸಿದವರ ಪ್ರಮಾಣ ವಚನ ವಿವರಣೆ<br>
ಅ:4 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯ ಸಭಾ ಸ್ಥಾನ ಹಂಚಿಕೆ ಕುರಿತು ವಿವರಣೆ<br>
ಅ:5 ಅನುಸೂಚಿತ ಜಾತಿ, ವರ್ಗ ಪ್ರದೇಶಗಳ ಆಡಳಿತ ಕುರಿತ ವಿವರಣೆ<br>
ಅ:6 ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳ ವಿಶೇಷ ಸವಲತ್ತು ವಿವರ<br>
ಅ:7 ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಅಧಿಕಾರ ಹಂಚಿಕೆ ಕುರಿತು<br>
ಅ:8 ಸಂವಿಧಾನ ಮಾನ್ಯತೆ ಪಡೆದ 22 ಅಧಿಕೃತ ಭಾಷೆಗಳ ವಿವರ<br>
ಅ:9 ಸರ್ಕಾರ ಜಾರಿಗೆ ತಂದಿರುವ ಭು ಸುಧಾರಣೆ ಹಾಗೂ ಜಮೀನ್ದಾರಿ ಪದ್ದತಿ ನಿರ್ಮೂಲನೆಯ ಅಧಿನಿಯಮ ಕುರಿತ ವಿವರಣೆ<br>
ಅ:10 ಪಕ್ಷಾಂತರ ನಿಷೇಧ ಕಾಯ್ದೆ<br>
ಅ:11 ಪಂಚಾಯತ್ ಸಂಸ್ಥೆಗಳ ರಚನೆ, ಅಧಿಕಾರ ಮತ್ತು ಕಾರ್ಯಗಳ ವಿವರ<br>
ಅ:12 ನಗರ ಸ್ಥಳೀಯ ಸರ್ಕಾರ ರಚನೆ, ಅಧಿಕಾರ ಮತ್ತು ಕಾರ್ಯಗಳು</p>
<p dir="ltr"><b># ಭಾರತದ ಸಂವಿಧಾನ ಮೂಲಗಳು : </b><br>
1. ಸಂಯಕ್ತ ರಾಜ್ಯ ಪದ್ದತಿ : ಕೆನಡಾ ದೇಶದ ಸಂಯಕ್ತ ಪದ್ದತಿ<br>
2. ಮೂಲಭುತ ಹಕ್ಕು : ಅಮೆರಿಕಾದಿಂದ<br>
3. ನಿರ್ದೇಶಕ ತತ್ವಗಳು : ಐರ್ಲೆಂಡ್‍ನಿಂದ<br>
4. ಸಂಸತ್ ರಚನೆ : ಬ್ರಿಟನ್ ಮಾದರಿ<br>
5. ಮೂಲಭೂತ ಕರ್ತವ್ಯ : ರಾಷ್ಯಾ<br>
6. ತುರ್ತು ಪರಿಸ್ಥಿತಿ : ಜರ್ಮನಿ</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0tag:blogger.com,1999:blog-7145391739634669530.post-66936721555327848052018-02-24T22:12:00.001-08:002018-02-25T03:00:45.216-08:00ವಿಷಯ-- *ಭಾರತದ ಸಂವಿಧಾನ*<p dir="ltr"><b>ವಿಷಯ-- *ಭಾರತದ ಸಂವಿಧಾನ*</b><br>
➖➖➖➖➖➖➖➖➖</p>
<p dir="ltr">1). *ಸಂವಿಧಾನದ ಮೊದಲ ರಚನಾ ಸಭೆಯ ಅಧ್ಯಕ್ಷರು ಯಾರು ?*</p>
<p dir="ltr">A.  ಸಿ ರಾಜಗೋಪಾಲಾಚಾರಿ<br>
B.  ಜವಾಹರ್ ಲಾಲ್ ನೆಹರು<br>
C.  ಸಚಿದಾನಂದ ಸಿನ್ನಾ <br>
D.  ಬಿಆರ್ ಅಂಬೇಡ್ಕರ್</p>
<p dir="ltr">👉 1).  C</p>
<p dir="ltr">➖➖➖➖➖➖➖➖➖➖➖</p>
<p dir="ltr">2). *ಇದರಲ್ಲಿ ಯಾವುದು ಮೂಲಭೂತ ಹಕ್ಕಲ್ಲ ?*</p>
<p dir="ltr">A.   ಸಮಾನತೆಯ ಹಕ್ಕು<br>
B.   ಸ್ವಾತಂತ್ರ್ಯದ ಹಕ್ಕು <br>
C.   ಆಸ್ತಿ ಹಕ್ಕು<br>
D.   ವಾಕ್ ಸ್ವಾತಂತ್ರ್ಯದ ಹಕ್ಕು</p>
<p dir="ltr">👉  2).  C</p>
<p dir="ltr">➖➖➖➖➖➖➖➖➖➖➖</p>
<p dir="ltr">3). *ಗಾಂಧಿವಾದಿ ತತ್ವಗಳು ಇದರಲ್ಲಿ ಅಡಕವಾಗಿವೆ ?*</p>
<p dir="ltr">A.   ಮೂಲಭೂತ ಹಕ್ಕುಗಳು<br>
B.   ಮೂಲಭೂತ ಕರ್ತವ್ಯಗಳು<br>
C.   ರಾಜ್ಯ ನಿರ್ದೇಶಕ ತತ್ವಗಳು <br>
D.   ಅಧಿಸೂಚನೆಗಳು</p>
<p dir="ltr">👉 3).  C</p>
<p dir="ltr">➖➖➖➖➖➖➖➖➖➖➖</p>
<p dir="ltr">4). *ಭಾರತೀಯ ಸಂವಿಧಾನದ ಚೈತನ್ಯವೂ ಇದರಲ್ಲಿ ಅಡಗಿದೆ ?*</p>
<p dir="ltr">A.  ಪ್ರಿಯಾಂಬಲ್<br>
B.  ರಾಜ್ಯ ನಿರ್ದೇಶಕ ತತ್ವಗಳು<br>
C.  ಮೂಲಭೂತ ಹಕ್ಕುಗಳು<br>
D.  ಮೂಲಭೂತ ಕರ್ತವ್ಯಗಳು</p>
<p dir="ltr">👉 4). A</p>
<p dir="ltr">➖➖➖➖➖➖➖➖➖➖➖</p>
<p dir="ltr">5). *ಮೂಲಭೂತ ಕರ್ತವ್ಯಗಳನ್ನು ಈ ತಿದ್ದುಪಡಿಯಿಂದ ಅಂಗೀಕರಿಸಲಾಯಿತು ?*</p>
<p dir="ltr">A.  1 ನೇ ತಿದ್ದುಪಡಿ <br>
B.  22 ನೇ ತಿದ್ದುಪಡಿ <br>
C.  42 ನೇ ತಿದ್ದುಪಡಿ <br>
D.  9 ನೇ ತಿದ್ದುಪಡಿ</p>
<p dir="ltr">👉 5). C</p>
<p dir="ltr">➖➖➖➖➖➖➖➖➖➖➖</p>
<p dir="ltr">6). *ಹೈಕೋರ್ಟಿನ ನ್ಯಾಯಾಧೀಶರು ಇವರಿಂದ ನೇಮಿಸಲ್ಪಡುತ್ತಾರೆ ?*</p>
<p dir="ltr">A.  ಪ್ರಧಾನ ಮಂತ್ರಿ <br>
B.  ರಾಷ್ಟ್ರಪತಿ <br>
C.  ರಾಜ್ಯಪಾಲರು<br>
D.  ಜನಪ್ರತಿನಿಧಿಗಳು</p>
<p dir="ltr">👉 6). B</p>
<p dir="ltr">➖➖➖➖➖➖➖➖➖➖➖</p>
<p dir="ltr">7). *" ಇಂಡಿಯಾ " ಅಂದರೆ " ಭಾರತ " ಅದು "ರಾಜ್ಯಗಳ ಒಕ್ಕೂಟವಾಗಿದ"ೆ ಈ ವಿವರಣೆಯು ಸಂವಿಧಾನದ ಯಾವ ಕಲಂ ನಲ್ಲಿದೆ ?*</p>
<p dir="ltr">A.  8<br>
B.  2<br>
C.  3<br>
D.  1</p>
<p dir="ltr">👉  7).  D</p>
<p dir="ltr">➖➖➖➖➖➖➖➖➖➖➖</p>
<p dir="ltr">8). *ಆಸ್ತಿಯ ಹಕ್ಕು ಒಂದು.*</p>
<p dir="ltr">A.   ಮೂಲಭೂತ ಹಕ್ಕು<br>
B.   ಕಾನೂನು ಬದ್ಧ ಹಕ್ಕು<br>
C.   ಸಾಮಾಜಿಕ ಹಕ್ಕು<br>
D.   ಯಾವುದೂ ಅಲ್ಲ</p>
<p dir="ltr">👉 8). B</p>
<p dir="ltr">➖➖➖➖➖➖➖➖➖➖➖</p>
<p dir="ltr">9). *ಮೊದಲ ಮಧ್ಯಂತರ ಚುನಾವಣೆ ನಡೆದ ವರ್ಷ ?*</p>
<p dir="ltr">A.  1996<br>
B.  1963<br>
C.  1972<br>
D.  1977</p>
<p dir="ltr">👉 9).  D</p>
<p dir="ltr">➖➖➖➖➖➖➖➖➖➖➖</p>
<p dir="ltr">10). *ಭಾರತವು ಒಂದು ಒಕ್ಕೂಟ ರಾಜ್ಯಗಳ ವ್ಯವಸ್ಥೆ ಏಕೆಂದರೆ.*</p>
<p dir="ltr">A.  ಇಲ್ಲಿ ದ್ವಿಪೌರತ್ವ ವಿದೆ <br>
B.  ಇಲ್ಲಿ ಅಧಿಕಾರವು ರಾಜ್ಯ ಮತ್ತು ಕೇಂದ್ರಕ್ಕೆ ಹಂಚಿಕೆಯಾಗಿದೆ <br>
C.  ಇಲ್ಲಿ ಲಿಖಿತ ಸಂವಿಧಾನವಿದೆ <br>
D.  ಮೇಲಿನ ಎಲ್ಲವೂ</p>
<p dir="ltr">👉10).  B</p>
<p dir="ltr">➖➖➖➖➖➖➖➖➖➖➖</p>
<p dir="ltr">11). *ಭಾರತದ ಪ್ರಧಾನಮಂತ್ರಿಯಾಗಲು ಬೇಕಾಗುವ ಕನಿಷ್ಠ ವಯಸ್ಸು.*</p>
<p dir="ltr">A.  25 ವರ್ಷ <br>
B.  30 ವರ್ಷ<br>
C.  35 ವರ್ಷ <br>
D.  21 ವರ್ಷ</p>
<p dir="ltr">👉 11).  A</p>
<p dir="ltr">➖➖➖➖➖➖➖➖➖➖➖</p>
<p dir="ltr">12). *ಉಪರಾಷ್ಟ್ರಪತಿಗಳು ಆರಿಸಲಪಡುವುದು.*</p>
<p dir="ltr">A.   ರಾಜ್ಯಸಭೆ ಸದಸ್ಯರಿಂದ<br>
B.   ರಾಷ್ಟ್ರಪತಿಗಳಿಂದ<br>
C.   ಲೋಕಸಭೆ ಮತ್ತು ರಾಜ್ಯಸಭೆಯ ಚುನಾಯಿತ ಸದಸ್ಯರಿಂದ <br>
D.  ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರಿಂದ</p>
<p dir="ltr">👉 12). C</p>
<p dir="ltr">➖➖➖➖➖➖➖➖➖➖➖</p>
<p dir="ltr">13). *ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ?*</p>
<p dir="ltr">A.  ರಾಷ್ಟ್ರಪತಿಗಳು<br>
B.  ರಾಜ್ಯಸಭೆಯ ಸಭಾಪತಿ<br>
C.  ಲೋಕಸಭೆಯ ಸಭಾಪತಿ<br>
D.  ಪ್ರಧಾನ ಮಂತ್ರಿ</p>
<p dir="ltr">👉 13).  C</p>
<p dir="ltr">➖➖➖➖➖➖➖➖➖➖➖</p>
<p dir="ltr">14). *2013 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ " ನಿದ್ದೆಯೂ ಒಂದು ಮೂಲಭೂತ ಹಕ್ಕು " ಎಂದು ಹೇಳಿತು ಇದು ಯಾವ ವಿಧಿಯಡಿ ಬರುತ್ತದೆ ?*</p>
<p dir="ltr">A.  19<br>
B.  22<br>
C.  21<br>
D.  20</p>
<p dir="ltr">👉 14). C</p>
<p dir="ltr">➖➖➖➖➖➖➖➖➖➖➖</p>
<p dir="ltr">15). *ರಾಷ್ಟ್ರಪತಿಯವರು ಇವರ ಸಲಹೆ ಮೇರೆಗೆ ಲೋಕಸಭೆಯನ್ನು ವಿಸರ್ಜಿಸಬಹುದು ?*</p>
<p dir="ltr">A.   ನ್ಯಾಯಾಧೀಶರು<br>
B.   ಪ್ರಧಾನಮಂತ್ರಿ<br>
C.   ಉಪರಾಷ್ಟ್ರಪತಿ<br>
D.   ಲೋಕಸಭೆಯ ಸ್ಪೀಕರ್</p>
<p dir="ltr">👉 15). B</p>
<p dir="ltr">➖➖➖➖➖➖➖➖➖➖➖</p>
<p dir="ltr">16). *ಅವಧಿಗೂ ಮುನ್ನವೇ ರಾಷ್ಟ್ರಪತಿಯವರನ್ನು ಈ ಮೂಲಕ ಕೆಳಗಿಳಿಸಬಹುದು.*</p>
<p dir="ltr">A.  ದೋಷಾರೋಪಣೆ <br>
B.  ಪ್ರತ್ಯೇಕ ಚುನಾವಣೆ<br>
C.  ಲೋಕಸಭೆ ಸದಸ್ಯರಿಂದ<br>
D.  ಯಾವುದೂ ಅಲ್ಲ</p>
<p dir="ltr">👉 16). A</p>
<p dir="ltr">➖➖➖➖➖➖➖➖➖➖➖</p>
<p dir="ltr">17). *ಉಚ್ಚ ನ್ಯಾಯಾಲಯ ಇರುವುದು.*</p>
<p dir="ltr">A.  ರಾಜ್ಯಪಟ್ಟಿ <br>
B.  ಕೇಂದ್ರ ಪಟ್ಟಿ <br>
C.  ಸಮವರ್ತಿ ಪಟ್ಟಿ<br>
D.  ಯಾವುದೂ ಅಲ್ಲ</p>
<p dir="ltr">👉 17). B</p>
<p dir="ltr">➖➖➖➖➖➖➖➖➖➖➖</p>
<p dir="ltr">18). *ನ್ಯಾಯಾಂಗದ ನಿಯಂತ್ರಣದ ಪ್ರಾಥಮಿಕ ದೇಹಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಅಂಶ ಸರಿಯಿದೆ ?*</p>
<p dir="ltr">A.  ಪ್ರಜೆಗಳ ಸವಲತ್ತುಗಳ ರಕ್ಷಣೆ <br>
B.  ಸಿವಿಲ್ ಹಕ್ಕುಗಳ ರಕ್ಷಣೆ<br>
C.  ವ್ಯಕ್ತಿಗಳಿಗೆ ಆಡಳಿತದಿಂದಾಗುವ ಕೃತ್ಯಗಳ ವಿರುದ್ಧ ರಕ್ಷಣೆ <br>
D.  ಖಾಸಗಿ ಹಕ್ಕುಗಳ ರಕ್ಷಣೆ</p>
<p dir="ltr">👉 18). B</p>
<p dir="ltr">➖➖➖➖➖➖➖➖➖➖➖</p>
<p dir="ltr">19). *ಭಾರತ ಸಂವಿಧಾನದ ಏಳನೇ ಅನುಸೂಚಿಯಲ್ಲಿ ಒಳಗೊಂಡಿರುವುದು.*</p>
<p dir="ltr">A.  ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು <br>
B.  ರಾಷ್ಟ್ರಪತಿ ಉಪ ರಾಷ್ಟ್ರಪತಿಗಳ ವೇತನ <br>
C.  ಕೇಂದ್ರ ಪಟ್ಟಿ ರಾಜ್ಯ ಪಟ್ಟಿ ಹಾಗೂ ಒಪ್ಪಿಗೆ ಪಟ್ಟಿ<br>
D.  ರಾಜ್ಯಸಭೆಯಲ್ಲಿ ಸ್ಥಾನಗಳ ಹಂಚುವಿಕೆ</p>
<p dir="ltr">👉 19). C</p>
<p dir="ltr">➖➖➖➖➖➖➖➖➖➖➖</p>
<p dir="ltr">20). *ಸಂಸತ್ತಿನ ಯಾವ ಯಾವುದೇ ಸದನದ ಸದಸ್ಯ ಪ್ರಮಾಣವಚನ ಸ್ವೀಕರಿಸದೇ ಸಂಸತ್ತಿನ ಅಧಿವೇಶನಕ್ಕೆ ಹಾಜಿರಾದರೆ ವಿಧಿಸಬಹುದಾದ ದಂಡದ ಪ್ರಮಾಣ ಎಷ್ಟು ?*</p>
<p dir="ltr">A.   100 ರೂ<br>
B.   1000 ರೂ<br>
C.   500 ರೂ<br>
D.   2000 ರೂ</p>
<p dir="ltr">👉 20). C</p>
<p dir="ltr">Notes By : Kannada Kanaja Android App<br>
(ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ )<br>
App Download Link<br>
<a href="https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey">https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey</a> </p>
SHASHIKUMAR J Rhttp://www.blogger.com/profile/14597809416122600432noreply@blogger.com0